ʻನಿಂಗಾಗಿ ನನ್ನ ಹೆಂಡ್ತಿ ಕೊಂದೆʼ; ಆಪ್ತ ಗೆಳತಿಗೆ ಫೋನ್ಪೇನಲ್ಲಿ ಮೆಸೇಜ್ ಮಾಡಿ ತಗ್ಲಾಕೊಂಡ ಮಹೇಂದ್ರ ರೆಡ್ಡಿ
ನಿಂಗಾಗಿ ನನ್ನ ಹೆಂಡ್ತಿ ಕೊಂದೆʼ; ಆಪ್ತ ಗೆಳತಿಗೆ ಫೋನ್ಪೇನಲ್ಲಿ ಮೆಸೇಜ್ ಮಾಡಿ ತಗ್ಲಾಕೊಂಡ ಮಹೇಂದ್ರ ರೆಡ್ಡಿ
ನಿಂಗಾಗಿ ನನ್ನ ಹೆಂಡ್ತಿ ಕೊಂದೆʼ; ಆಪ್ತ ಗೆಳತಿಗೆ ಫೋನ್ಪೇನಲ್ಲಿ ಮೆಸೇಜ್ ಮಾಡಿ ತಗ್ಲಾಕೊಂಡ ಮಹೇಂದ್ರ ರೆಡ್ಡಿ
ಸೌದಿ ಅರೇಬಿಯಾ: ಉಮ್ರಾ ಪ್ರವೇಶ ವೀಸಾದ ಮಾನ್ಯತಾ ಅವಧಿ ಇನ್ನು ಮುಂದೆ ಮೂರು ತಿಂಗಳ ಬದಲು ಒಂದು ತಿಂಗಳು ಮಾತ್ರ ಇರಲಿದೆ ಎಂದು ಸೌದಿ ಅರೇಬಿಯಾ ಹಜ್ & ಉಮ್ರಾ ಸಚಿವಾಲಯವು ಆದೇಶಿಸಿದೆ.ಯಾತ್ರಿಕರು ವೀಸಾ ನೀಡಿದ ದಿನದಿಂದ ಒಂದು ತಿಂಗಳ ಒಳಗೆ ಸೌದಿ ಅರೇಬಿಯಾಗೆ ಪ್ರವೇಶಿಸಬೇಕಾಗಿದೆ. ಯಾತ್ರಿಕರು ಸೌದಿ ಅರೇಬಿಯಾಗೆ ಬಂದ ನಂತರ ಮೂರು ತಿಂಗಳು ಅಲ್ಲಿ ವಾಸಿಸಲು ಅವಕಾಶವಿದೆ. ಉಮ್ರಾ ವೀಸಾ ನೀಡಿದ 30 ದಿನಗಳಲ್ಲಿ ವೀಸಾ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಈ ಕ್ರಮವು ಸೌದಿ ವಿಷನ್ […]
ದಿಲ್ಲಿಯ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ರಾಷ್ಟ್ರ ರಾಜಧಾನಿ ದಿಲ್ಲಿಗೆ ಮಹಾಭಾರತ ಕಾಲದ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ನಗರದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ಪ್ರಸ್ತಾಪವನ್ನು ಅವರು ಮುಂದಿಟ್ಟಿದ್ದಾರೆ. ಇದರೊಂದಿಗೆ, ಹಳೆ ದಿಲ್ಲಿ ರೈಲ್ವೆ ನಿಲ್ದಾಣ ಮತ್ತು ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಹೆಸರುಗಳನ್ನು ಬದಲಾಯಿಸುವಂತೆ ಅವರು ಆಗ್ರಹಿಸಿದ್ದಾರೆ. ಹೊಸದಿಲ್ಲಿ: ರಾಷ್ಟ್ರ ರಾಜಧಾನಿದಿಲ್ಲಿಗೆ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಬೇಕು ಎಂದು […]
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದಿಂದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಲಾಗಿದೆ. ಮೆಲ್ಬೋರ್ನ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸ್ಯಾಮ್ಸನ್ ಕೇವಲ 2 ರನ್ಗಳಿಸಿ ಔಟಾಗಿದ್ದರು. ಆದಕಾರಣ ಮೂರನೇ ಟಿ20 ಪಂದ್ಯದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಲಾಗಿದೆ. ವಿಶೇಷ ಎಂದರೆ ಕೆಲ ತಿಂಗಳುಗಳ ಹಿಂದೆಯಷ್ಟೇ ಸ್ಯಾಮ್ಸನ್ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಸೌತ್ ಆಫ್ರಿಕಾ […]
India Women’s Cricket Team Wins 2025 World Cup: 2025ರ ಮಹಿಳಾ ವಿಶ್ವಕಪ್ ಫೈನಲ್ನಲ್ಲಿ ಆತಿಥೇಯ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಭಾರತ 288 ರನ್ ಗಳಿಸಿ, ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಪ್ರಶಸ್ತಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದು ಭಾರತ ಮಹಿಳಾ ಕ್ರಿಕೆಟ್ಗೆ ಒಂದು ಸ್ಮರಣೀಯ ಕ್ಷಣ. 150 ಕೋಟಿ ಭಾರತೀಯರು ಬಹಳ ದಿನಗಳಿಂದ ಕಾಯುತ್ತಿದ್ದದ್ದನ್ನು ಭಾರತದ ಹೆಣ್ಣುಮಕ್ಕಳು […]
ಬೆಂಗಳೂರು: ಟನಲ್ ರೋಡ್ ವಿರೋಧಿಸುತ್ತಿರುವ ಸಂಸದ ತೇಜಸ್ವಿಸೂರ್ಯ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಹೊಸ ಬಾಂಬ್ ಹಾಕಿದ್ದಾರೆ. ನಿನಗೆ ಹೊಸ ಕಾರು ಬೇಕು.. ಬೇರೆಯವರು ಕಾರಲ್ಲಿ ಓಡಾಡೋದು ಬೇಡ್ವಾ? ಹೊಸ ಕಾರಿಗೆ ಅರ್ಜಿ ಹಾಕಿದ್ದ, ಬೇಕು ಅಂದ್ರೆ ಅವನ ಲೆಟರ್ ರಿಲೀಸ್ ಮಾಡ್ಲಾ ಅಂತ ಡಿಕೆಶಿ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾರು ಬೇಡ ಅಂತಿದ್ದ. ಆಮೇಲೆ ಮದುವೆ ಆಗ್ತಾ ಇದೀನಿ ಹೊಸ ಕಾರು ಬೇಕು ಅಂತ ಅರ್ಜಿ ಹಾಕಿದ್ದ. ನಿನಗ್ಯಾಕೆ ಹೊಸ ಕಾರು ಬೇಕಿತ್ತು. ನೀನು […]
ಭಾರತದಲ್ಲಿ ಭೂಮಿಯಿಂದ ಜಿಟಿಒಗೆ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿದೆ. ಸ್ವದೇಶಿ ನಿರ್ಮಿತ ರಾಕೆಟ್ ಬಳಸಿ ಉಡಾಯಿಸಲಾದ ಇಸ್ರೋದ ಅತ್ಯಂತ ಭಾರವಾದ ಉಪಗ್ರಹ ಬಾಹುಬಲಿಯಾಗಿದೆ. ಶ್ರೀಹರಿಕೋಟಾ, ಆಂಧ್ರ ಪ್ರದೇಶ: ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಒಂದು ಮೈಲಿಗಲ್ಲಾಗಿ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಕೇಂದ್ರ (ಇಸ್ರೋ – ISRO) (Indian Space Research Organisation) ಭಾನುವಾರ ಸಂಜೆ 5:26 ಕ್ಕೆ ‘ಬಾಹುಬಲಿ’ಯನ್ನು (Baahubali) ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ. ಭಾರತೀಯ ರಾಕೆಟ್ನಲ್ಲೇ (Indian rocket) ಅತ್ಯಂತ ಭಾರವಾದ ಉಪಗ್ರಹ (heaviest […]
India vs Australia T20: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಹೋಬಾರ್ಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 186 ರನ್ಗಳ ಗುರಿಯನ್ನು ಸೂರ್ಯಕುಮಾರ್ ಪಡೆ ಯಶಸ್ವಿಯಾಗಿ ಬೆನ್ನಟ್ಟಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದು, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಭಾರತದ ಈ ಗೆಲುವು ಸರಣಿಯಲ್ಲಿ ಮಹತ್ವದ್ದಾಗಿದೆ. ಹೋಬಾರ್ಟ್ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ […]
ಬೆಂಗಳೂರು :ಮಹೇಶ್ವರ್ ರಾವ್ ಅವರು ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಶುಕ್ರವಾರ ಪರಿಶೀಲನೆ ನಡೆಸಿ ,ದೇವರಬೀಸನಹಳ್ಳಿ ಬಳಿಯ ಮರಗಳ ಮೇಲಿನ ಪೋಸ್ಟರ್ಗಳನ್ನು ವೀಕ್ಷಿಸಿದರು. ಪೋಸ್ಟರ್ ಗಳು ನಗರದ ಸೌಂದರ್ಯವನ್ನು ನಾಶಪಡಿಸುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.ಬಳಿಕ ಅಸ್ತಿತ್ವದಲ್ಲಿರುವ ಪೋಸ್ಟರ್ಗಳನ್ನು ತೆಗೆದುಹಾಕಲು ಆದೇಶಿಸಿದರು. ಅಲ್ಲದೆ, ಮರಗಳು ಮತ್ತು ಸಾರ್ವಜನಿಕ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವುದು ಕಂಡುಬಂದರೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಪಣತ್ತೂರು ಎಸ್ ಕ್ರಾಸ್ ಮತ್ತು ಬಳಗೆರೆ ರಸ್ತೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ […]
ಬೆಂಗಳೂರು :ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಕಾನೂನನ್ನು ತರಬೇಕೆಂದು ಒತ್ತಾಯಿಸಿದ ಮುಖ್ಯಮಂತ್ರಿ, ಇಂಗ್ಲಿಷ್ ಮತ್ತು ಹಿಂದಿ “ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿವೆ. ಕನ್ನಡ ವಿರೋಧಿಗಳನ್ನು ರಾಜ್ಯದ ಜನತೆ ಒಂದಾಗಿ ವಿರೋಧಿಸಬೇಕು” ಎಂದು ಕನ್ನಡ ರಾಜ್ಯೋತ್ಸವ ಆಚರಣೆಯ ಭಾಷಣದಲ್ಲಿ ಹೇಳಿದರು. ಇಂಗ್ಲಿಷ್, ಹಿಂದಿ ನಮ್ಮ ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಕ್ಕಳು ಮಾತೃಭಾಷೆಯಲ್ಲಿ ಯೋಚಿಸುತ್ತಾರೆ, ಕಲಿಯುತ್ತಾರೆ, ಕನಸು ಕಾಣುತ್ತಾರೆ ಆದರೆ ಇಲ್ಲಿ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದೆ” ಎಂದು ರಾಜ್ಯೋತ್ಸವ ಭಾಷಣದ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದರು. “ಹಿಂದಿ, ಸಂಸ್ಕೃತದ […]
Dream Times @2025. All Rights Reserved. Powered By Exalt Techsoft