ಕೇರಳಂ ಸಚಿವ ಸ್ಥಾನ ಕೊಡಿಸುವುದಾಗಿ ಶಾಸಕಿಯ ಬಳಿ 3 ಕೋಟಿ ರೂ.ಗೆ ಬೇಡಿಕೆ : ದಿಲ್ಲಿ ಮೂಲದ ಇಬ್ಬರು ಸೈಬರ್ ವಂಚಕರ ಬಂಧನ!
- BY Irshad
- July 27, 2026
- 0 Comments
ಜಂತರ್ ಮಂತರ್ ಪ್ರತಿಭಟನಾಕಾರರಿಗೆ ಉಚಿತ ಆಹಾರ ನೀಡಿದ ರೆಸ್ಟೋರೆಂಟ್ಗಳನ್ನು ಪತ್ತೆ ಹಚ್ಚಿ ಬೆದರಿಕೆ: ದೆಹಲಿ ಪೊಲೀಸರ ವಿರುದ್ಧ ಆರೋಪ
- BY admin
- July 27, 2026
- 0 Comments
ನವದೆಹಲಿ, ಜುಲೈ ೨೭, ೨೦೨೬: ದೆಹಲಿಯ ಜಂತರ್ ಮಂತರ್ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರಿಗೆ ಉಚಿತವಾಗಿ ಆಹಾರ ಪೂರೈಕೆ ಮಾಡುತ್ತಿದ್ದ ಸ್ಥಳೀಯ ರೆಸ್ಟೋರೆಂಟ್ ಒಂದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿ, ಮಾಲೀಕರಿಗೆ ಬೆದರಿಕೆ ಒಡ್ಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತವಾಗಿ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಮಾನವೀಯ ತತ್ವದ ಆಧಾರದ ಮೇಲೆ ಆಹಾರ ಒದಗಿಸುತ್ತಿದ್ದ ಸಂಸ್ಥೆಯ ಮೇಲೆ ಪೊಲೀಸ್ ಇಲಾಖೆಯು ಈ ರೀತಿ ಅನಗತ್ಯ ಒತ್ತಡ ಹೇರುತ್ತಿರುವುದು ಸಾರ್ವಜನಿಕ ವಲಯದಲ್ಲಿ […]
100% ಶುದ್ಧ ಪೆಟ್ರೋಲ್ಗೆ ಆಗ್ರಹಿಸಿ ‘E20 ಜನತಾ ಪಕ್ಷ’ ಸ್ಥಾಪನೆ: ಆಗಸ್ಟ್ 4ರಂದು ‘ಸಂಸತ್ ಚಲೋ’- ವರದಿ
- BY admin
- July 27, 2026
- 0 Comments
ಬೆಂಗಳೂರು, ಜುಲೈ 27, 2026: ಇತ್ತೀಚಿನ ನೀಟ್ (NEET) ಹೋರಾಟದ ಯಶಸ್ಸು ಮತ್ತು ಜನಜಾಗೃತಿಯಿಂದ ಪ್ರೇರಣೆಗೊಂಡು, ಸಾರ್ವಜನಿಕರ ವಾಹನ ಹಿತರಕ್ಷಣೆ ಹಾಗೂ ಗ್ರಾಹಕರ ಹಕ್ಕುಗಳಿಗಾಗಿ ‘E20 ಜನತಾ ಪಕ್ಷ’ ಎಂಬ ನೂತನ ವೇದಿಕೆಯು ಅಧಿಕೃತವಾಗಿ ಉದಯಿಸಿದೆ. ದೇಶಾದ್ಯಂತ ಪೆಟ್ರೋಲ್ನಲ್ಲಿ ಶೇಕಡಾ 20 ರಷ್ಟು ಎಥನಾಲ್ (E20) ಮಿಶ್ರಣ ಮಾಡುವುದರಿಂದ ವಾಹನಗಳ ಎಂಜಿನ್ಗಳು ಶೀಘ್ರವಾಗಿ ಹಾನಿಗೊಳಗಾಗುತ್ತಿದ್ದು, ಮೈಲೇಜ್ ಕೊರತೆ ಹಾಗೂ ಪದೇ ಪದೇ ದುರಸ್ತಿ ವೆಚ್ಚದಿಂದ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಶುದ್ಧ […]
ಉಕ್ರೇನ್ನ ಒಡೆಸ್ಸಾ ಬಂದರಿನಲ್ಲಿ ಹಡಗಿನ ಮೇಲೆ ದಾಳಿ: ಇಬ್ಬರು ಭಾರತೀಯ ನಾವಿಕರು ನಾಪತ್ತೆ, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿ
- BY admin
- July 27, 2026
- 0 Comments
ಕೀವ್/ನವದೆಹಲಿ, ಜುಲೈ 27, 2026: ಉಕ್ರೇನ್ನ ಒಡೆಸ್ಸಾ ಬಂದರಿನಲ್ಲಿ ಸಂಭವಿಸಿದ ಹಡಗಿನ ಮೇಲಿನ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಶನಿವಾರ (ಜುಲೈ 25) ಒಡೆಸ್ಸಾ ಬಂದರು ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದ ‘ಎಂವಿ ಎಜಿಎನ್ ರಾಗ್ನರ್’ (MV AGN Ragnar) ಎಂಬ ಸರಕು ಸಾಗಣೆ ಹಡಗಿನ ಮೇಲೆ ಈ ಭೀಕರ ದಾಳಿ ನಡೆದಿದೆ. ಘಟನೆಯ ಸಮಯದಲ್ಲಿ ಹಡಗಿನಲ್ಲಿ ಒಟ್ಟು ನಾಲ್ಕು ಮಂದಿ ಭಾರತೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವಿದೇಶಾಂಗ ವ್ಯವಹಾರಗಳ […]
ಕಾಮನ್ವೆಲ್ತ್ ಗೇಮ್ಸ್ 2026: ಭಾರ ಎತ್ತುವಿಕೆಯಲ್ಲಿ ಭಾರತದ ರಾಜಾ ಮುತ್ತುಪಾಂಡಿಗೆ ಬೆಳ್ಳಿ ಪದಕ
- BY admin
- July 27, 2026
- 0 Comments
ಗ್ಲಾಸ್ಗೋ (ಸ್ಕಾಟ್ಲ್ಯಾಂಡ್), ಜುಲೈ 27: ಇಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಕ್ರೀಡಾಕೂಟದ ಭಾರ ಎತ್ತುವಿಕೆ (ವೇಟ್ಲಿಫ್ಟಿಂಗ್) ಸ್ಪರ್ಧೆಯಲ್ಲಿ ಭಾರತದ ರಾಜಾ ಮುತ್ತುಪಾಂಡಿ ಅವರು ಪುರುಷರ 65 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅತ್ಯಂತ ರೋಚಕವಾಗಿ ನಡೆದ ಈ ಪಂದ್ಯದಲ್ಲಿ ರಾಜಾ ಅವರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಕ್ರೀಡಾಕೂಟದಲ್ಲಿ ನಾಲ್ಕನೇ ಪದಕವನ್ನು ತಂದುಕೊಟ್ಟಿದ್ದಾರೆ. ಈ ಸ್ಪರ್ಧೆಯಲ್ಲಿ 26 ವರ್ಷದ ರಾಜಾ ಮುತ್ತುಪಾಂಡಿ ಸ್ನ್ಯಾಚ್ ವಿಭಾಗದಲ್ಲಿ 126 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ […]
“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೋಡಲು ಮಗ ಪುತ್ರ ಬದುಕಿರಬೇಕಿತ್ತು” -ಮೃತ NEET ವಿಧ್ಯಾರ್ಥಿಯ ತಂದೆ
- BY Irshad
- July 27, 2026
- 0 Comments



