Sports

ಭಾರತದ ಪೌರತ್ವ ಪಡೆದ ಆಸ್ಟ್ರೇಲಿಯಾದ ಸಂಜಾತ ಫುಟ್ಬಾಲ್ ಆಟಗಾರ ರಯಾನ್ ವಿಲಿಯಮ್ಸ್ ! ಭಾರತೀಯ ಫುಟ್ಬಾಲ್‌ಗೆ ಹೊಸ ಉತ್ಸಾಹ

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಜನಿಸಿದ, ಆದರೆ ಭಾರತೀಯ ಮೂಲ ಹೊಂದಿರುವ ಫುಟ್ಬಾಲ್ ಆಟಗಾರ ರಯಾನ್ ಡೇಲ್ ವಿಲಿಯಮ್ಸ್ ಇದೀಗ ಭಾರತ ದೇಶದ ಪೌರತ್ವವನ್ನು ಸ್ವೀಕರಿಸಿ, ಭಾರತೀಯ ಫುಟ್ಬಾಲ್ ತಂಡದ ಪರ ಆಡಲು ತಯಾರಿ ನಡೆಸಿದ್ದಾರೆ. ಈ ಬೆಳವಣಿಗೆ ಭಾರತೀಯ ಕ್ರೀಡಾ ಲೋಕದಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದೆ. ರಯಾನ್ ವಿಲಿಯಮ್ಸ್‌ ಅವರು 1993ರ ಅಕ್ಟೋಬರ್ 28ರಂದು ಆಸ್ಟ್ರೇಲಿಯಾದ ಪರ್ಥ್ ನಗರದಲ್ಲಿ ಜನಿಸಿದ್ದು, ಇಂಗ್ಲಿಷ್ ಮೂಲದ ತಂದೆ ಮತ್ತು ಭಾರತೀಯ ಮೂಲದ ತಾಯಿ ಅವರಿಗೆ. ಅವರ ತಾಯಿಯ ಕುಟುಂಬ ಮುಂಬೈ ಮೂಲದ್ದಾಗಿದ್ದು, […]

News

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್..! ಆಕ್ರೋಶ ವ್ಯಕ್ತಪಡಿಸಿ, ಸ್ಪಷ್ಟನೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ ಬಿಜೆಪಿ..!

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಒಳಾಂಗಣದಲ್ಲಿ ಕೆಲವರು ಸಮೂಹವಾಗಿ ನಮಾಜ್ ಸಲ್ಲಿಸಿರುವ ಘಟನೆ ಇದೀಗ ರಾಜಕೀಯ ಚರ್ಚೆಗೆ ತುತ್ತಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹ ಇಲಾಖೆಯಿಂದ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾದ ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಮತ್ತು ತೇಜಸ್ವಿ ಸೂರ್ಯ ಅವರು ಟ್ವಿಟ್ಟರ್ (X) ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ವಿಮಾನ ನಿಲ್ದಾಣವು ಸಾರ್ವಜನಿಕ […]

Business

ದೈತ್ಯ ಬೆಲೆಗಳಿರುವ AI ಮಾಡೆಲ್ ಗಳನ್ನು ಭಾರತಕ್ಕೆ ಉಚಿತವಾಗಿ ನೀಡುತ್ತಿರುವುದೇಕೆ ? ಎಲ್ಲಿದೆ ಅದರ ಮರ್ಮ..!!

ನವದೆಹಲಿ : ಸಾವಿರಾರು ರೂ ಮೌಲ್ಯದ ಎಐ ಮಾಡಲ್ಗಳನ್ನು ಭಾರತೀಯರಿಗೆ ಉಚಿತವಾಗಿ ಕೊಡುತ್ತಿರುವುದು ಯಾಕೆ? ಚಾಟ್ ಜಿಪಿಟಿ ಗಳಂತಹ ಸುಧಾರಿತ ಎಐ ಮಾಡಲ್ಗಳನ್ನು ಭಾರತೀಯರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇವುಗಳ ಸಬ್ಸ್ಕ್ರಿಪ್ಷನ್ಗೆ ಹಲವು ಸಾವಿರ ರೂ ಆಗುತ್ತದೆ. ಈ ಉಚಿತ ಎಐ ಹಂಚಿಕೆಯ ತಂತ್ರದ ಹಿಂದೆ ಬೇರೆ ಉದ್ದೇಶ ಇದೆ. ಭಾರತದಲ್ಲಿ ನಿರ್ಮಾಣವಾಗುವ ಅಗಣಿತ ದತ್ತಾಂಶವು ಎಐ ಮಾಡಲ್ಗಳನ್ನು ಮತ್ತಷ್ಟು ಟ್ರೈನ್ ಮಾಡಲು ಬಳಕೆಯಾಗುತ್ತದೆ. ಚ್ಯಾಟ್ಜಿಪಿಟಿ, ಪರ್ಪ್ಲೆಕ್ಸಿಟಿ, ಗೂಗಲ್ ಜೆಮಿನಿ ಇತ್ಯಾದಿ ಎಐ ಚ್ಯಾಟ್ಬೋಟ್ಗಳನ್ನು (AI Models) ಭಾರತೀಯರು […]

Sports

ಮಳೆಯ ಅಡ್ಡಿ ;ಬ್ರಿಸ್ಬೇನ್‌ನಲ್ಲಿ ಟಿ20 ಅಂತಿಮ ರದ್ದು :ಭಾರತಕ್ಕೆ 2–1 ಸರಣಿ ಜಯ.

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯವನ್ನು ಬ್ರಿಸ್ಬೇನ್‌ನಲ್ಲಿ ಭರ್ಜರಿಯಾಗಿ ಕಾದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮಳೆ ನಿರಾಸೆ ಉಂಟುಮಾಡಿದೆ. ಶುಕ್ರವಾರ ನಡೆದ ಈ ಪಂದ್ಯವನ್ನು ಭಾರೀ ಮಳೆ ಹಾಗೂ ಅಕಾಲಿಕ ವಿದ್ಯುತ್ ವ್ಯತ್ಯಯದ ಕಾರಣದಿಂದ ರದ್ದುಪಡಿಸಲಾಯಿತು. ಇದರೊಂದಿಗೆ ಭಾರತವು ಸರಣಿಯನ್ನು 2–1 ಅಂತರದಲ್ಲಿ ಗೆದ್ದುಕೊಂಡಿದೆ, ಹಾಗೂ ಹೊಸ ನಾಯಕತ್ವದ ಅಡಿಯಲ್ಲಿ ಮತ್ತೊಂದು ಮಹತ್ವದ ಜಯ ದಾಖಲಿಸಿದೆ.ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತವು ಅದ್ಭುತ ಪ್ರದರ್ಶನ ನೀಡಿದರೆ, ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಿನ್ನಡೆಯಿಂದ ಹೊರಬಂದು […]

News

ಭಾರತದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ನೂತನ ಉಸಿರು: 10,000ಕ್ಕೂ ಹೆಚ್ಚು ಹೊಸ ಸೀಟುಗಳು ಮಂಜೂರು..!!

ನವದೆಹಲಿ:ಭಾರತ ಸರ್ಕಾರವು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ದೇಶದಾದ್ಯಂತ 10,023 ಹೊಸ ವೈದ್ಯಕೀಯ ಸೀಟುಗಳನ್ನು (MBBS ಮತ್ತು ಪಿಜಿ ಮಟ್ಟದಲ್ಲಿ) ಹೆಚ್ಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಗೆ ₹15,034 ಕೋಟಿ ರೂ.ಗಳ ಬೃಹತ್ ಅನುದಾನವನ್ನು ಕೇಂದ್ರ ಕ್ಯಾಬಿನೆಟ್ ಮಂಜೂರು ಮಾಡಿದೆ.ಈ ನಿರ್ಧಾರವನ್ನು “ರಾಷ್ಟ್ರೀಯ ವೈದ್ಯಕೀಯ ವಿಸ್ತರಣೆ ಹಂತ-3 (Phase-III Medical Expansion Plan)” ಎಂಬ ಹೆಸರಿನಲ್ಲಿ ಜಾರಿಗೊಳಿಸಲಾಗುತ್ತಿದೆ. ಇದರಡಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಹಾಸಿಗೆ ಸಾಮರ್ಥ್ಯ ವಿಸ್ತರಣೆ, ಹಾಗೂ […]

GULF

ಯುಎಇ ದಿರ್ಹಮ್ ವಿರುದ್ಧ ಇತಿಹಾಸದಲ್ಲಿ ದಾಖಲಾಗಿರುವ ಅತೀ ಕಡಿಮೆ ಮಟ್ಟಕ್ಕಿಂತ ಹತ್ತು ಪೈಸೆ ಇಳಿಕೆಗೆ ತಲುಪಿದ ಭಾರತೀಯ ರೂಪಾಯಿ..!!

ದುಬೈ/ನವದೆಹಲಿ: ಭಾರತೀಯ ರೂಪಾಯಿ ಇಂದು ಯುಎಇ ದಿರ್ಹಾಮ್ ವಿರುದ್ಧ ಇತಿಹಾಸದಲ್ಲೇ ಅತೀ ಕಡಿಮೆ ಮಟ್ಟ ತಲುಪಿದೆ. ಒಂದು ದಿರ್ಹಾಮ್‌ಗೆ ₹24.09 ರಷ್ಟು ಮೌಲ್ಯ ನಿಗದಿಯಾಗಿದ್ದು, ಇದು ಹಿಂದಿನ ದಾಖಲೆಗಿಂತ ಸುಮಾರು 10 ಪೈಸೆ ಕಡಿಮೆ. ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯ ಈ ಕುಸಿತದಿಂದ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವಲಸಿಗರ ಹಣ ವರ್ಗಾವಣೆ (remittance) ಚಟುವಟಿಕೆಗಳು ಹೊಸ ಚರ್ಚೆಗೆ ಗ್ರಾಸವಾಗಿವೆ.ಆರ್ಥಿಕ ತಜ್ಞರ ಪ್ರಕಾರ, ಅಮೆರಿಕನ್ ಡಾಲರ್ ಬಲಗೊಳ್ಳುತ್ತಿರುವುದೂ, ಜಾಗತಿಕ ತೈಲದ ಬೆಲೆ ಏರಿಕೆಯೂ ರೂಪಾಯಿಯ ದುರ್ಬಲತೆಗೆ ಪ್ರಮುಖ […]

News

ಪುಣೆ ಜಮೀನು ವಿವಾದ,ನನ್ನ ಮಗನಿಗೆ ಅದು ಸರ್ಕಾರಿ ಜಾಗವೆಂದು ತಿಳಿದಿರಲಿಲ್ಲ :ಅಜಿತ್ ಪವಾರ್ !! ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿ..!

ಪುಣೆ , ನವೆಂಬರ್ 8 :ಪುಣೆಯಲ್ಲಿನ 40 ಎಕರೆ ಜಮೀನು ಖರೀದಿಯಲ್ಲಿ ವ್ಯಾಪಕ ಪ್ರಮಾಣದ ಅಪಮೌಲ್ಯೀಕರಣ, ವಿಧಿ-ವಿಧಾನದಲ್ಲಿ ಅಕ್ರಮಗಳು ಹಾಗೂ ರಾಜಕೀಯ ಪ್ರಭಾವ ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಿಗೇ, ಎನ್ಸಿಪಿ ಮುಖ್ಯಸ್ಥರೂ ಆದ ಅಜಿತ್ ಪವಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರ ಪುತ್ರ ಪುಣೆಯಲ್ಲಿನ ಸರಕಾರಿ ಜಮೀನು ಖರೀದಿಸಿರುವ ಕುರಿತು ಭಾರಿ ವಿವಾದ ಭುಗಿಲೆದ್ದಿರುವ ಬೆನ್ನಿಗೇ, ತಮ್ಮ ಪುತ್ರನ ನಡೆಯನ್ನು ಸಮರ್ಥಿಸಿಕೊಂಡಿರುವ ಅಜಿತ್ ಪವಾರ್, ಅದು ಸರಕಾರಿ […]

Sports

2028 ರ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಟವೂ ಸೇರ್ಪಡೆ..!!

ವಿಶ್ವದ ಆರು ದೇಶಗಳ ಪುರುಷ ಮತ್ತು ಮಹಿಳೆಯರ ತಂಡಗಳ ನಡುವೆ ಟಿ-ಟ್ವೆಂಟಿ ಕ್ರಿಕೆಟ್ ಪಂದ್ಯ ನಡೆಯಲಿದೆಐಸಿಸಿ ಟಿ-ಟ್ವೆಂಟಿ ರಾಂಕಿಂಗ್ ಪ್ರಕಾರ, ತಂಡಗಳ ಆಯ್ಕೆ ಪ್ರಕ್ರಿಯೆ..!ಜೊತೆಗೆ,ಏಷ್ಯಾ , ಓಷಿಯಾನಿಯಾ , ಯೂರೋಪ್ ಮತ್ತು ಆಫ್ರಿಕಾಗಳ ಪ್ರಾದೇಶಿಕಯನ್ನೂ ಪರಿಗಣಿಸಿ ಆಯ್ಕೆ..!ಆಥಿತೇಯ ಅಮೇರಿಕಾ ಸ್ವಯಂ ಆಯ್ಕೆ.T-20 7 ನೇ ರಾಂಕ್‌ನಲ್ಲಿರುವ ಪಾಕಿಸ್ತಾನದ ಚೊಚ್ಚಲ ಒಲಿಂಪಿಕ್ಸ್ ಅವಕಾಶ ಕೈಚೆಲ್ಲುವ ಸಾಧ್ಯತೆ.!?

Business

ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ 25,000 ಸ್ಟಾರ್ಟಪ್​ಗಳು

Karnataka to create 25,000 startups in next 5 years: 18,000 ಸ್ಟಾರ್ಟಪ್​ಗಳಿರುವ ಕರ್ನಾಟಕದಲ್ಲಿ ಮುಂದಿನ 5 ವರ್ಷದಲ್ಲಿ ಮತ್ತಷ್ಟು 25,000 ಸ್ಟಾರ್ಟಪ್​ಗಳು ಆರಂಭಗೊಳ್ಳುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ 2025-2030 ಸ್ಟಾರ್ಟಪ್ ನೀತಿಯನ್ನು ರೂಪಿಸಿದ್ದು, ಇದಕ್ಕೆ ನ. 6ರಂದು ರಾಜ್ಯ ಸಂಪುಟ ಅನುಮೋದನೆಯನ್ನೂ ಮಾಡಿದೆ. ಈ ಯೋಜನೆಗೆ ಸರ್ಕಾರ ಸದ್ಯಕ್ಕೆ 518.27 ಕೋಟಿ ರೂ ಬಜೆಟ್ ಮೀಸಲಿರಿಸಿದೆ. ಸ್ಟಾರ್ಟಪ್ ಇಕೋಸಿಸ್ಟಂ ಬಲಪಡಿಸುವ ಯೋಜನೆ ಹಮ್ಮಿಕೊಂಡಿದೆ. ಬೆಂಗಳೂರು, ನವೆಂಬರ್ 7: ದೇಶದ ಸ್ಟಾರ್ಟಪ್ ನಗರಿ ಎನ್ನುವ […]

GULF News

ಭಾರತಕ್ಕೆ ಧನ್ಯವಾದ ತಿಳಿಸಿದ ಜಮೈಕಾ ಹಾಗೂ ಕ್ಯೂಬಾ

ಮೆಲಿಸ್ಸಾ ಚಂಡಮಾರುತವು ಕೆರಿಬಿಯನ್​ನಲ್ಲಿ ಭಾರಿ ವಿನಾಶವನ್ನುಂಟುಮಾಡಿತ್ತು. ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಈ ಕಷ್ಟದ ಸಮಯದಲ್ಲಿ ಭಾರತ ಸ್ನೇಹದ ಹಸ್ತವನ್ನು ಚಾಚಿದೆ, ಕ್ಯೂಬಾ ಮತ್ತು ಜಮೈಕಾ ಭಾರತಕ್ಕೆ ಧನ್ಯವಾದ ತಿಳಿಸಿವೆ. ಎರಡೂ ದೇಶಗಳು ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿವೆ. ಭಾರತವು ಅಗತ್ಯ ಔಷಧಿಗಳು, ಜನರೇಟರ್‌ಗಳು, ಟೆಂಟ್‌ಗಳು, ಹಾಸಿಗೆ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಒದಗಿಸಿದೆ. ಕಿಂಗ್​ಸ್ಟನ್, ನವೆಂಬರ್ 08: ಮೆಲಿಸ್ಸಾ ಚಂಡಮಾರುತವು ಕೆರಿಬಿಯನ್​ನಲ್ಲಿ ಭಾರಿ ವಿನಾಶವನ್ನುಂಟುಮಾಡಿತ್ತು. ನೂರಾರು […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft