Sports

ಮಹಿಳಾ ಏಷ್ಯಾ ಕಪ್ ಸೆಮಿಫೈನಲ್: ನಾಳೆ ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಅಂತಿಮ ಹೋರಾಟ

ನವದೆಹಲಿ, ಸೆಪ್ಟೆಂಬರ್ 9: ಮಹಿಳಾ ಏಷ್ಯಾ ಕಪ್ 2026ರ ಸೆಮಿಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಸೆಪ್ಟೆಂಬರ್ 10ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಫೈನಲ್ ಪ್ರವೇಶಕ್ಕಾಗಿ ಸೆಣಸಲಿವೆ. ಗುಂಪು ಹಂತದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ‘ಎ’ ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಬಾಂಗ್ಲಾದೇಶ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಅಂತಿಮ ನಾಲ್ಕರ ಹಂತಕ್ಕೇರಿದೆ. ಯುಎಇ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ 34 ರನ್‌ಗಳ […]

News

ಭಾರತ ರತ್ನ ವಿಜ್ಞಾನಿಗೂ SIR ನೋಟಿಸ್: ಕೇಂದ್ರದ ಮತದಾರರ ಪರಿಷ್ಕರಣೆಯ ವಿಪರ್ಯಾಸ!

ಬೆಂಗಳೂರು, ಸೆಪ್ಟೆಂಬರ್ 9: ಭಾರತದ ಖ್ಯಾತ ವಿಜ್ಞಾನಿ ಹಾಗೂ ಭಾರತ ರತ್ನ ಪುರಸ್ಕೃತ ಪ್ರೊ. ಸಿ.ಎನ್.ಆರ್. ರಾವ್ ಅವರಿಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್ ನೀಡಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. 92 ವರ್ಷದ ಪ್ರೊ. ರಾವ್ ಅವರ ಹೆಸರನ್ನು ಹಳೆಯ ಮತದಾರರ ಪಟ್ಟಿಯಲ್ಲಿ “Prof CNR Rao” ಎಂದು ದಾಖಲಿಸಲಾಗಿದ್ದರೆ, ಹೊಸ ಪಟ್ಟಿಯಲ್ಲಿ “Proff CNR Rao” ಎಂದು ಹೆಚ್ಚುವರಿ ‘f’ ಅಕ್ಷರದೊಂದಿಗೆ ದಾಖಲಿಸಿರುವುದು ‘ಹೆಸರು ಹೊಂದಾಣಿಕೆಯಾಗದಿರುವಿಕೆ’ ಎಂದು ಪರಿಗಣಿಸಲಾಗಿದೆ. ದೇಶದ […]

News

ಉತ್ತರ ಪ್ರದೇಶ : ರಸ್ತೆ ಮಧ್ಯೆ ಮೂತ್ರ ವಿಸರ್ಜನೆಗೆ ಆಕ್ಷೇಪಿಸಿದ್ದಕ್ಕೆ ವ್ಯಕ್ತಿಯನ್ನೇ ಹೊಡೆದು ಕೊಂದ ದುರುಳರು!

ಕಾನ್ಪುರ, ಸೆ.9: ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಆಕ್ಷೇಪಿಸಿದ 47 ವರ್ಷದ ವ್ಯಕ್ತಿಯೊಬ್ಬರನ್ನು ಕೆಲ ಯುವಕರು ಹಲ್ಲೆ ನಡೆಸಿ ಕೊಂದಿರುವ ಘಟನೆ ನಡೆದಿದೆ. ಮೃತರನ್ನು ಅಮಿತ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆ ಕಾಕಾದೇವ್ ಪೊಲೀಸ್ ಠಾಣಾ ವ್ಯಾಪ್ತಿಯ ಓಂ ಚೌರಾಹಾ ಬಳಿ ನಡೆದಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ಸೆಪ್ಟೆಂಬರ್ 5ರ ರಾತ್ರಿ ಅಮಿತ್ ಕುಮಾರ್ ಅವರು ತಮ್ಮ ಅಂಗಡಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ, ರಸ್ತೆ ಬದಿಯಲ್ಲಿ ಕೆಲ ಯುವಕರು […]

News

SIR : ಕರ್ನಾಟಕದ ಶೇ.83ರಷ್ಟು ಮತದಾರರಿಗೆ ಇನ್ನೂ ನೋಟಿಸ್ ತಲುಪಿಲ್ಲ! ಎಸ್‌ಐಆರ್ ವಿಚಾರಣೆಗೆ ಸಂಬಂಧಿಸಿದ ಲಕ್ಷಾಂತರ ನೋಟಿಸ್ ವಿತರಣೆಯಲ್ಲಿ ವಿಳಂಬ ತಮ್ಮ ವಿಚಾರಣೆಯ ದಿನಾಂಕವೇ ತಿಳಿಯದೆ ಗೊಂದಲದಲ್ಲಿರುವ ಮತದಾರರು!

News

ಕರ್ನಾಟಕ : ಹೊಲಕ್ಕೂ ಹೋಗಲಿದ್ದಾರೆ ನಗರದ ವಿದ್ಯಾರ್ಥಿಗಳು! ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳ 2.15 ಲಕ್ಷ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಅನುಭವ ಕೃಷಿ, ರೈತರ ಬದುಕಿನ ಪರಿಚಯಕ್ಕೆ ಸರ್ಕಾರದ ಹೊಸ ಯೋಜನೆ!

News

ಬೆಂಗಳೂರು : ಬೈಕ್ ಸವಾರರಿಗೆ ಬಿಗ್ ರಿಲೀಫ್! ಕೆಐಎ ಮತ್ತು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ದ್ವಿಚಕ್ರ ವಾಹನ ನಿಷೇಧ ಸದ್ಯಕ್ಕೆ ಮುಂದೂಡಿಕೆ! ಬೈಕ್‌ಗಳಿಗೆ ಬ್ರೇಕ್ ಹಾಕುವ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧದ ಬೆನ್ನಲ್ಲೇ ತಡೆ!

News

ಬೆಂಗಳೂರು : ನಾವು ಆರ್ಡರ್ ಮಾಡುವ ಆಹಾರ ಎಷ್ಟು ಸುರಕ್ಷಿತ!? ದಾಳಿಯಲ್ಲಿ ಬರೋಬ್ಬರಿ ₹3 ಕೋಟಿ ಮೌಲ್ಯದ ಎಕ್ಸ್‌ಪೈರ್‌ಡ್ ಆಹಾರ ವಸ್ತುಗಳ ವಶ!! ಅಮೆಜಾನ್ ಮತ್ತು ಇನ್‌ಸ್ಟಾಮಾರ್ಟ್ ಸಂಗ್ರಹ ಕೇಂದ್ರಗಳ ಮೇಲೂ ಕ್ರಮ!

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft