News

ಖರ್ಗೆ ರ‍್ಯಾಲಿ ಬಳಿಕ ‘ಶುದ್ಧೀಕರಣ’: BJP-RSS ಮನಸ್ಥಿತಿಗೆ ರಾಹುಲ್‌ ಗಾಂಧಿ ಕಿಡಿ! “BJPಯ ಹಿಂದೆ ಹೋಗುವ ದಲಿತ ಮಕ್ಕಳೇ…ಅವರ ಬಳಿ ನಿಮ್ಮ ಸ್ಥಾನವೂ ಇಷ್ಟೇ..!”

ಹೊಸದಿಲ್ಲಿ, ಆ.29: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ಸ್ಥಳವನ್ನು ಬಳಿಕ ‘ಶುದ್ಧೀಕರಣ’ ಮಾಡಲಾಗಿದೆ ಎಂಬ ವಿವಾದ ತೀವ್ರಗೊಂಡಿದ್ದು, ಈ ಘಟನೆ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಕೃತ್ಯವು ಕೇವಲ ಖರ್ಗೆ ಅವರ ಅವಮಾನವಲ್ಲ, ಸಂವಿಧಾನದಲ್ಲಿ ಅಸ್ಪೃಶ್ಯತೆಯನ್ನು ಅಪರಾಧವೆಂದು ಘೋಷಿಸಿರುವ ಆಶಯಕ್ಕೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ. ಹಲ್ದ್ವಾನಿಯಲ್ಲಿ ಖರ್ಗೆ ಅವರು ಕಾಂಗ್ರೆಸ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬಳಿಕ ವೇದಿಕೆಯನ್ನು ಶುದ್ಧೀಕರಿಸಲಾಗಿದೆ […]

News

ಒಳಗೊಳಗೇ ‘ಸ್ಮಿಯರ್‌ ಕ್ಯಾಂಪೇನ್’ ಮಾಡಿ ಬಿಜೆಪಿಯವರೇ ನನ್ನನ್ನು ಹೊರದಬ್ಬಲು ನೋಡು ಸಹತ್ತಿದ್ದಾರೆ: ಬಿಜೆಪಿ ಕೇಂದ್ರ ಸಚಿವ ಜುಯೆಲ್‌ ಓರಾಮ್‌ರಿಂದ ಬಿಜೆಪಿ ವಿರುದ್ಧ ಗಂಭೀರ ಆರೋಪ

ಭುವನೇಶ್ವರ, ಆ.29: ತಮ್ಮ ಹೆಸರಿಗೆ ಕಳಂಕ ತಂದು ಕೇಂದ್ರ ಸಚಿವ ಸಂಪುಟದಿಂದ ತಮ್ಮನ್ನು ಹೊರಹಾಕಲು ಬಿಜೆಪಿಯ ಕೆಲ ನಾಯಕರೇ ಹಣ ಖರ್ಚು ಮಾಡಿ ಪಿತೂರಿ ನಡೆಸುತ್ತಿದ್ದಾರೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಜುವಾಲ್‌ ಓರಾಮ್‌ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿಂದೆ ಪಕ್ಷದೊಳಗಿನ ಕೆಲವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ಹಾಗೂ ಅಪಪ್ರಚಾರಕ್ಕೆ ತೀವ್ರ ಆಕ್ಷೇಪ […]

Business News

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ: 10 ಗ್ರಾಂಗೆ ₹2,890 ಕುಸಿತ; ಬೆಂಗಳೂರಿನಲ್ಲಿ ಬಂಗಾರದ ದರ ಎಷ್ಟಿದೆ?

ಬೆಂಗಳೂರು, ಆ.29: ದೇಶದ ಚಿನ್ನದ ಮಾರುಕಟ್ಟೆಯಲ್ಲಿ ಶನಿವಾರ ಭಾರಿ ಇಳಿಕೆ ಕಂಡುಬಂದಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹2,890ರಷ್ಟು ಕುಸಿದಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆ ಕುಸಿತ ಹಾಗೂ ಅಮೆರಿಕದ ಬಡ್ಡಿದರ ಕುರಿತ ನಿರೀಕ್ಷೆಗಳ ಬದಲಾವಣೆ ಈ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ. ಬೆಂಗಳೂರಿನಲ್ಲಿ ಆಗಸ್ಟ್ 29ರಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ದರ ಸುಮಾರು ₹1,58,240ಕ್ಕೆ ಇಳಿದಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ₹2,890 […]

News

ಕಲಬುರಗಿ ಮಹಾನಗರ ಪಾಲಿಕೆಗೆ ಕಾಂಗ್ರೆಸ್‌ನದ್ದೇ ಮತ್ತೆ ಸಾರಥ್ಯ: ಮೇಯರ್ ಆಗಿ ಅಜ್ಮಲ್ ಗೋಳಾ, ಉಪ ಮೇಯರ್ ಆಗಿ ಫರ್ಹಾನಾಜ್ ಜಹಗೀರ್ದಾರ್ ಆಯ್ಕೆ

ಕಲಬುರಗಿ, ಆಗಸ್ಟ್ 29: ತೀವ್ರ ಕುತೂಹಲ ಮೂಡಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದ್ದು, ಪಾಲಿಕೆಯ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ತನ್ನದಾಗಿದೆ. ಕಾಂಗ್ರೆಸ್‌ನ ಅಜ್ಮಲ್ ಅಹಮದ್ ಗೋಳಾ ಅವರು ನೂತನ ಮೇಯರ್ ಆಗಿ ಹಾಗೂ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನಕ್ಕೆ ಕಲಬುರಗಿ ಮಹಾನಗರ ಪಾಲಿಕೆಯ 21ನೇ ವಾರ್ಡ್‌ನ ಸದಸ್ಯ ಅಜ್ಮಲ್ ಅಹಮದ್ ಗೋಳಾ ಹಾಗೂ ಉಪ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft