Health +

ವಿಟಮಿನ್ ಕೆ ಕೊರತೆ ಆದಾಗ ದೇಹ ನೀಡುವ ಈ ಸೂಚನೆಗಳನ್ನು ಎಂದಿಗೂ ಕಡೆಗಣಿಸಬೇಡಿ!

ವಿಟಮಿನ್ ಕೆ ದೇಹಕ್ಕೆ ಬಹಳ ಮುಖ್ಯ. ಆದರೆ ಇದರ ಕೊರತೆಯನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ವಿವಿಧ ಕಾರಣಗಳಿಂದ ದೇಹದಲ್ಲಿ ಇದರ ಕೊರತೆಯಾಗುತ್ತದೆ. ಆದರೆ ಇದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಇದರ ಕೊರತೆಯನ್ನು ಗುರುತಿಸುವುದು ಎಷ್ಟು ಮುಖ್ಯವೋ ಅದನ್ನು ಸರಿಪಡಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಹಾಗಾದರೆ ವಿಟಮಿನ್ ಕೆ ಕೊರತೆಯಾದಾಗ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಅದನ್ನು ತಡೆಯಲು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ […]

News

ಕೊಪ್ಪಳ ಜಿಲ್ಲೆಯ ಮಣ್ಣಿನ ಪ್ರತಿ ಟನ್ ನಲ್ಲಿ 12-14 ಗ್ರಾಂ ಚಿನ್ನ ಪತ್ತೆ !

ರಾಯಚೂರು ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪ ಪತ್ತೆ! ಸುಮಾರು 65 ಸ್ಥಳಗಳಲ್ಲಿ ಚಿನ್ನ ಮತ್ತು ಅಪರೂಪದ ಖನಿಜಗಳ ನಿಕ್ಷೇಪ ಪತ್ತೆಯಾಗಿದೆ.ಆದರೆ ಕೊಪ್ಪಳದ ಸ್ಥಳವು ಸಂಪೂರ್ಣವಾಗಿ ಅರಣ್ಯ ಪ್ರದೇಶವಾಗಿದ್ದು‌, ಅರಣ್ಯ ಇಲಾಖೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

News

ಕಾರ್ಕಳದ ಗೋಹತ್ಯೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಸಂಘ ಪರಿವಾರ, ಬಿಜೆಪಿ ಶಾಸಕ ಸೇರಿ ಕಟು ಟೀಕೆ,ಖಂಡನೆ ನಡೆಸಿದ್ದ ಗೋಹತ್ಯೆ ಪ್ರಕರಣದಲ್ಲಿ,ಸಂಘ ಪರಿವಾರದ ಕಾರ್ಯಕರ್ತನೇ ಪ್ರಮುಖ ಆರೋಪಿ ! ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಹತ್ಯೆ ಪ್ರಕರಣದಲ್ಲಿ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತನನ್ನು ಪೊಲೀಸ್ ಬಂಧಿಸಿದ್ದಾರೆ.

News

ಬೆಳಗಾವಿ ಜಿಲ್ಲೆ ವಿಭಜನೆಯಾಗುತ್ತಾ ..?ಎರಡು ಹೊಸ ಜಿಲ್ಲೆ ರಚನೆ ಬಗ್ಗೆ ಮಹತ್ವದ ಅಪ್ಡೇಟ್‌ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ!

ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ್ ಗಳನ್ನು ನೂತನ ಜಿಲ್ಲೆಗಳನ್ನಾಗಿ ಘೋಷಿಸುವ ಸಂಬಂಧಪಟ್ಟಂತೆ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

Sports

‘ನಾನು ನನ್ನ ಜೀವನದ ಯಾವುದೇ ವಿಷಯಗಳಿಗೆ ಸಕ್ಕರೆ ಹಾಕುವುದಿಲ್ಲ’: ಪಂದ್ಯ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಅವರ ನೇರ ಹೇಳಿಕೆ!

ಮುಂಬೈ, ಡಿಸೆಂಬರ್ 10 : ನಿನ್ನೆ ಪಂದ್ಯ ಗೆದ್ದ ನಂತರ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ನೀಡಿದ ಹೇಳಿಕೆಯೊಂದು ಇದೀಗ ಮುಖ್ಯ ಸುದ್ದಿಯಾಗಿದೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ (Times of India) ವರದಿ ಮಾಡಿದ್ದು, ಪಾಂಡ್ಯ ಅವರು ತಮ್ಮ ಜೀವನದ ದೃಷ್ಟಿಕೋನವನ್ನು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಪಂದ್ಯದ ಗೆಲುವಿನ ಸಂತಸವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಅವರು ನೇರವಾಗಿ ಮತ್ತು ದಿಟ್ಟವಾಗಿ, ‘ನನ್ನ ಜೀವನದಲ್ಲಿ ನಾನು ಯಾವುದೇ ವಿಷಯಗಳಿಗೆ ಸಕ್ಕರೆ ಹಾಕುವುದಿಲ್ಲ’ ಎಂದು […]

News

ಮುಟ್ಟಿನ ರಜೆ ನಿರಾಕರಿಸುವ ಮಾಲಿಕರಿಗೆ 5000 ರೂ ದಂಡ !! ರಾಜ್ಯ ಸರ್ಕಾರದ ಮಸೂದೆ ಸಿದ್ಧ !

ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದುದಿನದ ವೇತನಸಹಿತ ಮುಟ್ಟಿನ ರಜೆಯನ್ನು ನಿರಾಕರಿಸುವ ,ಮುಟ್ಟು ಆದವರನ್ನು ತಾರತಮ್ಯ ,ಅಸ್ಪೃಶ್ಯರಂತೆ ನಡೆಸಿಕೊಳ್ಳುವ ಮಾಲಿಕರಿಗೆ 5000 ರೂ ದಂಡ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

GULF Technology

ಮೈಕ್ರೋಸಾಫ್ಟ್‌ನಿಂದ ಭಾರತದಲ್ಲಿ $17.5 ಬಿಲಿಯನ್ (ಸುಮಾರು ₹1.45 ಲಕ್ಷ ಕೋಟಿ) ಬೃಹತ್ ಹೂಡಿಕೆ ಘೋಷಣೆ: ಇದು ಏಷ್ಯಾದಲ್ಲೇ ಕಂಪನಿಯ ಅತಿದೊಡ್ಡ ಹೂಡಿಕೆ!!

ಅಮೆರಿಕ/ಇಂಡಿಯಾ. ಡಿಸೆಂಬರ್ 10 : ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸತ್ಯ ನಾಡೆಲ್ಲಾ ಅವರು ಭಾರತದಲ್ಲಿ ಬರೋಬ್ಬರಿ $17.5 ಬಿಲಿಯನ್ (ಸುಮಾರು ₹1.45 ಲಕ್ಷ ಕೋಟಿ) ಬಂಡವಾಳ ಹೂಡುವುದಾಗಿ ಘೋಷಿಸಿದ್ದಾರೆ. ಇದು ಏಷ್ಯಾದಲ್ಲಿ ಮೈಕ್ರೋಸಾಫ್ಟ್‌ ಮಾಡುತ್ತಿರುವ ಅತಿದೊಡ್ಡ ಹೂಡಿಕೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಮಹತ್ವದ ಸಭೆಯ ನಂತರ ಸತ್ಯ ನಾಡೆಲ್ಲಾ ಅವರು ಸಾಮಾಜಿಕ ಮಾಧ್ಯಮವಾದ ‘X’ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ. ಈ ಬೃಹತ್ ಹೂಡಿಕೆಯ ಪ್ರಮುಖ ಗುರಿ ‘ಭಾರತದ AI-ಪ್ರಥಮ […]

Sports

ಮೊತ್ತ ಮೊದಲ ಬಾರಿಗೆ ಅಂತರ್ರಾಷ್ಟ್ರೀಯ ಟಿ-ಟ್ವೆಂಟಿ ಪಂದ್ಯದಲ್ಲಿ 100 ವಿಕೆಟ್‌ಗಳನ್ನು ಪೊರೈಸಿದ ಭಾರತೀಯ ಬೌಲರ್ : ಜಸ್ಪಿತ್ ಬುಮ್ರಾ !

ಜಸ್ಪಿತ್ ಬುಮ್ರಾ ಅವರು ಟೆಸ್ಟ್‌ನಲ್ಲಿ 234 , ODIಯಲ್ಲಿ 149 ಮತ್ತು T20Iನಲ್ಲಿ 101 ರಂತೆ, ಒಟ್ಟು 484 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.

News

ಮದ್ಯ ಮಾರಾಟಕ್ಕಿಳಿದ ಯುವರಾಜ್ ಸಿಂಗ್ !”ಫಿನೋ” ಎಂಬ ಹೊಸ ಬ್ರಾಂಡ್ ಬಿಡುಗಡೆ !

ಟೀಮ್ ಇಂಡಿಯಾ ಲೆಜೆಂಡ್ ಯುವರಾಜ್ ಸಿಂಗ್ “ಫಿನೋ” ಎಂಬ ಹೆಸರಿನ ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಸ್ಥಾಪಿಸುವ ಮೂಲಕ ಹೊಸ ಮಧ್ಯದ ಬಿಸಿನೆಸ್‌ಗೆ ಕೈ ಹಾಕಿದ್ದಾರೆ. ಗುರುಗ್ರಾಮ್‌ನಲ್ಲಿ ನಡೆದ ಲಾಂಚಿಂಗ್ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗರಾದ ರೈನಾ, ಕೈಫ್ ಹಾಗೂ ಚಹಲ್ ಕಾಣಿಸಿಕೊಂಡಿದ್ದರು.

Business

Gold Rate Today Bangalore: ಬೆಳ್ಳಿ ಬೆಲೆ ಸಾರ್ವಕಾಲಿಕ ದಾಖಲೆ; ಚಿನ್ನದ ಬೆಲೆ ಅಲ್ಪ ಹೆಚ್ಚಳ

Bullion Market 2025 December 10th: ಚಿನ್ನದ ಬೆಲೆ ಇಂದು ಬುಧವಾರ ಅಲ್ಪ ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಬರೋಬ್ಬರಿ 9 ರೂಗಳಷ್ಟು ಹೆಚ್ಚಳ ಆಗಿದೆ. ಆಭರಣ ಚಿನ್ನದ ಬೆಲೆ 11,925 ರೂನಿಂದ 11,945 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 13,031 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 190 ರೂನಿಂದ 199 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 207 ರೂ ಆಗಿದೆ. ಬೆಂಗಳೂರು, ಡಿಸೆಂಬರ್ 10: ಬೆಳ್ಳಿ ಬೆಲೆ ಹೊಸ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft