News

ಸರ್ಕಾರಿ ಶಾಲೆಗಳ ದುಸ್ಥಿತಿಯ ವಿರುದ್ಧ ಬೀದಿಗಿಳಿದ ಕಾಕ್ರೋಚ್‌ಗಳು : ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ

ನವದೆಹಲಿ, ಆಗಸ್ಟ್ 24: ದೇಶದ ಸರ್ಕಾರಿ ಶಾಲೆಗಳಲ್ಲಿನ ದುಸ್ಥಿತಿ ಹಾಗೂ ಮೂಲಸೌಕರ್ಯಗಳ ಕೊರತೆಯ ವಿರುದ್ಧ ‘ಕಾಕ್ರೋಚ್‌ಗಳು’ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿರುವ ಪ್ರತಿಭಟನಾ ಅಭಿಯಾನ ದೇಶದ ಹಲವು ರಾಜ್ಯಗಳಲ್ಲಿ ಗಮನ ಸೆಳೆಯುತ್ತಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಛತ್ತೀಸ್‌ಗಢ, ಪಂಜಾಬ್ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳ ಸಮಸ್ಯೆಗಳ ಕುರಿತು ಪ್ರತಿಭಟನೆಗಳು ನಡೆದಿವೆ. ಶಿಥಿಲಗೊಂಡ ಶಾಲಾ ಕಟ್ಟಡಗಳು, ಸೋರುವ ಛಾವಣಿಗಳು, ವಿದ್ಯುತ್ ಮತ್ತು ಫ್ಯಾನ್‌ಗಳ ಕೊರತೆ, ಮುರಿದ ಡೆಸ್ಕ್‌ಗಳು, ಅಶುದ್ಧ […]

News

ಬೆಂಗಳೂರಿನಲ್ಲಿ ಬೃಹತ್ ಜೆನ್ ಝೀ ಮಾರ್ಚ್ || “ಬೆಂಗಳೂರಿನಲ್ಲಿ ಹಲವು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ವಿದ್ಯಾರ್ಥಿಗಳನ್ನು ವಿರೋಧಿಸಿದರೆ ನಿಮಗೂ ಬಿಜೆಪಿಯ ಸ್ಥಿತಿ ಬರುತ್ತೆ!” -ವಿದ್ಯಾರ್ಥಿ ನಾಯಕಿ ನೇಹಾ ಬೋರ

News

ಐಫೋನ್ EMI ವಿಚಾರದ ಕುಟುಂಬ ಜಗಳ : ಬೆಟ್ಟದಿಂದ ಜಿಗಿದ ಮಗನನ್ನು ರಕ್ಷಿಸಲು ಹೋದ ತಂದೆ-ತಾಯಿ ಸೇರಿ ಮೂವರೂ ಮೃತ್ಯು! ದಾರುಣ ದುರಂತದ ವೀಡಿಯೋ ಭಾರೀ ವೈರಲ್

ಛತ್ರಪತಿ ಸಂಭಾಜಿನಗರ, ಆಗಸ್ಟ್ 21: ಐಫೋನ್‌ನ ಕಂತು ಪಾವತಿಸುವ ವಿಚಾರವಾಗಿ ತಂದೆಯೊಂದಿಗೆ ನಡೆದ ಜಗಳದ ಬಳಿಕ ಬೆಟ್ಟ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ 18 ವರ್ಷದ ಯುವಕ ಸೇರಿದಂತೆ ಒಂದೇ ಕುಟುಂಬದ ಮೂವರು ದುರಂತವಾಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಟಿಸ್ಗಾಂವ್ ಪ್ರದೇಶದಲ್ಲಿ ನಡೆದಿದೆ. ಕುನಾಲ್ ಎಂಬ ಯುವಕ ಐಫೋನ್ ಖರೀದಿಸಿದ್ದರೂ ಅದರ ಕಂತುಗಳನ್ನು ಪಾವತಿಸಲು ಕುಟುಂಬದವರಿಂದ ಹಣ ಕೇಳುತ್ತಿದ್ದ ಎನ್ನಲಾಗಿದೆ. ಇತ್ತೀಚಿನ EMI ಪಾವತಿ ವಿಚಾರವಾಗಿ ತಂದೆ ಮುರಳೀಧರ್ ಚಂದಗುಡೆ ಅವರೊಂದಿಗೆ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft