GULF

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಮಾನ್‌ನ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಒಮಾನ್’ ಪ್ರದಾನ!

​ಮಸ್ಕತ್/ನವದೆಹಲಿ: ಭಾರತ ಮತ್ತು ಒಮಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಮಹತ್ವದ ಕೊಡುಗೆಯನ್ನು ಪರಿಗಣಿಸಿ, ಒಮಾನ್ ದೇಶವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ಒಮಾನ್’ (Order of Oman – First Class) ನೀಡಿ ಗೌರವಿಸಿದೆ. ​ಮಸ್ಕತ್‌ನ ಅಲ್ ಬರಾಕಾ ಅರಮನೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಒಮಾನ್‌ನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅಲ್ ಸೈದ್ ಅವರು ಪ್ರಧಾನಿ ಮೋದಿ ಅವರಿಗೆ ಈ ಅತ್ಯುನ್ನತ […]

Health +

30 ದಿನ ಮಾಂಸಾಹಾರ ಸೇವಿಸದಿದ್ದರೆ ಏನಾಗುತ್ತೆ ನೋಡಿ…

ಮಾಂಸ ಪ್ರಿಯರು ಒಂದು ತಿಂಗಳು ಮಾಂಸಾಹಾರ ಸೇವನೆ ಮಾಡುವುದನ್ನು ಬಿಟ್ಟರೆ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ನೀವು ಕೂಡ ಈ ಚಾಲೆಂಚ್ ಮಾಡಲು ಸಿದ್ಧರಿದ್ದರೆ ಕೆಲವು ವಿಷಯಗಳನ್ನು ತಿಳಿಯುವುದು ಒಳ್ಳೆಯದು. ಏಕೆಂದರೆ 30 ದಿನಗಳ ಮಾಂಸಾಹಾರದ ವಿರಾಮ ನಿಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಅದರಿಂದ ಸಿಗುವ ಪ್ರಯೋಜನಗಳ ಅರಿವಾಗುತ್ತದೆ. ಹಾಗಾಗಿ ಈ ಸ್ಟೋರಿಯನ್ನು ತಪ್ಪದೆ ಓದಿ, ಚಾಲೆಂಜ್ ಗೆ ಸಿದ್ದವಾಗಿ. ಮಾಂಸಾಹಾರ (Meat) ಸೇವನೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. […]

Sports

ದಟ್ಟ ಮಂಜಿನಿಂದ ನಾಲ್ಕನೇ ಟಿ20 ಪಂದ್ಯ ರದ್ದು ; ಪಂದ್ಯವನ್ನು ತಿರುವನಂತಪುರಂನಲ್ಲಿ ಆಯೋಜಿಸಬಹುದಿತ್ತು ಎಂದ ಸಂಸದ ಶಶಿ ತರೂರ್.

ಬೆಂಗಳೂರು : ದಟ್ಟ ಮಂಜಿನಿಂದ ನಾಲ್ಕನೇ ಟಿ20 ಪಂದ್ಯ ರದ್ದು ; ಪಂದ್ಯವನ್ನು ತಿರುವನಂತಪುರಂನಲ್ಲಿ ಆಯೋಜಿಸಬಹುದಿತ್ತು ಎಂದ ಸಂಸದ ಶಶಿ ತರೂರ್. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, “ವಾಯು ಗುಣಮಟ್ಟ ಸೂಚ್ಯಂಕ 68ರಷ್ಟಿದ್ದ ತಿರುವನಂತಪುರಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ನಾಲ್ಕನೇ ಟಿ-ಟ್ವೆಂಟಿ ಪಂದ್ಯವನ್ನು ಆಯೋಜಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Business

ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB) ಷೇರು ಮಾರಾಟ: ಚಿಲ್ಲರೆ ಹೂಡಿಕೆದಾರರಿಗೆ ಇಂದು ಬಿಡ್ ಮಾಡಲು ಸುವರ್ಣಾವಕಾಶ!

ನವದೆಹಲಿ/ಬೆಂಗಳೂರು: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB) ನಲ್ಲಿರುವ ತನ್ನ ಪಾಲಿನ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ‘ಆಫರ್ ಫಾರ್ ಸೇಲ್’ (OFS) ಮೂಲಕ ಒಟ್ಟು ಶೇ. 3ರಷ್ಟು ಪಾಲನ್ನು ಮಾರಾಟಕ್ಕಿಟ್ಟಿದ್ದು, ಇಂದು (ಡಿಸೆಂಬರ್ 18, 2025) ಚಿಲ್ಲರೆ ಅಥವಾ ಸಾಮಾನ್ಯ ಹೂಡಿಕೆದಾರರಿಗೆ (Retail Investors) ಬಿಡ್ ಸಲ್ಲಿಸಲು ಅವಕಾಶ ನೀಡಲಾಗಿದೆ. ಕನಿಷ್ಠ ಬೆಲೆ (Floor Price): ಕೇಂದ್ರ ಸರ್ಕಾರವು ಪ್ರತಿ ಷೇರಿಗೆ ₹34 ಕನಿಷ್ಠ ಬೆಲೆಯನ್ನು ನಿಗದಿಪಡಿಸಿದೆ. […]

GULF

ಸೌದಿ, ಬಹ್ರೇನ್ ಪ್ರವಾಸ ಈಗ ಇನ್ನಷ್ಟು ಸುಲಭ: ಭಾರತೀಯ ಪ್ರವಾಸಿಗರಿಗೆ ಹೊಸ ಇ-ವೀಸಾ ನೀತಿ ಜಾರಿ”

ಬೆಂಗಳೂರು/ದುಬೈ: ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾ, ಬಹ್ರೇನ್ ಮತ್ತು ಒಮಾನ್ ಸೇರಿದಂತೆ ಪ್ರಮುಖ ಗಲ್ಫ್ ದೇಶಗಳು ಭಾರತೀಯ ಪ್ರವಾಸಿಗರು ಹಾಗೂ ವೃತ್ತಿಪರರಿಗಾಗಿ ಹೊಸ ‘ಇ-ವೀಸಾ’ (e-Visa) ನೀತಿಯನ್ನು ಜಾರಿಗೆ ತಂದಿವೆ. ಸುಲಭ ವೀಸಾ ಪ್ರಕ್ರಿಯೆ: ಈ ಹೊಸ ನೀತಿಯಿಂದಾಗಿ ಭಾರತೀಯರು ಈಗ ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಕೆಲವೇ ಗಂಟೆಗಳಲ್ಲಿ ವೀಸಾ ಪಡೆಯಬಹುದಾಗಿದೆ. ದಾಖಲೆಗಳ ಕಿರಿಕಿರಿ ಮತ್ತು ಕಚೇರಿಗಳಿಗೆ ಅಲೆಯುವ ಪ್ರಮೇಯ ತಪ್ಪಲಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ: […]

News

“ಅದನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಬೇಡ”ರಿಷಬ್ ಶೆಟ್ಟಿಯೊಂದಿಗೆ ಮನಸ್ತಾಪ ಎಂಬ ವದಂತಿಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ!

ಬೆಂಗಳೂರು : “ಅದನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಬೇಡ”ರಿಷಬ್ ಶೆಟ್ಟಿಯೊಂದಿಗೆ ಮನಸ್ತಾಪ ಎಂಬ ವದಂತಿಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ! ನಾನು ಎಲ್ಲೂ ಹೆಸರು ಮಿಸ್ ಮಾಡಲಿಲ್ಲ. ಉದ್ದೇಶಪೂರ್ವಕವಾಗಿ ಮಿಸ್ ಮಾಡಿದ್ದಾರೆ ಅಂತ ಅನಿಸುವುದಿಲ್ಲ. ಯಾವುದೇ ಫ್ಲೋನಲ್ಲಿ ಮಿಸ್ ಮಾಡಿರಬಹುದು. ಇದನ್ನು ಬಿಡಬಹುದು ಅಂತ ಅನಿಸುತ್ತೆ. ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಬೇಡ”

News

ನಕಲಿ ದಾಖಲೆ ಸೃಷ್ಟಿಸಿ ಕೆರೆ, ಸ್ಮಶಾನದ ಜಮೀನು ಕಬಳಿಕೆ: ಕೃಷ್ಣಭೈರೇಗೌಡ ವಿರುದ್ಧ ಬಿಜೆಪಿ ಗಂಭೀರ ಆರೋಪ!

ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಕೆರೆ, ಸ್ಮಶಾನದ ಜಮೀನು ಕಬಳಿಕೆ: ಕೃಷ್ಣಭೈರೇಗೌಡ ವಿರುದ್ಧ ಬಿಜೆಪಿ ಗಂಭೀರ ಆರೋಪ!ಆರೋಪಗಳನ್ನು ತಳ್ಳಿ ಹಾಕಿ “ತಾನು ತನಿಖೆಗೆ ಸಿದ್ದ ” ಎಂದ ಸಚಿವ ಕೃಷ್ಣಭೈರೇಗೌಡ

Sports

IPL 2026: ಕನ್ನಡಿಗ ಆಟಗಾರನಿಗೆ ಬಿಗ್ ಶಾಕ್!ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಹೆಸರು ಕೂಗಲೇ ಇಲ್ಲ..!

ಬೆಂಗಳೂರು : IPL 2026: ಕನ್ನಡಿಗ ಆಟಗಾರನಿಗೆ ಬಿಗ್ ಶಾಕ್!ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಹೆಸರು ಕೂಗಲೇ ಇಲ್ಲ..!ಐಪಿಎಲ್ 2026 ರಲ್ಲಿ ಹಾಲಿ ಚಾಂಪಿಯನ್ RCB ಪರ 4 ಪಂದ್ಯಗಳನ್ನಾಡಿದ್ದ ಮಯಾಂಕ್ ಅಗರ್ವಾಲ್ ಒಟ್ಟು 95 ರನ್ ಕಲೆಹಾಕುವ ಮೂಲಕ ಆರ್ಸಿಬಿ ತಂಡವು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದರು.

News

ಆಸ್ಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಚಿತ್ರಗಳ ಪೈಕಿ ಭಾರತದ ಒಂದು ಚಿತ್ರಕ್ಕೆ ಸ್ಥಾನ!

ಬೆಂಗಳೂರು : ಆಸ್ಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಚಿತ್ರಗಳ ಪೈಕಿ ಭಾರತದ ಒಂದು ಚಿತ್ರಕ್ಕೆ ಸ್ಥಾನ! ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವರ್ಗದಲ್ಲಿ ‘ಹೋಮ್‍ಬೌಂಡ್’ ಚಿತ್ರ ಭಾರತದಿಂದ ಆಯ್ಕೆಯಾಗಿದೆ.

Sports

IPL 2026: ಇಬ್ಬರು ವಿಕೆಟ್​ಕೀಪರ್​ಗಳನ್ನು ಖರೀದಿಸಿದ ಸಿಎಸ್​ಕೆ; ಐಪಿಎಲ್‌ನಲ್ಲಿ ಧೋನಿ ಯುಗಾಂತ್ಯ?

MS Dhoni retirement: ಕಳೆದ ಎರಡು ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನದ ನಂತರ, CSK 2026ರ ಐಪಿಎಲ್‌ಗಾಗಿ ಬಲಿಷ್ಠ ತಂಡವನ್ನು ಕಟ್ಟಿದೆ. ಸಂಜು ಸ್ಯಾಮ್ಸನ್, ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರನ್ನು ಸೇರಿಸಿಕೊಂಡಿದೆ. ಇಬ್ಬರು ವಿಕೆಟ್ ಕೀಪರ್‌ಗಳ ಆಗಮನವು ಧೋನಿಯ ನಿವೃತ್ತಿ ವದಂತಿಗಳಿಗೆ ಪುಷ್ಟಿ ನೀಡಿದೆ. ರಾಬಿನ್ ಉತ್ತಪ್ಪ ಕೂಡ ಇದು ಧೋನಿಯ ಕೊನೆಯ ಐಪಿಎಲ್ ಸೀಸನ್ ಆಗಿರಬಹುದು ಎಂದು ಹೇಳಿದ್ದು, ಹೊಸ ವಿಕೆಟ್ ಕೀಪರ್‌ಗೆ ದಾರಿ ಮಾಡಿಕೊಡಬಹುದು. ಕಳೆದ ಎರಡು ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft