‘ಕಾಕ್ರೋಚ್ ಜನತಾ ಪಾರ್ಟಿ’ ನಿಧಿಗೆ 1 ಕೋಟಿ ರೂ. ದೇಣಿಗೆ ಯೊಂದಿಗೆ ಉಚಿತ ಕಾನೂನು ನೆರವು ಘೋಷಿಸಿದ ‘ಕಪಿಲ್ ಸಿಬಲ್’
- BY Irshad
- July 28, 2026
- 0 Comments
ಬಿಹಾರ ಸಿಜೆಪಿ ಎಚ್ಚರಿಕೆ ಬೆನ್ನಲ್ಲೇ ಪ್ರತಿಭಟನಾರರ ಮೇಲಿನ ಕೇಸ್ ಹಿಂಪಡೆಯುವುದಾಗಿ ಬಿಹಾರ ಸರ್ಕಾರ ಘೋಷಣೆ
- BY Irshad
- July 28, 2026
- 0 Comments
ಕೇರಳಂ ಸಚಿವ ಸ್ಥಾನ ಕೊಡಿಸುವುದಾಗಿ ಶಾಸಕಿಯ ಬಳಿ 3 ಕೋಟಿ ರೂ.ಗೆ ಬೇಡಿಕೆ : ದಿಲ್ಲಿ ಮೂಲದ ಇಬ್ಬರು ಸೈಬರ್ ವಂಚಕರ ಬಂಧನ!
- BY Irshad
- July 27, 2026
- 0 Comments
ಜಂತರ್ ಮಂತರ್ ಪ್ರತಿಭಟನಾಕಾರರಿಗೆ ಉಚಿತ ಆಹಾರ ನೀಡಿದ ರೆಸ್ಟೋರೆಂಟ್ಗಳನ್ನು ಪತ್ತೆ ಹಚ್ಚಿ ಬೆದರಿಕೆ: ದೆಹಲಿ ಪೊಲೀಸರ ವಿರುದ್ಧ ಆರೋಪ
- BY admin
- July 27, 2026
- 0 Comments
ನವದೆಹಲಿ, ಜುಲೈ ೨೭, ೨೦೨೬: ದೆಹಲಿಯ ಜಂತರ್ ಮಂತರ್ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರಿಗೆ ಉಚಿತವಾಗಿ ಆಹಾರ ಪೂರೈಕೆ ಮಾಡುತ್ತಿದ್ದ ಸ್ಥಳೀಯ ರೆಸ್ಟೋರೆಂಟ್ ಒಂದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿ, ಮಾಲೀಕರಿಗೆ ಬೆದರಿಕೆ ಒಡ್ಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತವಾಗಿ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಮಾನವೀಯ ತತ್ವದ ಆಧಾರದ ಮೇಲೆ ಆಹಾರ ಒದಗಿಸುತ್ತಿದ್ದ ಸಂಸ್ಥೆಯ ಮೇಲೆ ಪೊಲೀಸ್ ಇಲಾಖೆಯು ಈ ರೀತಿ ಅನಗತ್ಯ ಒತ್ತಡ ಹೇರುತ್ತಿರುವುದು ಸಾರ್ವಜನಿಕ ವಲಯದಲ್ಲಿ […]
100% ಶುದ್ಧ ಪೆಟ್ರೋಲ್ಗೆ ಆಗ್ರಹಿಸಿ ‘E20 ಜನತಾ ಪಕ್ಷ’ ಸ್ಥಾಪನೆ: ಆಗಸ್ಟ್ 4ರಂದು ‘ಸಂಸತ್ ಚಲೋ’- ವರದಿ
- BY admin
- July 27, 2026
- 0 Comments
ಬೆಂಗಳೂರು, ಜುಲೈ 27, 2026: ಇತ್ತೀಚಿನ ನೀಟ್ (NEET) ಹೋರಾಟದ ಯಶಸ್ಸು ಮತ್ತು ಜನಜಾಗೃತಿಯಿಂದ ಪ್ರೇರಣೆಗೊಂಡು, ಸಾರ್ವಜನಿಕರ ವಾಹನ ಹಿತರಕ್ಷಣೆ ಹಾಗೂ ಗ್ರಾಹಕರ ಹಕ್ಕುಗಳಿಗಾಗಿ ‘E20 ಜನತಾ ಪಕ್ಷ’ ಎಂಬ ನೂತನ ವೇದಿಕೆಯು ಅಧಿಕೃತವಾಗಿ ಉದಯಿಸಿದೆ. ದೇಶಾದ್ಯಂತ ಪೆಟ್ರೋಲ್ನಲ್ಲಿ ಶೇಕಡಾ 20 ರಷ್ಟು ಎಥನಾಲ್ (E20) ಮಿಶ್ರಣ ಮಾಡುವುದರಿಂದ ವಾಹನಗಳ ಎಂಜಿನ್ಗಳು ಶೀಘ್ರವಾಗಿ ಹಾನಿಗೊಳಗಾಗುತ್ತಿದ್ದು, ಮೈಲೇಜ್ ಕೊರತೆ ಹಾಗೂ ಪದೇ ಪದೇ ದುರಸ್ತಿ ವೆಚ್ಚದಿಂದ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಶುದ್ಧ […]





