ಖರ್ಗೆ ರ್ಯಾಲಿ ಬಳಿಕ ‘ಶುದ್ಧೀಕರಣ’: BJP-RSS ಮನಸ್ಥಿತಿಗೆ ರಾಹುಲ್ ಗಾಂಧಿ ಕಿಡಿ! “BJPಯ ಹಿಂದೆ ಹೋಗುವ ದಲಿತ ಮಕ್ಕಳೇ…ಅವರ ಬಳಿ ನಿಮ್ಮ ಸ್ಥಾನವೂ ಇಷ್ಟೇ..!”
- BY admin
- August 29, 2026
- 0 Comments
ಹೊಸದಿಲ್ಲಿ, ಆ.29: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ಸ್ಥಳವನ್ನು ಬಳಿಕ ‘ಶುದ್ಧೀಕರಣ’ ಮಾಡಲಾಗಿದೆ ಎಂಬ ವಿವಾದ ತೀವ್ರಗೊಂಡಿದ್ದು, ಈ ಘಟನೆ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಕೃತ್ಯವು ಕೇವಲ ಖರ್ಗೆ ಅವರ ಅವಮಾನವಲ್ಲ, ಸಂವಿಧಾನದಲ್ಲಿ ಅಸ್ಪೃಶ್ಯತೆಯನ್ನು ಅಪರಾಧವೆಂದು ಘೋಷಿಸಿರುವ ಆಶಯಕ್ಕೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ. ಹಲ್ದ್ವಾನಿಯಲ್ಲಿ ಖರ್ಗೆ ಅವರು ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬಳಿಕ ವೇದಿಕೆಯನ್ನು ಶುದ್ಧೀಕರಿಸಲಾಗಿದೆ […]
ಒಳಗೊಳಗೇ ‘ಸ್ಮಿಯರ್ ಕ್ಯಾಂಪೇನ್’ ಮಾಡಿ ಬಿಜೆಪಿಯವರೇ ನನ್ನನ್ನು ಹೊರದಬ್ಬಲು ನೋಡು ಸಹತ್ತಿದ್ದಾರೆ: ಬಿಜೆಪಿ ಕೇಂದ್ರ ಸಚಿವ ಜುಯೆಲ್ ಓರಾಮ್ರಿಂದ ಬಿಜೆಪಿ ವಿರುದ್ಧ ಗಂಭೀರ ಆರೋಪ
- BY admin
- August 29, 2026
- 0 Comments
ಭುವನೇಶ್ವರ, ಆ.29: ತಮ್ಮ ಹೆಸರಿಗೆ ಕಳಂಕ ತಂದು ಕೇಂದ್ರ ಸಚಿವ ಸಂಪುಟದಿಂದ ತಮ್ಮನ್ನು ಹೊರಹಾಕಲು ಬಿಜೆಪಿಯ ಕೆಲ ನಾಯಕರೇ ಹಣ ಖರ್ಚು ಮಾಡಿ ಪಿತೂರಿ ನಡೆಸುತ್ತಿದ್ದಾರೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಜುವಾಲ್ ಓರಾಮ್ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿಂದೆ ಪಕ್ಷದೊಳಗಿನ ಕೆಲವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ಹಾಗೂ ಅಪಪ್ರಚಾರಕ್ಕೆ ತೀವ್ರ ಆಕ್ಷೇಪ […]
ರೇಣುಕಾಸ್ವಾಮಿ ಕೊಲೆ ಪ್ರಕರಣ : ಮಾಫಿ ಸಾಕ್ಷಿ ಪ್ರದೂಷ್ ರಾವ್ಗೆ ಸಮನ್ಸ್ ಜಾರಿಗೊಳಿಸಿದ ಸೆಷನ್ಸ್ ಕೋರ್ಟ್
- BY Irshad
- August 29, 2026
- 0 Comments
ನೇಪಾಳ ಪ್ರವಾಹ : ಸಾವಿನ ಸಂಖ್ಯೆ 626ಕ್ಕೆ ಏರಿಕೆ! 2,478 ಮಂದಿ ನಾಪತ್ತೆ ಇನ್ನೂ ಹಲವಾರು ಮಂದಿ ಬಲಿಯಾಗಿರುವ ಶಂಕೆ!
- BY Irshad
- August 29, 2026
- 0 Comments
ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ: 10 ಗ್ರಾಂಗೆ ₹2,890 ಕುಸಿತ; ಬೆಂಗಳೂರಿನಲ್ಲಿ ಬಂಗಾರದ ದರ ಎಷ್ಟಿದೆ?
- BY admin
- August 29, 2026
- 0 Comments
ಬೆಂಗಳೂರು, ಆ.29: ದೇಶದ ಚಿನ್ನದ ಮಾರುಕಟ್ಟೆಯಲ್ಲಿ ಶನಿವಾರ ಭಾರಿ ಇಳಿಕೆ ಕಂಡುಬಂದಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹2,890ರಷ್ಟು ಕುಸಿದಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆ ಕುಸಿತ ಹಾಗೂ ಅಮೆರಿಕದ ಬಡ್ಡಿದರ ಕುರಿತ ನಿರೀಕ್ಷೆಗಳ ಬದಲಾವಣೆ ಈ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ. ಬೆಂಗಳೂರಿನಲ್ಲಿ ಆಗಸ್ಟ್ 29ರಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ದರ ಸುಮಾರು ₹1,58,240ಕ್ಕೆ ಇಳಿದಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ₹2,890 […]
ಕಲಬುರಗಿ ಮಹಾನಗರ ಪಾಲಿಕೆಗೆ ಕಾಂಗ್ರೆಸ್ನದ್ದೇ ಮತ್ತೆ ಸಾರಥ್ಯ: ಮೇಯರ್ ಆಗಿ ಅಜ್ಮಲ್ ಗೋಳಾ, ಉಪ ಮೇಯರ್ ಆಗಿ ಫರ್ಹಾನಾಜ್ ಜಹಗೀರ್ದಾರ್ ಆಯ್ಕೆ
- BY admin
- August 29, 2026
- 0 Comments
ಕಲಬುರಗಿ, ಆಗಸ್ಟ್ 29: ತೀವ್ರ ಕುತೂಹಲ ಮೂಡಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದ್ದು, ಪಾಲಿಕೆಯ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ತನ್ನದಾಗಿದೆ. ಕಾಂಗ್ರೆಸ್ನ ಅಜ್ಮಲ್ ಅಹಮದ್ ಗೋಳಾ ಅವರು ನೂತನ ಮೇಯರ್ ಆಗಿ ಹಾಗೂ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನಕ್ಕೆ ಕಲಬುರಗಿ ಮಹಾನಗರ ಪಾಲಿಕೆಯ 21ನೇ ವಾರ್ಡ್ನ ಸದಸ್ಯ ಅಜ್ಮಲ್ ಅಹಮದ್ ಗೋಳಾ ಹಾಗೂ ಉಪ […]
ನೇಪಾಳ ಭೀಕರ ಪ್ರವಾಹ! : ಜಲವಿದ್ಯುತ್ ಸುರಂಗದಲ್ಲಿ ಸಿಲುಕಿರುವ ಸುಮಾರು 1,000 ಕಾರ್ಮಿಕರು! ರಕ್ಷಣೆಗೆ ಭಾರತದ ನೆರವು ಕೋರಿದ ನೇಪಾಳ
- BY Irshad
- August 29, 2026
- 0 Comments
ಟ್ವೆಂಟಿ-20 ಕ್ರಿಕೆಟ್ : 650 ವಿಕೆಟ್ಗಳನ್ನು ಪಡೆದ ಎರಡನೇ ಬೌಲರ್ ವೆಸ್ಟ್ ಇಂಡೀಸ್ ಆಟಗಾರ ಸುನೀಲ್ ನರೇನ್
- BY Irshad
- August 29, 2026
- 0 Comments







