ಹಿಂದಿ ಚಿತ್ರರಂಗಕ್ಕೆ ರಾಜ್ ಬಿ ಶೆಟ್ಟಿ ಪಾದಾರ್ಪಣೆ: ಕುತೂಹಲ ಕೆರಳಿಸಿದ ‘ಬಂದರ್’ ಟ್ರೈಲರ್
ಬೆಂಗಳೂರು, ಮೇ 11 : ಕನ್ನಡ ಚಿತ್ರರಂಗದಲ್ಲಿ ‘ಒಂದು ಮೊಟ್ಟೆಯ ಕಥೆ’ ಮತ್ತು ‘ಗರುಡ ಗಮನ ವೃಷಭ ವಾಹನ’ ಅಂತಹ ಸದಭಿರುಚಿಯ ಚಿತ್ರಗಳ ಮೂಲಕ ಹೊಸ ಅಲೆ ಸೃಷ್ಟಿಸಿದ್ದ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಬಾಲಿವುಡ್ಗೆ ಲಗ್ಗೆ ಇಟ್ಟಿದ್ದಾರೆ. ಅವರು ನಟಿಸಿರುವ ಚೊಚ್ಚಲ ಹಿಂದಿ ಸಿನಿಮಾ ‘ಬಂದರ್’ (Bandar) ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ದೇಶಾದ್ಯಂತ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ. ಕನ್ನಡ ಮತ್ತು ಮಲಯಾಳಂ ನಂತರ ರಾಜ್ ಈಗ ಹಿಂದಿ ಚಿತ್ರರಂಗದಲ್ಲೂ […]





