ಸರ್ಕಾರಿ ಶಾಲೆಗಳ ದುಸ್ಥಿತಿಯ ವಿರುದ್ಧ ಬೀದಿಗಿಳಿದ ಕಾಕ್ರೋಚ್ಗಳು : ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ
- BY admin
- August 24, 2026
- 0 Comments
ನವದೆಹಲಿ, ಆಗಸ್ಟ್ 24: ದೇಶದ ಸರ್ಕಾರಿ ಶಾಲೆಗಳಲ್ಲಿನ ದುಸ್ಥಿತಿ ಹಾಗೂ ಮೂಲಸೌಕರ್ಯಗಳ ಕೊರತೆಯ ವಿರುದ್ಧ ‘ಕಾಕ್ರೋಚ್ಗಳು’ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿರುವ ಪ್ರತಿಭಟನಾ ಅಭಿಯಾನ ದೇಶದ ಹಲವು ರಾಜ್ಯಗಳಲ್ಲಿ ಗಮನ ಸೆಳೆಯುತ್ತಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಛತ್ತೀಸ್ಗಢ, ಪಂಜಾಬ್ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳ ಸಮಸ್ಯೆಗಳ ಕುರಿತು ಪ್ರತಿಭಟನೆಗಳು ನಡೆದಿವೆ. ಶಿಥಿಲಗೊಂಡ ಶಾಲಾ ಕಟ್ಟಡಗಳು, ಸೋರುವ ಛಾವಣಿಗಳು, ವಿದ್ಯುತ್ ಮತ್ತು ಫ್ಯಾನ್ಗಳ ಕೊರತೆ, ಮುರಿದ ಡೆಸ್ಕ್ಗಳು, ಅಶುದ್ಧ […]
ಕರ್ನಾಟಕ ಸರ್ಕಾರ ಮಹತ್ವದ ಯೋಜನೆ 500 ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಅಭಿವೃದ್ಧಿ 1,750 ಕೋಟಿ ರೂ. ಎಡಿಬಿ ನೆರವಿಗೆ ಸಹಿ
- BY Irshad
- August 22, 2026
- 0 Comments
ಜಾರ್ಖಂಡ್ : ಪೇಚಿಗೆ ಸಿಲುಕಿದ ಸರ್ಕಾರ . JSSC-CGL ಪರೀಕ್ಷೆ ರದ್ದು ವಿರೋಧಿಸಿ ಉತ್ತೀರ್ಣ ವಿದ್ಯಾರ್ಥಿಗಳಿಂದ ಭಾರೀ ಪ್ರತಿಭಟನೆ
- BY Irshad
- August 22, 2026
- 0 Comments
ಹೊಸದಿಲ್ಲಿ’Gen Z ಪ್ರತಿಭಟನೆಯ ವೇಳೆ ಪೆಲೆಟ್ ಗನ್ ಬಳಕೆ’ ರಾಹುಲ್ ಗಾಂಧಿ ಧರಣಿಗೆ ಮಣಿದ ದಿಲ್ಲಿ ಪೊಲೀಸರು; FIR ದಾಖಲು
- BY Irshad
- August 22, 2026
- 0 Comments
ಐಫೋನ್ EMI ವಿಚಾರದ ಕುಟುಂಬ ಜಗಳ : ಬೆಟ್ಟದಿಂದ ಜಿಗಿದ ಮಗನನ್ನು ರಕ್ಷಿಸಲು ಹೋದ ತಂದೆ-ತಾಯಿ ಸೇರಿ ಮೂವರೂ ಮೃತ್ಯು! ದಾರುಣ ದುರಂತದ ವೀಡಿಯೋ ಭಾರೀ ವೈರಲ್
- BY admin
- August 22, 2026
- 0 Comments
ಛತ್ರಪತಿ ಸಂಭಾಜಿನಗರ, ಆಗಸ್ಟ್ 21: ಐಫೋನ್ನ ಕಂತು ಪಾವತಿಸುವ ವಿಚಾರವಾಗಿ ತಂದೆಯೊಂದಿಗೆ ನಡೆದ ಜಗಳದ ಬಳಿಕ ಬೆಟ್ಟ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ 18 ವರ್ಷದ ಯುವಕ ಸೇರಿದಂತೆ ಒಂದೇ ಕುಟುಂಬದ ಮೂವರು ದುರಂತವಾಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಟಿಸ್ಗಾಂವ್ ಪ್ರದೇಶದಲ್ಲಿ ನಡೆದಿದೆ. ಕುನಾಲ್ ಎಂಬ ಯುವಕ ಐಫೋನ್ ಖರೀದಿಸಿದ್ದರೂ ಅದರ ಕಂತುಗಳನ್ನು ಪಾವತಿಸಲು ಕುಟುಂಬದವರಿಂದ ಹಣ ಕೇಳುತ್ತಿದ್ದ ಎನ್ನಲಾಗಿದೆ. ಇತ್ತೀಚಿನ EMI ಪಾವತಿ ವಿಚಾರವಾಗಿ ತಂದೆ ಮುರಳೀಧರ್ ಚಂದಗುಡೆ ಅವರೊಂದಿಗೆ […]









