GULF News

“ಇರಾನ್ – ಚೀನಾ ಸಂಬಂಧಗಳಲ್ಲಿ ಅಮೇರಿಕಾ ಮಧ್ಯಪ್ರವೇಶ ಮಾಡಬಾರದು. ನಮ್ಮ ನಡುವೆ ತಲೆ ಹಾಕುವುದು ಅಮೇರಿಕಾಕ್ಕೆ ಒಳ್ಳೆಯದಲ್ಲ!”

“ಹಾರ್ಮುಝ್ ಯಾವತ್ತಿದ್ದರೂ ಇರಾನ್ ನಿಯಂತ್ರಣದಲ್ಲಿರುತ್ತದೆ” ಚೀನಾ ಎಚ್ಚರಿಕೆ !

News

HALನಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ: ರಾಜ್ಯದ 18 ಪ್ರಮುಖ ಬೇಡಿಕೆಗಳ ಸಲ್ಲಿಕೆ

​ಬೆಂಗಳೂರು, 15 ಏಪ್ರಿಲ್ 2026 ​ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನ ಎಚ್.ಎ.ಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ, ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಹಾಗೂ ಕೇಂದ್ರ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿರುವ ಒಟ್ಟು 18 ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ಸಲ್ಲಿಸಿದರು. ಶಿಷ್ಟಾಚಾರದಂತೆ ನಡೆದ ಈ ಭೇಟಿಯಲ್ಲಿ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಹಲವು ಗಂಭೀರ ವಿಷಯಗಳ ಬಗ್ಗೆ […]

News

ರಾತ್ರೋರಾತ್ರಿ ದೇಶವನ್ನೇ ಬೆಚ್ಚಿ ಬೀಳಿಸಿದ , ಆತಂಕಕಾರಿ ಸುದ್ದಿ!!

ಮಾನವ ಕಳ್ಳ ಸಾಗಣೆ! ಕಳೆದ ರಾತ್ರಿ, ಮಧ್ಯಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಿಂದ ,ಬಿಹಾರದ 163 ಪುಟ್ಟ ಬಾಲಕರ ರಕ್ಷಣೆ! ಪೋಷಕರೇ… ನಿಮ್ಮ ಮಕ್ಕಳ ಮೇಲೆ ನಿಗಾ ಇರಲಿ!!

Entertainment News

ಉತ್ತರ ಪ್ರದೇಶ | ಹಾವಿನ ಕಡಿತಕ್ಕೊಳಗಾದ 14 ವರ್ಷದ ಬಾಲಕನನ್ನು ಗಂಗಾನದಿಯಲ್ಲಿ ಕೈಕಾಲು ಕಟ್ಟಿ ಮುಳುಗಿಸಿಟ್ಟ ಅಂಧ ಭಕ್ತರು ! ಅಮಾಯಕ ಬಾಲಕ ದಾರುಣ ಮೃತ್ಯು!

“ನನ್ನನ್ನು ‌ಆಸ್ಪತ್ರೆಗೇ ಕೊಂಡು ಹೋಗಿ” ಎಂದು ಮಗು ಕೂಗಿ ಬೇಡಿಕೊಂಡಿದ್ದರೂ “ಗಂಗಾದೇವಿ ಗುಣಪಡಿಸುತ್ತಾಳೆ” ಎಂದಿದ್ದ ಗ್ರಾಮಸ್ಥರು!!

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft