ಬೆಂಗಳೂರು ಇಂಡಿಯಾ ನ್ಯಾನೋ 2026: ಜಾಗತಿಕ ನ್ಯಾನೋ ತಂತ್ರಜ್ಞಾನದ ಹೊಸ ಕ್ರಾಂತಿಗೆ ಸಿಲಿಕಾನ್ ಸಿಟಿಯಲ್ಲಿ ಚಾಲನೆ
- BY admin
- August 4, 2026
- 0 Comments
ಬೆಂಗಳೂರು, ಆಗಸ್ಟ್ 04: ನಗರದ ‘ದಿ ಲಲಿತ್’ ಹೋಟೆಲ್ನಲ್ಲಿ ‘ಬೆಂಗಳೂರು ಇಂಡಿಯಾ ನ್ಯಾನೋ 2026’ (Bengaluru INDIA NANO 2026) ಅಂತಾರಾಷ್ಟ್ರೀಯ ಸಮಾವೇಶದ 14ನೇ ಆವೃತ್ತಿಯನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಅಧಿಕೃತವಾಗಿ ಉದ್ಘಾಟಿಸಿದರು. “ನ್ಯಾನೋ ತಂತ್ರಜ್ಞಾನದ ಮುಂದಿನ ಗಡಿ: ಎಐ ಮತ್ತು ಅದರಾಚೆಗೆ – ಪರಿಕಲ್ಪನೆ, ಸಮ್ಮಿಲನ, ವಾಣಿಜ್ಯೀಕರಣ” (Nanotech’s Next Frontier: AI & Beyond – Conceive, Converge, Commercialize) ಎಂಬ ವಿಷಯಾಧಾರಿತವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಭಾರತ ರತ್ನ […]
ತಮಿಳುನಾಡು ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ : ವಿರೋಧ ಪಕ್ಷ DMK ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ
- BY Irshad
- August 4, 2026
- 0 Comments
ಬೆಳ್ತಂಗಡಿ : ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸವಾರರಿಗೆ ಗಾಯ. ಡಿಕ್ಕಿ ಹೊಡೆದ ಆಟೋ ಚಾಲಕನಿಗೆ 6 ತಿಂಗಳ ಜೈಲು ಶಿಕ್ಷೆ ಪ್ರಕಟ !!
- BY admin
- August 4, 2026
- 0 Comments
ಬೆಳ್ತಂಗಡಿ, ಆಗಸ್ಟ್ 04, 2026: ಉಜಿರೆ-ಬೆಳಾಲು ಕ್ರಾಸ್ ಬಳಿ ದ್ವಿಚಕ್ರ ವಾಹನಕ್ಕೆ ಆಟೋ ರಿಕ್ಷಾ ಡಿಕ್ಕಿ ಹೊಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದುಡುಕು ಹಾಗೂ ನಿರ್ಲಕ್ಷ್ಯದ ಚಾಲನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಆಟೋ ಚಾಲಕನಿಗೆ ಬೆಳ್ತಂಗಡಿ ನ್ಯಾಯಾಲಯವು 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ವಿವರಗಳ ಪ್ರಕಾರ, ಶ್ರೀನಿವಾಸ ಎಂಬುವರು ತಮ್ಮ ಸ್ಕೂಟಿಯಲ್ಲಿ ಗಿರಿಜಾ ಹಾಗೂ ಗಣೇಶ್ ಅವರನ್ನು ಸಹ ಸವಾರರನ್ನಾಗಿ ಕೂರಿಸಿಕೊಂಡು ಉಜಿರೆಯಿಂದ ಧರ್ಮಸ್ಥಳದ ಕಡೆಗೆ […]
ಅಮೇರಿಕಾ ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘನೆ : ಅಮೇರಿಕನ್ ಕ್ರಿಕೆಟಿಗ ಬಿ ಅಖಿಲೇಶ್ ರೆಡ್ಡಿಗೆ 8 ವರ್ಷ ನಿಷೇಧ!
- BY Irshad
- August 4, 2026
- 0 Comments
ಬಂಕಿಪುರ ಚುನಾವಣೆ “ಪ್ರಶಾಂತ್ ಕಿಶೋರ್ ಗೆ ಸಹಾಯ ಮಾಡಲು RJD ತನ್ನ ಮತಗಳನ್ನು ವರ್ಗಾಯಿಸಿದೆ” ಬಿಜೆಪಿ ಆರೋಪ
- BY Irshad
- August 4, 2026
- 0 Comments
“ನನ್ನ ದಾಖಲೆ ನಾನು ತೋರಿಸುತ್ತೇನೆ; ಚಕ್ರವರ್ತಿಗಳು ಪದವಿ ಪತ್ರ ತೋರಿಸುತ್ತಾರೆಯೇ?”CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರಶ್ನೆ
- BY Irshad
- August 4, 2026
- 0 Comments









