ಮಹಾರಾಷ್ಟ್ರ:“ಕ್ಷಮಿಸಿ ಅಪ್ಪ- ಅಮ್ಮ, ಮುಂದಿನ ಜನ್ಮದಲ್ಲಿ ವೈದ್ಯನಾಗುತ್ತೇನೆ” : 19 ವರ್ಷದ NEET ಆಕಾಂಕ್ಷಿ ಆತ್ಮಹತ್ಯೆ
- BY Irshad
- August 21, 2026
- 0 Comments
ಮೋಹನ್ ಭಾಗವತ್ ಅಮೆರಿಕ ಪ್ರವಾಸಕ್ಕೆ USCIRF ವಿರೋಧ; RSS ನಾಯಕರ US ಪ್ರವೇಷ ನಿಷೇಧಕ್ಕೆ ಒತ್ತಾಯ
- BY admin
- August 20, 2026
- 0 Comments
ವಾಷಿಂಗ್ಟನ್, ಆಗಸ್ಟ್ 20, 2026: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಗಸ್ಟ್ 29ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ‘Universal Oneness Celebrations’ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ, ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF) RSS ನಾಯಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಅಮೆರಿಕ ಸರ್ಕಾರವು RSS ನಾಯಕರಿಗೆ ಉನ್ನತ ಮಟ್ಟದ ಸಭೆಗಳು ಹಾಗೂ ರಾಜತಾಂತ್ರಿಕ ಸೌಜನ್ಯಗಳನ್ನು ನೀಡಬಾರದು ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ. USCIRF ಅಧ್ಯಕ್ಷ ಆಸಿಫ್ ಮಹಮೂದ್, RSS ಅನ್ನು […]
ಟಾಕ್ಸಿಕ್ ಅಬ್ಬರಕ್ಕೆ ಕ್ಷಣಗಣನೆ: ಆಗಸ್ಟ್ 21ರಿಂದ ಅಡ್ವಾನ್ಸ್ ಬುಕ್ಕಿಂಗ್ ಆರಂಭ; 12 ಸಾವಿರ ಸ್ಕ್ರೀನ್ಗಳಲ್ಲಿ ಯಶ್ ಚಿತ್ರ!
- BY admin
- August 20, 2026
- 0 Comments
ಬೆಂಗಳೂರು, ಆಗಸ್ಟ್ 20, 2026: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಆಗಸ್ಟ್ 21ರಿಂದ ವಿಶ್ವದಾದ್ಯಂತ ಆರಂಭವಾಗಲಿದೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರ ಆಗಸ್ಟ್ 26ರಂದು ಜಾಗತಿಕವಾಗಿ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಸುಮಾರು ನಾಲ್ಕು ವರ್ಷಗಳ ನಂತರ ಯಶ್ ಮತ್ತೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ […]
ಇನ್ಸ್ಟಾಗ್ರಾಂ ರೀಲ್ನ ಸುಳ್ಳು ನಂಬಿಕೆ; ₹1.20 ಕೋಟಿ ಆಸೆಗೆ ಬಾಲಕನ ಭೀಕರ ಹತ್ಯೆ! ಅಷ್ಟಕ್ಕೂ ಆ ವದಂತಿ ಏನಾಗಿತ್ತು!?
- BY admin
- August 20, 2026
- 0 Comments
ಭೋಪಾಲ್, ಆಗಸ್ಟ್ 20, 2026: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮಾನವ ದೇಹದ ಅಂಗಾಂಗಗಳ ಕುರಿತ ಸುಳ್ಳು ಮಾಹಿತಿಯೊಂದು ಮಧ್ಯಪ್ರದೇಶದ ಭೋಪಾಲ್ನಲ್ಲಿ ಬಾಲಕನೊಬ್ಬನ ಭೀಕರ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾನವ ವೃಷಣಗಳನ್ನು ಸುಮಾರು ₹1.20 ಕೋಟಿಗೆ ಮಾರಾಟ ಮಾಡಬಹುದು ಎಂಬ ಸುಳ್ಳು ಮಾಹಿತಿಯನ್ನು ಇನ್ಸ್ಟಾಗ್ರಾಂ ರೀಲ್ ಮೂಲಕ ಕಂಡಿದ್ದ 20 ವರ್ಷದ ಬಿಬಿಎ ವಿದ್ಯಾರ್ಥಿ ಜೊಹೆಬ್ ಖಾನ್, ಇತರರನ್ನು ನಂಬಿಸಿ ಈ ಕೃತ್ಯಕ್ಕೆ ಪ್ರಚೋದನೆ ನೀಡಿದ್ದಾನೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಈ ₹1.20 ಕೋಟಿ ಮೌಲ್ಯದ […]
ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; ಒಂದೇ ದಿನದಲ್ಲಿ ಏರಿಕೆಯಾಗಿದ್ದು ಎಷ್ಟು!?
- BY admin
- August 20, 2026
- 0 Comments
ಬೆಂಗಳೂರು, ಆಗಸ್ಟ್ 20, 2026: ದೇಶದ ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ಭಾರೀ ಏರಿಕೆ ದಾಖಲಾಗಿದ್ದು, ಚಿನ್ನ ಖರೀದಿಸುವವರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. ವಾರ್ತಾಭಾರತಿ ವರದಿ ಪ್ರಕಾರ, ಚಿನ್ನದ ದರದಲ್ಲಿ ₹395ರಷ್ಟು ಏರಿಕೆಯಾಗಿದ್ದು, ಪ್ರಸ್ತುತ ದರ ₹14,600ಕ್ಕೆ ತಲುಪಿದೆ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ಕಂಡುಬಂದಿದ್ದರೂ ಇದೀಗ ಮತ್ತೆ ದರ ಏರಿಕೆಯ ಹಾದಿ ಹಿಡಿದಿದೆ. ಒಂದೇ ದಿನದಲ್ಲಿ ₹395ರಷ್ಟು ಹೆಚ್ಚಳವಾಗಿರುವುದು ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಚಿನ್ನದ ದರದ ಏರಿಳಿತದ ಮೇಲೆ ಗ್ರಾಹಕರು ಹಾಗೂ […]
ತೆಲಂಗಾಣದಲ್ಲಿ ಬೆಚ್ಚಿಬೀಳಿಸಿದ ಹತ್ಯೆ: ಪ್ರಾಂಶುಪಾಲೆಗೆ 27 ಬಾರಿ ಇರಿತ, 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಬಂಧನ
- BY admin
- August 20, 2026
- 0 Comments
ಹೈದರಾಬಾದ್, ಆಗಸ್ಟ್ 20, 2026: ಹಣ ಹಾಗೂ ಐಷಾರಾಮಿ ಜೀವನಶೈಲಿಯ ಆಸೆಯಿಂದ ಶಾಲಾ ಪ್ರಾಂಶುಪಾಲೆ ಹಾಗೂ ನಿರ್ದೇಶಕಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ತೆಲಂಗಾಣ ಪೊಲೀಸರು 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಹಾಗೂ ನಿರ್ದೇಶಕಿ ಕಲ್ಲು ರೂಪಾ ರೆಡ್ಡಿ (48) ಅವರು ಆಗಸ್ಟ್ 12ರಂದು ತಮ್ಮ ನಿವಾಸದಲ್ಲಿ 27 ಇರಿತದ ಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆಗಾಗಿ ಪೊಲೀಸರು ಐದು ತಂಡಗಳನ್ನು ರಚಿಸಿ, ಸಿಸಿಟಿವಿ […]
ಮುಂಗಾರು ಮಳೆ ||ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ: ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಅಲರ್ಟ್
- BY Irshad
- August 20, 2026
- 0 Comments






