News Weather forecasting

ಕರ್ನಾಟಕದಲ್ಲಿ ಚಳಿಗಾಲದ ಮೊದಲ ಶೀತ ಅಲೆ; 19 ರಿಂದ 21 ರವರೆಗೆ ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಎಚ್ಚರಿಕೆ !!

ಬೆಂಗಳೂರು‌: Karnataka State Natural Disaster Monitoring Centre ( KSNDMC ) ಸೂಚನೆಯಂತೆ, ರಾಜ್ಯದ ಉತ್ತರದ ವಲಯದಲ್ಲಿ ನವೆಂಬರ್ 19ರಿಂದ 21ರವರೆಗೆ ಗಟ್ಟಿಯಾದ ಚಳಿಗಾಲ ಘರ್ಷಣೆಯ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಚಳಿಗಾಲದ ನಿಯತಾಂಶಕ್ಕಿಂತ ತಕ್ಷಣವೇ ಕಡಿಮೆ ತಾಪಮಾನ, ತೀವ್ರವಾದ ಶೀತಗಾಳಿ ಎಂದೆರಡುಗಿಂತ ಹೆಚ್ಚು ಎಚ್ಚರಿಕೆಗಳ ನೀಡಲಾಗಿದೆ. ಅದರೊಂದಿಗೆ, ಕರ್ನಾಟಕ ರಾಜಧಾನಿ ಬೆಂಗಳೂರುಯಲ್ಲಿಯೂ ಥೋಳಾದ ಬಣ್ಣದ ಹವಾಮಾನ ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ. ನಗರದ ಹೆಚ್ಚಕ್ಕಿಂತ […]

Health + News

ಕೇರಳದಲ್ಲಿ “ಮೆದುಳು ತಿನ್ನುವ ಅಮೀಬಾ” ರೋಗ ಪತ್ತೆ!! ಶಬರಿಮಲೆ ಯಾತ್ರಿಕರಿಗೆ ‘ಮೆದುಳು ತಿನ್ನುವ ಅಮೀಬಾ’ ಕುರಿತು ಮುಂಜಾಗ್ರತಾ ಸಲಹೆ ನೀಡಿದ ರಾಜ್ಯ ಸರ್ಕಾರ.

ಕರ್ನಾಟಕ , ಕೇರಳ . ನವೆಂಬರ್ 19 : ಕೇರಳದಲ್ಲಿ “ಮೆದುಳನ್ನು ತಿನ್ನುವ ಅಮೀಬಾ” ನೇಗ್ಲೇರಿಯಾ ಫೌಲೇರಿಯಿಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಮಂಗಳವಾರ ರಾಜ್ಯದ ಶಬರಿಮಲೆ ಯಾತ್ರಾರ್ಥಿಗಳಿಗೆ ಸುರಕ್ಷತಾ ಸಲಹೆಯನ್ನು ನೀಡಿದ್ದು, ಸೋಂಕು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆಗಳು ಅಥವಾ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಒತ್ತಾಯಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರ ಕಚೇರಿಯಿಂದ ಸುರಕ್ಷತಾ ಸಲಹೆಯನ್ನು ನೀಡಲಾಗಿದೆ. ನೇಗ್ಲೇರಿಯಾ ಫೌಲೆರಿ ಎಂಬುದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಮುಖ್ಯವಾಗಿ […]

News Technology

ದಕ್ಷಿಣ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ: ಸರ್ಕಾರ ಗಂಭೀರ ಚಿಂತನೆ ಆರಂಭ.

ಬೆಂಗಳೂರು , ನವೆಂಬರ್ 19 : ನಗರದ ವಾಯುಯಾನ ಒತ್ತಡ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ಡಿಪ್ಯುಟಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗ್ಳೂರು ಟೆಕ್ ಸಮಿಟ್ 2025ರಲ್ಲಿ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದರು. ಶಿವಕುಮಾರ್ ಅವರ ಪ್ರಕಾರ, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರವು ₹1 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡಿರುವ ಪ್ರಮುಖ ಯೋಜನೆಗಳಲ್ಲಿ ಎರಡನೇ ವಿಮಾನ ನಿಲ್ದಾಣವೂ ಒಂದು. ನಗರಕ್ಕೆ […]

News

ಕೊಟ್ಟ ಮಾತನ್ನು ತಪ್ಪಿದ ಕಬ್ಬಿನ ಕಾರ್ಖಾನೆಗಳು!!

ಮತ್ತೆ ಕಲ್ಬುರ್ಗಿಯಲ್ಲಿ ತಾರಕಕ್ಕೇರಿದ ಕಬ್ಬು ಬೆಳೆಗಾರರ ಹೋರಾಟ !!ವಾಗ್ದಾನ ಮಾಡಿದ್ದ “3160 ರೂ ಕೊಡುವುದಿಲ್ಲ” ಎಂದು ನಿಗದಿತ ಬೆಲೆಗೆ ಹಿಂದೇಟು ಹಾಕಿದ ಕಾರ್ಖಾನೆಗಳು !!ಕಲ್ಬುರ್ಗಿಯ ಅಫ್ಜಲ್‌ಪುರದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ!ನಿಗದಿತ ಬೆಲೆ ನೀಡದಿದ್ದಲ್ಲಿ ಬೆಳಗಾವಿ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ರೈತರು !‌!

News

ಕಲ್ಬುರ್ಗಿ :ಅಫ್ಜಲ್‌ಪುರದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ!! ನಿಗದಿತ ಬೆಲೆ ನೀಡದಿದ್ದಲ್ಲಿ ಬೆಳಗಾವಿ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ರೈತರು !‌!

News

ಭದ್ರತಾ ಪಡೆ ಮತ್ತು ನಕ್ಸಲ್‌ಗಳ ನಡುವೆ ಗುಂಡಿನ ಚಕಮಕಿ!!

ಮಾವೋವಾದಿ ನಾಯಕ ಮದ್ವಿ ಹಿದ್ಮಾ ಸೇರಿದಂತೆ 6 ನಕ್ಸಲರ ಎನ್‌ಕೌಂಟರ್!!“ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮಾರೆಡುಮಿಲ್ಲಿಯ‌ ಅರಣ್ಯ ಪ್ರದೇಶದಲ್ಲಿ ಮಂಗಳವಾರ ನಡೆದ ಆಪರೇಷನ್‌ನಲ್ಲಿ ,ಮಾವೋವಾದಿ ನಾಯಕ ಮದ್ವಿ ಹಿದ್ಮಾ ಸೇರಿ ಆರು ಮಂದಿಯನ್ನು ಹತ್ಯೆ ಮಾಡಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್ ಹೇಳಿದ್ದಾರೆ.

GULF

ಕೊಲ್ವೆಜಿ ವಿಮಾನ ನಿಲ್ದಾಣದಲ್ಲಿ ಕಾಂಗೋ ಸಚಿವರಿದ್ದ ಚಾರ್ಟರ್ಡ್ ಜೆಟ್ ಬೆಂಕಿಗೆ ಆಹುತಿ

ಕಾಂಗೋ, ನವೆಂಬರ್ 18: ಕೊಲ್ವೆಜಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಗಣಿ ಸಚಿವ ಲೂಯಿಸ್ ವಾಟಮ್ ಕಬಾಂಬಾ ಮತ್ತು ಅವರ ನಿಯೋಗವನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ಡ್ ಎಂಬ್ರೇರ್ ವಿಮಾನವು ರನ್‌ವೇಯಿಂದ ಜಾರಿ ಬೆಂಕಿಗೆ (Fire Accident) ಆಹುತಿಯಾಯಿತು. ಬೆಂಕಿಯ ಜ್ವಾಲೆಗಳು ವಿಮಾನದ ಹಿಂಭಾಗವನ್ನು ಆವರಿಸುವ ಕೆಲವೇ ಸೆಕೆಂಡುಗಳ ಮೊದಲು ಎಲ್ಲಾ ಪ್ರಯಾಣಿಕರು ಕೆಳಗೆ ಇಳಿದರು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೋಗಳಲ್ಲಿ ಕೆಲವು ಪ್ರಯಾಣಿಕರು ಹೊರಗೆ ಓಡುವುದನ್ನು ನೋಡಬಹುದು. ಅಗ್ನಿಶಾಮಕ […]

Business

ಚಿನ್ನ, ಬೆಳ್ಳಿ ಬೆಲೆಗಳು ಸತತವಾಗಿ ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಕಾರಣ

Reasons why Gold, silver rates falling from past few days: ಚಿನ್ನದ ಬೆಲೆ ಸತತ ನಾಲ್ಕು ದಿನ ಇಳಿಕೆ ಆಗಿದೆ. ಬೆಳ್ಳಿ ಬೆಲೆಯೂ ಸತತವಾಗಿ ಕಡಿಮೆ ಆಗಿದೆ. ಗೋಲ್ಡ್ ಮತ್ತು ಸಿಲ್ವರ್ ಕಾಂಟ್ರ್ಯಾಕ್ಟ್​ಗಳೂ ಕೂಡ ತಗ್ಗಿವೆ. ಬೆಲೆ ನಿರಂತರ ಕುಸಿಯಲು ಏನು ಕಾರಣ? ತಜ್ಞರ ಪ್ರಕಾರ ಅಮೆರಿಕದಲ್ಲಿ ಬಡ್ಡಿದರ ಕಡಿತದ ಸಾಧ್ಯತೆ ಕ್ಷೀಣಿಸುತ್ತಿರುವುದು ಚಿನ್ನ, ಬೆಳ್ಳಿ ಬೆಲೆ ಇಳಿಕೆಗೆ ಕಾರಣ ಇರಬಹುದು. ನವದೆಹಲಿ, ನವೆಂಬರ್ 18: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold rates) ಕಳೆದ […]

Health +

ಈ 5 ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ ರೋಗಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ !!

ಯಾವುದೇ ಕಾಯಿಲೆ ಬರದಂತೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಈ 10 ನಿಯಮಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು.ಕಲರ್ ಫುಲ್ ಆಹಾರದಿಂದ ನಮ್ಮ ಪ್ಲೇಟ್ ಕೇವಲ ಸುಂದರವಾಗಿ ಮಾತ್ರ ಕಾಣುವುದಲ್ಲದೆ, ಪೋಷಕಾಂಶಗಳಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಕೆಂಪು ಆಹಾರಗಳು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತವೆ. ಆದರೆ ನೀಲಿ ಮತ್ತು ನೇರಳೆ ಆಹಾರಗಳು ನಮ್ಮ ಜ್ಞಾಪಕ ಶಕ್ತಿ ಹೆಚ್ಚಿಸುತ್ತವೆ. ನೀರು ನಮಗೆಲ್ಲರಿಗೂ ಎಷ್ಟು ಅವಶ್ಯಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ವೈದ್ಯರು ಕೂಡ ಯಾವುದೇ ಕಾಯಿಲೆಗಳು ಬರಲಿ, ಹೆಚ್ಚು ನೀರು ಕುಡಿಯಿರಿ ಎಂದು […]

News

ತಮಿಳು ಸರಿಗಮಪ -5 ಶೋ ನಲ್ಲಿ ಕರ್ನಾಟಕದ ಹುಡುಗಿ ಶಿವಾನಿ ನವೀನ್ ಕಮಾಲ್ !!

ತಮಿಳು‌ ಸೀಸನ್ -5 ಫಿನಾಲೆ ತಲುಪಿದ ಚಿಕ್ಕಮಗಳೂರಿನ ಶಿವಾನಿ !ಗ್ರಾಂಡ್ ಆಡಿಷನ್ ನಲ್ಲಿ ಕನ್ನಡದ ಹಾಡು ಹಾಡಿ ಗಮನಸೆಳೆದಿದ್ದ ಶಿವಾನಿ!ಈ ಹಿಂದೆ ‘ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19’ರಲ್ಲೂ ಶಿವಾನಿ ಮೊದಲ ರನ್ನರ್ ಅಪ್ ಆಗಿದ್ದರು !

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft