News ಸಿನಿಮಾ

‘ಸಟ್ಲುಜ್’ ಚಿತ್ರ ಒಟಿಟಿಯಿಂದ ತೆರವು; “ಪೈರೇಟೆಡ್ ಆದರೂ ನೋಡಿ” ಎಂದು ಪ್ರೇಕ್ಷಕರಿಗೆ ಕರೆ ನೀಡಿದ ಅನುರಾಗ್ ಕಶ್ಯಪ್! “ಅವರ” ಇಚ್ಚೆಗಾಗಿ ಕೆಲವು ಕೆಲವು ‘ಸ್ಟೋರಿ’ ಸಿನಿಮಾಗಳಿಗೆ ಪ್ರೋತ್ಸಾಹ! ಕೆಲವು ವಾಸ್ತವದ ಸಿನಿಮಾಗಳಿಗೆ ಕತ್ತರಿಯೇ..!?

ಮುಂಬೈ | ಜುಲೈ 8: ನಟ ದಿಲ್ಜಿತ್ ದೋಸಾಂಜ್ ಅಭಿನಯದ ಸಟ್ಲುಜ್ ಚಿತ್ರವನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕಿರುವ ಬೆಳವಣಿಗೆ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಪ್ರತಿಕ್ರಿಯಿಸಿ, ಚಿತ್ರವನ್ನು ತಡೆಹಿಡಿಯುವುದರಿಂದ ಜನರ ಕುತೂಹಲ ಇನ್ನಷ್ಟು ಹೆಚ್ಚುತ್ತದೆ ಎಂದು ಹೇಳಿದ್ದು, “ಅಗತ್ಯವಿದ್ದರೆ ಪೈರೇಟೆಡ್ ಪ್ರತಿಯ ಮೂಲಕವಾದರೂ ಈ ಚಿತ್ರವನ್ನು ನೋಡಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದಾರೆ. ಈ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅನುರಾಗ್ ಕಶ್ಯಪ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, […]

GULF News

ಇರಾನ್ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಪ್ರತಿದಾಳಿ ತೀವ್ರ: ಬಹ್ರೇನ್, ಕುವೈತ್‌ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್

ತೆಹ್ರಾನ್, ಜುಲೈ 8: ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್ ಬಹ್ರೇನ್ ಹಾಗೂ ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ. ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ವಾತಾವರಣ ತೀವ್ರಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಿಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ದಾಳಿಯ ಹೊಣೆ ಹೊತ್ತು, ಅಮೆರಿಕದ ಇತ್ತೀಚಿನ ವೈಮಾನಿಕ ಕಾರ್ಯಾಚರಣೆಗೆ ಇದು ಪ್ರತೀಕಾರದ ಕ್ರಮ ಎಂದು ಹೇಳಿದೆ. ಬಹ್ರೇನ್ ಮತ್ತು ಕುವೈತ್‌ನಲ್ಲಿನ ಅಮೆರಿಕದ […]

News

ಪಶ್ಚಿಮ ಬಂಗಾಳ: ಅತ್ಯಾಚಾರ ಮತ್ತು ಕೊಲೆ ಶಂಕೆಯಲ್ಲಿ ಗುಂಪು ಹತ್ಯೆಗೊಳಗಾದ ವ್ಯಕ್ತಿ ನಿರಪರಾಧಿ! ಪೊಲೀಸರಿಂದ ಸ್ಪಷ್ಟನೆ! ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಅಕ್ರಮ, ಕೊ*ಲೆ ನಡೆಸುತ್ತಿರುವವರ ಧೈರ್ಯದ ಮೂಲ ಯಾವುದು!?

ಕೊಲ್ಕತ್ತಾ, ದಿನಾಂಕ: ೦8 ಜುಲೈ 2026. ಪಶ್ಚಿಮ ಬಂಗಾಳದ ಬಾರುಯಿಪುರದಲ್ಲಿ ಇತ್ತೀಚೆಗೆ ನಡೆದ ೧೨ ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯರಿಂದ ತೀವ್ರವಾಗಿ ಥಳಿಸಲ್ಪಟ್ಟು ಸಾವನ್ನಪ್ಪಿದ ಯುವಕ ಇಂದ್ರಜಿತ್ ಮೊಂಡಲ್ ಸಂಪೂರ್ಣವಾಗಿ ನಿರಪರಾಧಿಯಾಗಿದ್ದ ಎಂದು ಪೊಲೀಸರು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ಅತ್ಯಾಚಾರ ಮತ್ತು ಕೊಲೆಯ ಆಕ್ರೋಶದ ನಡುವೆ ತಪ್ಪು ತಿಳುವಳಿಕೆ ಮತ್ತು ವದಂತಿಗಳಿಂದಾಗಿ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ​ಈ ಘಟನೆಯ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳು ಮಾತನಾಡಿ, ಇಂದ್ರಜಿತ್ […]

News

ಎಥೆನಾಲ್ ಇಂಧನದಿಂದ ಒಂದು ಕಾರಾದರೂ ಹಾಳಾಗಿದೆ ಎಂದು ತೋರಿಸಿ; ಗಡ್ಕರಿ ಸವಾಲು – ‘ಗೋದಿ ಮೀಡಿಯಾ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳನ್ನೂ ನೋಡಿ’ ಎಂದು ಸಾರ್ವಜನಿಕರ ಟ್ರೋಲ್

ನವದೆಹಲಿ, ಜು. 8: ಎಥೆನಾಲ್ ಮಿಶ್ರಿತ ಇಂಧನ (E20) ಬಳಕೆಯಿಂದ ವಾಹನಗಳು ಹಾಳಾಗುತ್ತಿವೆ ಎಂಬ ಆರೋಪಗಳಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಎಥೆನಾಲ್ ಇಂಧನದಿಂದ ಹಾನಿಗೊಳಗಾದ ಒಂದು ಕಾರಿನ ಹೆಸರನ್ನಾದರೂ ಹೇಳಿ ಎಂದು ಸವಾಲು ಹಾಕಿರುವ ಅವರು, ಅಂತಹ ಯಾವುದೇ ಪ್ರಕರಣವಿದ್ದರೆ ವಾಹನ ತಯಾರಕ ಕಂಪನಿಗೂ ಹಾಗೂ ತಮಗೂ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಎಥೆನಾಲ್ ಮಿಶ್ರಿತ ಇಂಧನದ ವಿರುದ್ಧ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ವಾಹನಗಳ ಮೈಲೇಜ್ […]

News Sports

ಮೆಸ್ಸಿ ವಿರುದ್ಧ ಈಜಿಪ್ಟ್ ಕೋಚ್ ಆಕ್ರೋಶ; ವಿಶ್ವಕಪ್ ಪಂದ್ಯದಲ್ಲಿ ತಾರಕಕ್ಕೇರಿದ ಉದ್ವಿಗ್ನತೆ!

“ಫಿಫಾ ಆಯೋಗ , ರೆಫ್ರಿ ಎಲ್ಲರೂ ಅರ್ಜೆಂಟೀನಾ ಪರವಾಗಿದ್ದಾರೆ, ಅರ್ಜೆಂಟೀನಾ ವಿರುದ್ಧ ಆಡಿದ್ದ ಎಲ್ಲಾ ತಂಡಗಳಿಗೂ ಅನ್ಯಾಯವಾಗಿದೆ”-ಜಗತ್ತಿನಾದ್ಯಂತ ವೀಕ್ಷಕರ ಆರೋಪ ಅಟ್ಲಾಂಟಾ | ಜುಲೈ 8: ಫಿಫಾ ವಿಶ್ವಕಪ್‌ನ ರೋಚಕ ಪ್ರೀಕ್ವಾರ್ಟರ್ ಹಣಾಹಣಿಯಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಹಾಗೂ ಈಜಿಪ್ಟ್ ತಂಡದ ಮುಖ್ಯ ಕೋಚ್ ಹೊಸ್ಸಾಂ ಹಸನ್ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ಪಂದ್ಯದ ನಂತರವೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪಂದ್ಯದ ಅಂತಿಮ ಕ್ಷಣಗಳಲ್ಲಿ ಉಂಟಾದ ವಿವಾದಾತ್ಮಕ ತೀರ್ಪುಗಳ ಹಿನ್ನೆಲೆಯಲ್ಲಿ ಮೈದಾನದಲ್ಲೇ ಉದ್ವಿಗ್ನ ವಾತಾವರಣ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft