News

20 ಕೋಟಿ ರೂ.ಗೆ ಖರೀದಿಸಬಹುದಾದ ಯಂತ್ರವನ್ನು 613 ಕೋಟಿಗೆ ಬಾಡಿಗೆ ಪಡೆದುಕೊಂಡು ಕಾಂಗ್ರೆಸ್ ಯಾರ ಜೇಬು ತುಂಬಿಸುತ್ತಿದೆ..!? : ಬಿಜೆಪಿ ತರಾಟೆ !!

ಬೆಂಗಳೂರು: ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಲು 46 ಸ್ವೀಪಿಂಗ್ ಯಂತ್ರಗಳನ್ನು ಖರೀದಿಸುವ ಬದಲು ಬಾಡಿಗೆಗೆ ಪಡೆಯುವ ಸರ್ಕಾರದ ನಿರ್ಧಾರ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸುಮಾರು ₹20 ಕೋಟಿಗೆ ಖರೀದಿಸಬಹುದಾದ ಯಂತ್ರಗಳ ಬದಲಿಗೆ ₹613 ಕೋಟಿ ಬಾಡಿಗೆ ಪಾವತಿಸಲು ಒಪ್ಪಿಕೊಂಡಿರುವುದನ್ನು ವಿರೋಧ ಪಕ್ಷ ಮತ್ತು ನಾಗರಿಕರು ತೀವ್ರವಾಗಿ ಪ್ರಶ್ನಿಸಿದ್ದಾರೆ. ಈ ಯೋಜನೆ ಆರು ವರ್ಷಗಳ ಅವಧಿಗೆ ಮಾಡಲಾಗಿದ್ದು, ಪ್ರತಿ ಯಂತ್ರಕ್ಕೂ ಅತಿಯಾಗಿ ಹೆಚ್ಚಿನ ಮೊತ್ತ ನಿಗದಿಪಡಿಸಿರುವುದರಿಂದ “ಗಣಿತವೇ ಸರಿಯಿಲ್ಲ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹರಿದಾಡುತ್ತಿವೆ. ಕೆಲವು ತಾಂತ್ರಿಕ ಸಮಿತಿಗಳು […]

News

ಡಿಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಭೇಟಿ : ನಾಯಕತ್ವ ಬದಲಾವಣೆಯ ಕುರಿತು ಪ್ರಸ್ತಾಪ!

ನವದೆಹಲಿ ನವೆಂಬರ್ 17: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾನುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಶಿವಕುಮಾರ್ ಅವರು ತಮ್ಮ ಸಹೋದರ ಡಿಕೆ ಸುರೇಶ್ ಅವರೊಂದಿಗೆ ಹಿರಿಯ ನಾಯಕನನ್ನು ಅವರ ನಿವಾಸದಲ್ಲಿ ಭೇಟಿಯಾದರು. ಸಭೆಯ ನಂತರ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರೂ, ಒಕ್ಕಲಿಗ ನಾಯಕ ನಾಯಕತ್ವ ಬದಲಾವಣೆಯ ವಿಷಯವನ್ನು ಎತ್ತಿದ್ದಾರೆ ಎಂದು ಮೂಲಗಳು ಡಿಎಚ್‌ಗೆ ತಿಳಿಸಿವೆ. ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, […]

GULF News

42 ಭಾರತೀಯರನ್ನು ಹೊತ್ತು ಮದೀನಾಗೆ ತೆರಳುತ್ತಿದ್ದ ಬಸ್‌ಗೆ ಟ್ಯಾಂಕರ್ ಡಿಕ್ಕಿ !!ಡಿಕ್ಕಿಯ ಭೀಕರತೆಗೆ ,ಹೊತ್ತಿ ಉರಿದ ಬಸ್!!

ಹೈದರಾಬಾದ್ ಮೂಲದ ಹಜ್ ಯಾತ್ರಿಗಳು ಮಕ್ಕಾದಿಂದ ಮದೀನಾದ ಕಡೆಗೆ ಹೋಗುತ್ತಿದಂತಹ ಸಂದರ್ಭದಲ್ಲಿ ಡಿಸೇಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದು 42 ಭಾರತೀಯರು ಮೃತ ಪಟ್ಟಿದ್ದಾರೆ. ದುರಂತದಲ್ಲಿ 20 ಮಹಿಳೆಯರು ಹಾಗೂ 11 ಮಕ್ಕಳು ಇದ್ದರೆಂದು ಮೂಲಗಳಿಂದ ಮಾಹಿತಿ ದೊರೆತಿದೆ ಕೇಂದ್ರ ಸರ್ಕಾರದಿಂದ ಸೌದಿಅರೇಬಿಯಾದ ಜಿದ್ದಾದಲ್ಲಿ ಕಂಟ್ರೋಲ್ ರೂಮ್ ಓಪನ್ ಮಾಡುವ ಮೂಲಕ ಮೃತರ ಕುಟುಂಬಕ್ಕೆ ಮಾಹಿತಿ ನೀಡಲು ಪ್ರಯತ್ನ.

Health +

ಮೈಗ್ರೇನ್‌ನಿಂದ ಪರಿಹಾರ ಪಡೆಯಲು ಪ್ರತಿನಿತ್ಯ ಈ ಹಣ್ಣುಗಳನ್ನು ಸೇವನೆ ಮಾಡಬೇಕಂತೆ

ಕಳಪೆ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡದಿಂದಾಗಿ ಜನರು ಮೈಗ್ರೇನ್‌ ತಲೆನೋವಿಗೆ ಒಳಗಾಗುತ್ತಾರೆ. ಈ ತಲೆನೋವು ವಿಪರೀತ ನೋವಿನಿಂದ ಕೂಡಿದ್ದು, ಕೆಲವರಿಗೆ ವಾಂತಿ, ತಲೆತಿರುಗುವಿಕೆ, ಆಯಾಸ ಉಂಟಾಗುತ್ತದೆ. ಹಾಗಿರುವಾಗ ಈ ಸಂದರ್ಭದಲ್ಲಿ ಈ ಕೆಲವು ಹಣ್ಣುಗಳನ್ನು ತಿನ್ನುವುದರಿಂದ ಮೈಗ್ರೇನ್‌ ತಲೆನೋವನ್ನು ಕಡಿಮೆ ಮಾಡಬಹುದಂತೆ. ಹಾಗಿದ್ದರೆ, ಮೈಗ್ರೇನ್‌ನಿಂದ ಬಳಲುತ್ತಿರುವವರು ಯಾವೆಲ್ಲಾ ಹಣ್ಣುಗಳನ್ನು ತಿನ್ನುವುದು ಉತ್ತಮ ಎಂಬುದನ್ನು ನೋಡಿ. ಪ್ರತಿಯೊಬ್ಬರಿಗೂ ಕಾಡುವಂತಹ ಸಾಮಾನ್ಯ ಸಮಸ್ಯೆಗಳಲ್ಲಿ ತಲೆನೋವು ಸಹ ಒಂದು. ನಿರಂತರ ಒತ್ತಡ, ಕೆಲಸದ ಹೊರೆ, ನಿದ್ರೆಯ ಕೊರತೆ […]

Sports

ಗೌತಮ್ ಗಂಭೀರ್ ನೇತೃತ್ವದಲ್ಲಿ ಇಂಡಿಯಾ ಟೆಸ್ಟ್ ಅಧಃಪತನಕ್ಕೆ !!?ಆಡಿದ 19 ಟೆಸ್ಟ್ ಗಳಲ್ಲಿ ಕೇವಲ 7 ಜಯ !!

ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 47 ರನ್‌ಗಳೊಂದಿಗೆ ಹೀನಾಯ ಸೋಲು !36 ವರ್ಷಗಳ ಕಾಲ ಭಾರತದಲ್ಲಿ ಗೆಲುವು ಕಾಣದ ನ್ಯೂಜಿಲೆಂಡ್‌ಗೆ ಜಯ !!ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 19 ವರ್ಷ ಜಯ ಕಂಡ ಟೀಂ ಇಂಡಿಯಾಗೆ ಸೋಲು !!ಇದುವರೆಗೆ ತವರಿನಲ್ಲಿ 3-0 ಅಂತರದಲ್ಲಿ ಸೋತಿರದ ಟೀಂ ಇಂಡಿಯಾಗೆ 3-0 ಅಂತರದಲ್ಲಿ ಸೋಲು !!

News

ನಕಲಿ ವೈದ್ಯರು ಮತ್ತು ನೋಂದಾಯಿಸದ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡ ಕರ್ನಾಟಕ ಸರ್ಕಾರ!!

ಬೆಂಗಳೂರು, ನವೆಂಬರ್ 15 : ಕರ್ನಾಟಕ ಸರ್ಕಾರವು ನಕಲಿ ವೈದ್ಯರು ಮತ್ತು ಅನರ್ಹ ವೈದ್ಯರನ್ನು ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ . ಆರೋಗ್ಯ ಇಲಾಖೆಯು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಂತಹ ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಕ್ಕೆ ಅವಕಾಶ ನೀಡುವ ಕಾನೂನು ನಿಬಂಧನೆಗಳನ್ನು ಜಾರಿಗೊಳಿಸಲು ನೆನಪಿಸಿದೆ. ನವೆಂಬರ್ 11, 2025 ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ, ಅಲೋಪತಿ , ಆಯುರ್ವೇದ, ಯುನಾನಿ, ಸಿದ್ಧ, ಯೋಗ, ಪ್ರಕೃತಿ ಚಿಕಿತ್ಸೆ ಅಥವಾ […]

Sports

ಮತ್ತೊಮ್ಮೆ ಅತಿವೇಗದ ಶತಕ ಬಾರಿಸಿ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ !!

ಏಷ್ಯಾ ಕಪ್ ರೈಸಿಂಗ್ ಸ್ಟಾರ್ ಟೂರ್ನಿಯ ಭಾರತ ಹಾಗೂ ಯುಎಇ ನಡುವಿನ ಟಿ -ಟ್ವೆಂಟಿ ಪಂದ್ಯದಲ್ಲಿ 32 ಎಸೆತಕ್ಕೆ ಶತಕ ಸಿಡಿಸಿ ವಿಶ್ವದಾಖಲೆ!!ಇದಲ್ಲದೆ ,ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಸೆಂಚುರಿ ಸಿಡಿಸಿದ ವಿಶ್ವದ 6ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅಭಿಷೇಕ್ ಶರ್ಮಾ (28), ಉರ್ವಿಲ್ ಪಟೇಲ್ (28) ಹಾಗೂ ರಿಷಭ್ ಪಂತ್ (32) ಬಳಿಕ ಟಿ20 ಪಂದ್ಯದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಭಾರತದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಏಷ್ಯಾ ಕಪ್ […]

Sports

IPL 2026: ಕಳೆದ ವರ್ಷದ ಕಳಪೆ ಪ್ರದರ್ಶನ !! ಸ್ಟಾರ್ ಆಲ್ರೌಂಡರ್ ಲಿಯಾಂ ಲಿವಿಂಗ್‌ಸ್ಟನ್ ಅನ್ನು ಕೈಬಿಟ್ಟ RCB !!

ಬೆಂಗಳೂರು, ನವೆಂಬರ್ 15, 2025:ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2026ರ ಮುನ್ನಡೆ ಸಿದ್ಧತೆಗಳಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ಇಂಗ್ಲೆಂಡ್‌ನ ಸ್ಟಾರ್ ಆಲ್ರೌಂಡರ್ ಲಿಯಾಂ ಲಿವಿಂಗ್‌ಸ್ಟನ್ ಅವರನ್ನು ತಂಡದಿಂದ ಹೊರಗಿಟ್ಟಿದೆ. ಕಳೆದ ಸೀಸನ್‌ದಲ್ಲಿ ಲಿವಿಂಗ್‌ಸ್ಟನ್ ನೀಡಿದ ಕಳಪೆ ಪ್ರದರ್ಶನ ಮತ್ತು ನಿರೀಕ್ಷೆಗಳನ್ನು ಪೂರೈಸಲು ವಿಫಲವಾದುದು ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. RCB ತಂಡವು 2025ರ ಮಿನಿ-ಔಕ್ಷನ್‌ನಲ್ಲಿ ಸುಮಾರು ₹8.75 ಕೋಟಿಗೆ ಲಿವಿಂಗ್‌ಸ್ಟನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಹೆಚ್ಚಿನ ಬೆಲೆಗೆ ಸೇರಿದ ಆಟಗಾರನಿಂದ ದೊಡ್ಡ ಮಟ್ಟದ ಮಿಡ್-ಆರ್ಡರ್ […]

Business GULF

162 ಬಿಲಿಯನ್ ಡಾಲರ್ ತಲುಪಿದ ಭಾರತ -ಜಿಸಿಸಿ ನಡುವಿನ ವ್ಯವಹಾರ!! ಮತ್ತಷ್ಟು ಗಟ್ಟಿಯಾದ ಭಾರತ-ಜಿಸಿಸಿ ಸಂಬಂಧ!

ಜಿಸಿಸಿ , ಇಂಡಿಯಾ. ನವೆಂಬರ್ 15 : ಭಾರತ ಮತ್ತು ಗಲ್ಫ್ ಸಮನ್ವಯ ಮಂಡಳಿ (GCC) ರಾಷ್ಟ್ರಗಳ ಮಧ್ಯೆ ವಾಣಿಜ್ಯ ಸಂಬಂಧಗಳು ಕಳೆದ ವರ್ಷ ಗಮನಾರ್ಹವಾಗಿ ವಿಸ್ತರಿಸಿದ್ದು, 2023–24 ಹಣಕಾಸು ವರ್ಷದ ಅಂತ್ಯಕ್ಕೆ ದ್ವಿಪಕ್ಷೀಯ ವ್ಯಾಪಾರವು 162 ಬಿಳಿಯನ್ ಅಮೆರಿಕನ್ ಡಾಲರ್‌ ಮಟ್ಟ ತಲುಪಿದೆ.ಜಿಸಿಸಿ ರಾಷ್ಟ್ರಗಳು-ಸೌದಿ ಅರೇಬಿಯಾ, ಯುಎಇ, ಕುವೈತ್, ಓಮಾನ, ಬಹ್ರೈನ್ ಹಾಗೂ ಖತಾರ್-ಭಾರತದ ಒಟ್ಟು ಅಂತರಾಷ್ಟ್ರೀಯ ವ್ಯಾಪಾರದ ಸುಮಾರು 15% ಪಾಲು ಹೊಂದಿದ್ದು, ದೇಶದ ಅತ್ಯಂತ ದೊಡ್ಡ ವಾಣಿಜ್ಯ ಪಾಲುದಾರಗಳಲ್ಲಿ ಒಂದಾಗಿ ಮುಂದುವರಿದಿವೆ. ತಜ್ಞರ […]

Health +

ಒಬ್ಬ ವ್ಯಕ್ತಿ ನಿದ್ರೆ ಇಲ್ಲದೆ ಎಷ್ಟು ದಿನ ಬದುಕಬಹುದು? ಒಂದು ದಿನ ನಿದ್ರೆ ಬಿಟ್ಟರೆ ಏನೆಲ್ಲಾ ಆಗುತ್ತೆ ನೋಡಿ

ನಿದ್ರೆ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕ. ಊಟ, ತಿಂಡಿಯನ್ನಾದರೂ ಬಿಡಬಹುದು ಆದರೆ ನಿದ್ರೆ ಬಿಡಲು ಸಾಧ್ಯವೇ ಇಲ್ಲ. ಅದರಲ್ಲಿಯೂ ದಿನವಿಡೀ ಸುಸ್ತಾಗಿ ಬಂದ ವ್ಯಕ್ತಿಗೆ ಹಾಸಿಗೆ ನೋಡಿದಾಗ ಆಗುವಂತಹ ಖುಷಿ ಬೇರಾವುದರಲ್ಲಿಯೂ ಆಗಲು ಸಾಧ್ಯವೇ ಇಲ್ಲ. ಆದರೆ ನಿದ್ರೆಯಿಲ್ಲದೆ ಒಬ್ಬ ವ್ಯಕ್ತಿಯು ಎಷ್ಟು ಸಮಯದ ವರೆಗೆ ಎಚ್ಚರವಾಗಿರಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಈ ರೀತಿಯ ಪ್ರಶ್ನೆ ಎಂದಾದರೂ ಬಂದಿದ್ಯಾ? ಇದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಿದ್ದರೂ ಕೂಡ ಈ ಕುರಿತು ಅನೇಕ ಅಧ್ಯಯನಗಳನ್ನು ನಡೆಸಲಾಗಿದೆ. ಹಾಗಾದರೆ ಒಬ್ಬ ವ್ಯಕ್ತಿ ನಿದ್ದೆಯಿಲ್ಲದೆ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft