News

ಶ್ರೀಲಂಕಾಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕನ ಬಂಧನ ಸಾಧ್ಯತೆ!

ಬೆಂಗಳೂರು : ಶ್ರೀಲಂಕಾಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕನ ಬಂಧನ ಸಾಧ್ಯತೆ! ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದೇಶಕ್ಕೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಅರ್ಜುನ ರಣತುಂಗ ಅವರು ದೇಶದ ಪೆಟ್ರೋಲಿಯಂ ಸಚಿವರಾಗಿದ್ದ ವೇಳೆ ಭಾರೀ ಲಂಚ ಪಡೆದ ಆರೋಪ !

News

ನಾನೂ ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವುದು ಇದೇ ಇವಿಎಂ ವ್ಯವಸ್ಥೆ ಮೂಲಕ !

ನಾನು ಇವಿಎಂ ವಿರುದ್ಧ ಸುಳ್ಳು ಆರೋಪ ಮಾಡುವುದಿಲ್ಲ ; ಇವಿಎಂ ವಿರುದ್ಧದ ಆರೋಪ ತಳ್ಳಿ ಹಾಕಿ ತನ್ನದೇ ಮೈತ್ರಿ ಪಕ್ಷಕ್ಕೆ ಶಾಕ್ ನೀಡಿದ ಸಂಸದೆ ಸುಪ್ರಿಯಾ ಸುಳೆ!!

Sports

IPL 2026: ಕೊನೆ ಕ್ಷಣದ ಬದಲಾವಣೆ… ಕನ್ನಡಿಗ ಸೇರಿದಂತೆ 19 ಆಟಗಾರರ ಹೆಸರು ಸೇರ್ಪಡೆ

IPL Auction 2026:ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜು ಪ್ರಕ್ರಿಯೆ ಡಿಸೆಂಬರ್ 16 ರಂದು ನಡೆಯಲಿದೆ. ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯಲಿರುವ ಈ ಮಿನಿ ಆಕ್ಷನ್​ನಲ್ಲಿ ಒಟ್ಟು 369 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ ಆಟಗಾರರ ಸಂಪೂರ್ಣ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಆಕ್ಷನ್ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಪ್ರಕಟಿಸಿದ್ದ 350 ಆಟಗಾರರ ಪಟ್ಟಿಗೆ 19 ಮಂದಿಯನ್ನು ಮತ್ತೆ ಸೇರ್ಪಡೆಗೊಳಿಸಲಾಗಿದೆ. ಹೀಗೆ ಸೇರ್ಪಡೆಗೊಂಡ […]

Health +

ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ಮಾಡಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು ಎಚ್ಚರ!

ಕೆಲವೊಮ್ಮೆ ಸಣ್ಣ ಆರೋಗ್ಯ ಸಮಸ್ಯೆಗಳು ದೊಡ್ಡದಾಗಿಬಿಡುತ್ತವೆ. ತಲೆನೋವು ನೋಡಲು ಸಣ್ಣ ಸಂಗತಿ. ಆದರೆ, ಆ ತಲೆನೋವಿನಿಂದ ಕೆಲವೊಮ್ಮೆ ಸಹಿಸಲಾಗದಂತಾಗುತ್ತದೆ. ತಲೆನೋವು, ಶೀತ ಮುಂತಾದ ಆರೋಗ್ಯ ಸಮಸ್ಯೆಗಳು ಆಗಾಗ ಬರುತ್ತಲೇ ಇರುವುದರಿಂದ ಬಹುತೇಕ ಜನರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ತಲೆನೋವು ಕೂಡ ಕೆಲವೊಮ್ಮೆ ಬಹಳ ಗಂಭೀರ ಆರೋಗ್ಯ ಸಮಸ್ಯೆಯಾಗಬಹುದು ಎಚ್ಚರ! ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ. ಬೆಂಗಳೂರು, ಡಿಸೆಂಬರ್ 15: ಸಣ್ಣ ತಲೆನೋವು (Headache) ಎಂದು ನಿರ್ಲಕ್ಷ್ಯ ತೋರಿದರೆ ಅಪಾಯಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಸಾಕ್ಷಿಯಾಗಿ […]

GULF News

ನಕಲಿ ಉದ್ಯೋಗದ ಆಮಿಷಕ್ಕೆ ಒಳಗಾಗಬೇಡಿ: ಗಲ್ಫ್ ರಾಷ್ಟ್ರಗಳಿಗೆ ತೆರಳುವ ಭಾರತೀಯರಿಗೆ ಯುಎಇ-ಭಾರತ ಸರ್ಕಾರದಿಂದ ತೀವ್ರ ಎಚ್ಚರಿಕೆ!

ಗಲ್ಫ್ – ಇಂಡಿಯಾ, ಡಿಸೆಂಬರ್ 15 :ಭಾರತ ಸರ್ಕಾರವು ಇತ್ತೀಚೆಗೆ ಸಂಸತ್ತಿನಲ್ಲಿ ನೀಡಿದ ತೀವ್ರ ಎಚ್ಚರಿಕೆಯ ಹೇಳಿಕೆಯಲ್ಲಿ, ಗಲ್ಫ್ ರಾಷ್ಟ್ರಗಳಲ್ಲಿನ ನಕಲಿ ಉದ್ಯೋಗದ ಆಮಿಷಗಳ ಮೂಲಕ ಭಾರತೀಯ ಯುವಕರನ್ನು ಮಾನವ ಕಳ್ಳಸಾಗಣೆ (Human Trafficking) ಜಾಲಕ್ಕೆ ಸಿಲುಕಿಸುವ ಜಾಲವು ಹೆಚ್ಚಾಗಿರುವುದು ದೃಢಪಟ್ಟಿದೆ. ಸುಲಭ ಹಣ ಮತ್ತು ಹೆಚ್ಚು ವೇತನದ ಆಕರ್ಷಕ ಆನ್‌ಲೈನ್ ಜಾಹೀರಾತುಗಳನ್ನು ನಂಬಿ ಸಾವಿರಾರು ಯುವಕರು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ ಮೂಲಕ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಈ ನಕಲಿ ನೇಮಕಾತಿ […]

Technology

ChatGPT ಬಳಕೆಯಿಂದ ಮೆದುಳಿನ ಸಾಮರ್ಥ್ಯ ಕುಸಿತ: ಖ್ಯಾತ ಯೂಟ್ಯೂಬರ್ ರಾಥೀ ವಿಶ್ಲೇಷಣೆ !

ದೆಹಲಿ, ಡಿಸೆಂಬರ್ 15 : ಕೃತಕ ಬುದ್ಧಿಮತ್ತೆ (AI) ಮತ್ತು ಚಾಟ್‌ಜಿಪಿಟಿ (ChatGPT) ಯಂತಹ ಸಾಧನಗಳ ಹೆಚ್ಚಿದ ಬಳಕೆಯು ಮಾನವನ ಅರಿವಿನ ಸಾಮರ್ಥ್ಯಗಳ (Cognitive Capabilities) ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಯೂಟ್ಯೂಬರ್ ಧ್ರುವ್ ರಾಥೀ ಅವರು ಇತ್ತೀಚಿನ ವೀಡಿಯೊದಲ್ಲಿ ವಿಶ್ಲೇಷಿಸಿದ್ದಾರೆ. AI ನಮ್ಮ ದೈನಂದಿನ ಕಾರ್ಯಗಳನ್ನು ಸುಲಭಗೊಳಿಸಿದರೂ, ಅತಿಯಾದ ಅವಲಂಬನೆಯು ಜನರನ್ನು ‘ಮಾನಸಿಕವಾಗಿ ಮೊಂಡು’ (Cognitively Offload) ಮಾಡುತ್ತಿದೆ ಎಂದು ಹೊಸ ಸಂಶೋಧನಾ ವರದಿಗಳು ಎಚ್ಚರಿಸಿವೆ. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ನಡೆಸಿದ […]

Sports

ಹೊಸ ಇತಿಹಾಸ… ಒಂದೇ ತಂಡದಲ್ಲಿ ಮೂವರು ಸಹೋದರರು..!

Men’s U-19 World Cup 2026: ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಲಿರುವ ಅಂಡರ್-19 ಪುರುಷರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಜನವರಿ 15 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಜಪಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಬಾಂಗ್ಲಾದೇಶ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ಕಿರಿಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ನಮೀಬಿಯಾ-ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ ಅಂಡರ್-19 ಏಕದಿನ ವಿಶ್ವಕಪ್​ಗಾಗಿ ಒಂದೊಂದೇ ತಂಡಗಳನ್ನು ಘೋಷಿಸಲಾಗುತ್ತಿದೆ. ಈಗಾಗಲೇ ಆಸ್ಟ್ರೇಲಿಯಾ ಬಲಿಷ್ಠ ಪಡೆಯನ್ನು ಹೆಸರಿಸಿದ್ದು, ಈ ತಂಡದಲ್ಲಿ ಭಾರತೀಯ ಮೂಲದ […]

Health +

ಬ್ರಾಯ್ಲರ್‌ Vs ನಾಟಿ ಕೋಳಿ; ಇವೆರಡರಲ್ಲಿ ಯಾವುದರ ಸೇವನೆ ಆರೋಗ್ಯಕ್ಕೆ ಉತ್ತಮ?

ನಾನ್‌ವೆಜ್‌ ಪ್ರಿಯರಿಗಂತೂ ಚಿಕನ್‌ ಅಂದ್ರೆ ಸಖತ್‌ ಇಷ್ಟ. ಇದರಲ್ಲಿ ಕೆಲವರು ಬ್ರಾಯ್ಲರ್‌ ಕೋಳಿಯನ್ನು ಇಷ್ಟಪಟ್ಟರೆ ಇನ್ನೂ ಅನೇಕರು ನಾಟಿ ಕೋಳಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅಷ್ಟಕ್ಕೂ ಇವೆಡರಲ್ಲಿ ಅರೋಗ್ಯಕ್ಕೆ ಉತ್ತಮ ಯಾವುವು? ಯಾವುದರಲ್ಲಿ ಹೆಚ್ಚು ಪೋಷಕಾಂಶವಿದೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ. ಚಿಕನ್‌ (Chicken) ಇಲ್ಲದೆ ನಾನ್‌ವೆಜ್‌ ಪ್ರಿಯರಿಗೆ ಭಾನುವಾರ ಪರಿಪೂರ್ಣ ಆಗೋದೇ ಇಲ್ಲ. ಚಿಕನ್‌ ಫ್ರೈ, ಬಿರಿಯಾನಿ, ಚಿಕನ್‌ ಸೂಪ್‌ ಅಂತೆಲ್ಲಾ ವೆರೈಟಿ ಅಡುಗೆಗಳನ್ನು ಮಾಡಿ ಸವಿಯುತ್ತಾರೆ. ಇದರಲ್ಲಿ ಕೆಲವರು ಬ್ರಾಯ್ಲರ್‌ ಕೋಳಿಯನ್ನು ತಿಂದ್ರೆ, ಇನ್ನೂ […]

News

ಕರ್ನಾಟಕ ಕಂಡ ಹಿರಿಯ ಶಾಸಕ, ವಿವಿಧ ಸರ್ಕಾರಗಳ ಹಲವು ಖಾತೆಗಳನ್ನು ನಿಭಾಯಿಸಿದ ಸಚಿವ ಮೇಧಾವಿ ಶಾಮನೂರು ಶಿವಶಂಕರಪ್ಪ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ (6 ಬಾರಿ) ಹಾಲಿ ಶಾಸಕರೂ,ಮಾಜಿ ಸಂಸದರೂ, ಕೆಪಿಸಿಸಿಯ ಮಾಜಿ ಕೋಶಾಧಿಕಾರಿ , ಕರ್ನಾಟಕ ಸರ್ಕಾರದ ವಿವಿಧ ಖಾತೆಗಳನ್ನು ಅಲಂಕರಿಸಿದ್ದ ಸಚಿವ ಮೇಧಾವಿ ಶಾಮನೂರು ಶಿವಶಂಕರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft