Sports

ಭಾರತೀಯ ಫುಟ್‌ಬಾಲ್‌ ಅನ್ನು ‘ಕತ್ತಲೆ ಸುರಂಗ’ದಿಂದ ಹೊರತನ್ನಿ!! : ಸುನಿಲ್ ಛೆಟ್ರಿ, ಗುರುಪ್ರೀತ್ ಸಿಂಗ್ ಸಂಧು ಮನವಿ !!

ಇಂಡಿಯನ್ ಸೂಪರ್ ಲೀಗ್ ಸುತ್ತಲಿನ ಬಿಕ್ಕಟ್ಟು ಮುಂದುವರೆದಿದ್ದು, ಭಾರತದ ಅಗ್ರ ಫುಟ್ಬಾಲ್ ಲೀಗ್ ಅನ್ನು ಅಮಾನತುಗೊಳಿಸಲಾಗುತ್ತಿರುವಾಗ, ಭಾರತದ ಅಗ್ರ ಫುಟ್ಬಾಲ್ ಆಟಗಾರರಾದ ಸುನಿಲ್ ಛೆಟ್ರಿ, ಸಂದೇಶ್ ಜಿಂಗನ್ ಮತ್ತು ಗುರುಪ್ರೀತ್ ಸಿಂಗ್ ಸಂಧು ಅವರು ಸಾಮಾಜಿಕ ಮಾಧ್ಯಮದಲ್ಲಿ “ದೇಶದಲ್ಲಿ ನಮ್ಮ ಕ್ರೀಡೆಯನ್ನು ನಡೆಸುವಲ್ಲಿ ತೊಡಗಿರುವವರು, ಫುಟ್ಬಾಲ್ ಋತುವನ್ನು ಪ್ರಾರಂಭಿಸಲು ಏನು ಬೇಕಾದರೂ ಮಾಡಿ” ಎಂದು ಒತ್ತಾಯಿಸಿ ಉತ್ಸಾಹಭರಿತ ಮನವಿಯನ್ನು ಪೋಸ್ಟ್ ಮಾಡಿದ್ದಾರೆ. ನಮ್ಮ ಕೋಪ ಮತ್ತು ಯಾತನೆ ಈಗ ಹತಾಶೆಯಾಗಿ ಬದಲಾಯಿಸಲ್ಪಟ್ಟಿದೆ. ನಮಗೆ, ನಮ್ಮ ಕುಟುಂಬಗಳ, ನಮ್ಮ […]

ಸಿನಿಮಾ

ನಾಲ್ಕನೇ ದಿನವೂ ಸಂಚಲನ ಮೂಡಿಸುವತ್ತ “ಮಾರ್ಕ್”!! : ಟಾಕೀಸ್ ‌ಗೆ ದೌಡಾಯಿಸುತ್ತಿರುವ ಸುದೀಪ್ ಅಭಿಮಾನಿಗಳ ದಂಡು!!

ಬೆಂಗಳೂರು ನವೆಂ11 :ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ “ಮಾರ್ಕ್” ಬಿಡುಗಡೆಯಾಗಿ ನಾಲ್ಕನೇ ದಿನಕ್ಕೂ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ರಾಜ್ಯದಾದ್ಯಂತ ಅಭಿಮಾನಿಗಳ ಸಂಭ್ರಮ, ಟಿಕೆಟ್ ಕೌಂಟರ್‌ಗಳ ಮುಂದೆ ಉದ್ದ ಸಾಲುಗಳು, ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಕ್ಕೆ ಸಿಕ್ಕಿರುವ ಅಸಾಧಾರಣ ಪ್ರತಿಕ್ರಿಯೆ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಚಿತ್ರ ಬಿಡುಗಡೆಯಾದ ಕ್ಷಣದಿಂದಲೇ ಸುದೀಪ್ ಅಭಿಮಾನಿಗಳು ಟಾಕೀಸ್‌ಗಳ ಮುಂದೆ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ತಮ್ಮ ನೆಚ್ಚಿನ ನಟನ ಪೋಸ್ಟರ್‌ಗಳಿಗೆ ಹಾಲು ಹಾಯಿಸುತ್ತಿದ್ದಾರೆ. ಬೆಂಗಳೂರಿನಿಂದ ಹಿಡಿದು […]

Sports

ದೆಹಲಿ ಕೆಂಪುಕೋಟೆಯ ಬಳಿ ಕಾರು ಸ್ಪೋಟ !! ಸಾವಿನ ಸಂಖ್ಯೆ ಹನ್ನೆರಡಕ್ಕೆ ಏರಿಕೆ!!

ಸುಮಾರು ಇಪ್ಪತ್ತು ಮಂದಿಗೆ ಗಂಭೀರ ಗಾಯ.ಸಂಜೆ 6:55 ರ ಹೊತ್ತಿಗೆ, ಮೆಟ್ರೋ ಸಮೀಪ ಹ್ಯುಂಡೈ I20ಕಾರ್ ಸ್ಪೋಟ.ದೇಶದ ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಣೆ !

Health +

ಹೃದಯಾಘಾತವನ್ನು ತಡೆಯಲು ಒಬ್ಬ ವ್ಯಕ್ತಿ ಪ್ರತಿನಿತ್ಯ ಎಷ್ಟು ಹೊತ್ತು ನಡೆಯಬೇಕು ತಿಳಿದುಕೊಳ್ಳಿ

ಚುರುಕಾದ ನಡಿಗೆ, ಏರೋಬಿಕ್ಸ್, ಈಜು, ಸೈಕ್ಲಿಂಗ್ ಮತ್ತು ಓಟ ಎಲ್ಲವೂ ನಿಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಮಾಡಲೇಬೇಕಾದಂತಹ ವ್ಯಾಯಾಮಗಳಾಗಿವೆ. ಇವೆಲ್ಲಾ ಸಾಧ್ಯವಾಗದಿದ್ದಲ್ಲಿ ಪ್ರತಿದಿನ ವಾಕಿಂಗ್ ಮಾಡುವ ಮೂಲಕವೂ ಹೃದಯಾಘಾತವನ್ನು ತಡೆಗಟ್ಟಬಹುದು. ಹೌದು. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಪ್ರತಿದಿನ ವಾಕಿಂಗ್ ಮಾಡುವುದು ಬಹಳ ಉಪಯೋಗಕಾರಿ. ಈ ಒಂದು ಅಭ್ಯಾಸ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಒಬ್ಬ ವ್ಯಕ್ತಿ ತನ್ನ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು ಎಂಬುದನ್ನು ಈ […]

News

ದೆಹಲಿ, ಕೆಂಪುಕೋಟೆಯ ಬಳಿಯ ಸ್ಪೋಟ :ಸಾವಿನ ಸಂಖ್ಯೆ ಹತ್ತಕ್ಕೆ ಏರಿಕೆ..!!

ನವದೆಹಲಿ : ನವದೆಹಲಿಯ ಕೆಂಪುಕೋಟೆ ಬಳಿ ಸಂಜೆ 6.52ರ ಸುಮಾರಿಗೆ ಮಾರುತಿ ಇಕೋ ಕಾರು ಸ್ಫೋಟಗೊಂಡು, ಅದರ ಹಿಂದೆಯಿದ್ದ ವಾಹನಗಳು ಹಾಗೂ ಪಕ್ಕದ ಅಂಗಡಿಗಳಿಗೂ ಬೆಂಕಿ ಹರಡಿತು. ಈ ಭೀಕರ ಸ್ಫೋಟದಲ್ಲಿ ದೇಹದ ಭಾಗಗಳು 150-160 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಸುಮಾರು 10 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ನವದೆಹಲಿ: ನವೆಂಬರ್ 10ರಂದು ಸಂಜೆ 6.52ರ ಸಮಯ. ಎಂದಿನಂತೆ ದೆಹಲಿ ಜನರು ಗಡಿಬಿಡಿಯಲ್ಲಿ ರಸ್ತೆಗಳಲ್ಲಿ ಓಡಾಡುತ್ತಿದ್ದರು. ಐತಿಹಾಸಿಕ ಕೆಂಪುಕೋಟೆ ಬಳಿಯಲ್ಲಿರುವ ದೆಹಲಿ ಮೆಟ್ರೋ ಸಂಸ್ಥೆಯ ರೆಡ್ ಫೋರ್ಟ್ […]

ಸಿನಿಮಾ

ಕಾಂತಾರ : ಎ ಲೆಜೆಂಡ್ ಚಾಪ್ಟರ್ 1’ — ಓಟಿಟಿ ಬಿಡುಗಡೆ ಬಳಿಕವೂ ಬಾಕ್ಸ್ ಆಫೀಸ್‌ನಲ್ಲಿ ಹೊಸ ರೆಕಾರ್ಡ್..!!

ಕನ್ನಡ ಬಾಕ್ಸಾಫೀಸ್ ,ಬೆಂಗಳೂರು, ನವೆಂಬರ್ 10:ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕಾಂತಾರ : ಎ ಲೆಜೆಂಡ್ ಚಾಪ್ಟರ್ 1’ ಓಟಿಟಿ (OTT) ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದರೂ, ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರಭಾವ ಕಳೆದುಕೊಳ್ಳದೆ ಮುಂದುವರಿದಿದೆ. ಚಿತ್ರವು ತನ್ನ 6ನೇ ವಾರಾಂತ್ಯದಲ್ಲಿಯೇ ರೂ 3.73 ಕೋಟಿ ಗಳಿಸುವ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಇನ್ನೂ ಆಕರ್ಷಣೆ ಉಳಿಸಿಕೊಂಡಿದೆ. ಚಿತ್ರದ ನಿರ್ಮಾಪಕರ ಮಾಹಿತಿಯ ಪ್ರಕಾರ, ಕನ್ನಡ ಆವೃತ್ತಿಯ ಒಟ್ಟು ಕಲೆಕ್ಷನ್ ರೂ 198.53 ಕೋಟಿಗೆ ತಲುಪಿದ್ದು, ಹಿಂದಿ […]

News

ಕಬ್ಬಿನ ಕಾರ್ಖಾನೆಗಳು 1500 ಕೋಟಿ ರೂ.ಗಿಂತ ಹೆಚ್ಚು ಮೊತ್ತ ರೈತರಿಗೆ ನೀಡಲು ಬಾಕಿ !! ಸರ್ಕಾರಿ ಮೂಲಗಳಿಂದ ವರದಿ !!

ಬೆಳಗಾವಿ : 2024-25ನೇ ಕಬ್ಬು ಅರೆಯುವ ಹಂಗಾಮಿನಲ್ಲಿ ಕಬ್ಬಿನ ಕಾರ್ಖಾನೆಗಳು ಸುಮಾರು 1500 ಕೋಟಿ ರೂ.ಗಿಂತ ಹೆಚ್ಚು ಮೊತ್ತವನ್ನು ರೈತರಿಗೆ ನೀಡದೆ ಬಾಕಿ ಉಳಿಸಿಕೊಂಡಿವೆ. ಬೆಳಗಾವಿ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 377.98 ಕೋಟಿ ರೂ. ಬಾಕಿ ಇದ್ದು, ಬಾಗಲಕೋಟೆ ಜಿಲ್ಲೆಯಲ್ಲಿ 1040.54 ಕೋಟಿ ರೂ. ಬಾಕಿ ಇದೆ. ಇದರ ಜೊತೆಗೆ, ಕೆಲವು ನಿರ್ದಿಷ್ಟ ಕಾರ್ಖಾನೆಗಳು (ಭಾಲ್ಕೇಶ್ವರ, ಸೋಮೇಶ್ವರ, ಬಸವೇಶ್ವರ, ನಂದಿ, ಜಮಖಂಡಿ) ಒಟ್ಟು 38 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ. 2024-25 […]

Health +

ವಯಸ್ಕರಲ್ಲಿ 11.4% ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ !! -ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ:

ನವದೆಹಲಿ: ಭಾರತದ ಆರೋಗ್ಯ ಕ್ಷೇತ್ರಕ್ಕೆ ಆತಂಕ ಹುಟ್ಟಿಸುವ ರೀತಿಯಲ್ಲಿ, ದೇಶದ ವಯಸ್ಕ ಜನಸಂಖ್ಯೆಯ 11.4 ಶೇಕಡಾ ಜನರು ಮಧುಮೇಹ (ಡಯಾಬಿಟಿಸ್) ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.ಈ ವರದಿ ಪ್ರಕಾರ, ನಗರ ಪ್ರದೇಶಗಳಲ್ಲಿ ಮಧುಮೇಹದ ಪ್ರಮಾಣ ಗ್ರಾಮೀಣ ಪ್ರದೇಶಕ್ಕಿಂತ ದ್ವಿಗುಣವಾಗಿದೆ. ಜೀವನ ಶೈಲಿಯ ಬದಲಾವಣೆ, ಅಹಾರ ಪದ್ಧತಿಯ ಅಸಮತೋಲನ, ವ್ಯಾಯಾಮದ ಕೊರತೆ ಹಾಗೂ ಮಾನಸಿಕ ಒತ್ತಡಗಳು ಈ ಏರಿಕೆಗೆ ಪ್ರಮುಖ ಕಾರಣಗಳಾಗಿ ವರದಿ ಉಲ್ಲೇಖಿಸಿದೆ. ಭಾರತ ಮಧುಮೇಹ […]

Sports

ಟಿ -ಟ್ವೆಂಟಿ ವರ್ಲ್ಡ್ ಕಪ್ 2026 ದಿನಾಂಕ ನಿಗದಿ.

ಟಿ – ಟ್ವೆಂಟಿ ವರ್ಲ್ಡ್ ಕಪ್ 2026 ದಿನಾಂಕ ನಿಗದಿ!ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಮೊದಲ ಟಿ- ಟ್ವೆಂಟಿ ವರ್ಲ್ಡ್ ಕಪ್!!2026 ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಮಧ್ಯೆ ನಡೆಯಲಿದೆ ಎಂದು ಅಂದಾಜು.ವಿಶ್ವದ ಸುಮಾರು 20 ದೇಶಗಳ ನಡುವೆ ಜರುಗಲಿದೆ ಕ್ರಿಕೆಟ್ ಕದನ..!ಶೀಘ್ರದಲ್ಲೇ ಐಸಿಸಿಯಿಂದ ವೇಳಾಪಟ್ಟಿ ಬಿಡುಗಡೆ!!

GULF

ಹಜ್ – 2026 ಒಪ್ಪಂದ: ಭಾರತ-ಸೌದಿ ಅರೇಬಿಯಾ ಹೊಸ ಹಂತಕ್ಕೆ!

ನವೆಂಬರ್ 10, 2025 – ನವದೆಹಲಿ/ಜಿದ್ದಾ :ಭಾರತ ಹಾಗೂ ಸೌದಿ ಅರೇಬಿಯಾ ಸರ್ಕಾರಗಳ ನಡುವೆ 2026ನೇ ಸಾಲಿನ ಹಜ್ ಯಾತ್ರೆ ಕುರಿತು ಮಹತ್ವದ ದ್ವಿಪಕ್ಷೀಯ ಒಪ್ಪಂದದ ಮೇಲೆ ಸಹಿ ಮಾಡಲಾಗಿದೆ. ಈ ಹೊಸ ಒಪ್ಪಂದದಡಿ, ಭಾರತಕ್ಕೆ 1,75,025 ಯಾತ್ರಿಕರ ಹಜ್ ಕೋಟಾ ಅಧಿಕೃತವಾಗಿ ನಿಗದಿಯಾಗಿದೆ.ಹೊಸ ಒಪ್ಪಂದಕ್ಕೆ ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಎಸ್‌.ಪಿ. ಸಿಂಗ್ ಬಗೇಲ್ ಮತ್ತು ಸೌದಿ ಹಜ್ ಹಾಗೂ ಉಮ್ರಾ ಸಚಿವ ತೌಫೀಕ್ ಅಲ್ ರಬಿಯಾ ಸಹಿ ಹಾಕಿದ್ದಾರೆ. ಈ ಸಭೆ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft