Technology

Year Ender 2025: ಫೋಟೋ DSLR ಗಳಂತೆ ಬರುತ್ತವೆ: ಈ ವರ್ಷ ಬಿಡುಗಡೆಯಾದ 200MP ಕ್ಯಾಮೆರಾ ಫೋನುಗಳಿವು

ಇತ್ತೀಚಿನ ದಿನಗಳಲ್ಲಿ, ಅನೇಕ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 200MP ಕ್ಯಾಮೆರಾಗಳನ್ನು ನೀಡಲು ಪ್ರಾರಂಭಿಸಿವೆ. ಈ ಸ್ಮಾರ್ಟ್‌ಫೋನ್‌ಗಳು 4K ಮತ್ತು 8K ವಿಡಿಯೋವನ್ನು ರೆಕಾರ್ಡ್ ಮಾಡಬಲ್ಲವು ಮತ್ತು DSLR ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿವೆ. ಹಾಗಾದರೆ, ಈ ವರ್ಷ 2025 ರಲ್ಲಿ ಬಿಡುಗಡೆ ಆದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ಫೋನ್ಸ್ ಯಾವುವು ಎಂಬುದನ್ನ ನೋಡೋಣ.ಬೆಂಗಳೂರು (ಡಿ. 15): ಕೆಲವು ಸಮಯದಿಂದ, ಮೊಬೈಲ್ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ DSLR-ಸ್ಪರ್ಧಿ ಕ್ಯಾಮೆರಾಗಳನ್ನು ಸೇರಿಸಲು ಪ್ರಾರಂಭಿಸಿವೆ. ಸ್ಯಾಮ್​ಸಂಗ್ (Samsung) ಮತ್ತು ವಿವೋ […]

News

ಅಶೋಕ್‌ಗೆ ಸುಪ್ರೀಂನಲ್ಲಿ ಬಿಗ್‌ ರಿಲೀಫ್‌! ಎಫ್‌ಐಆರ್‌ ರದ್ದು!

ಬೆಂಗಳೂರು : ಅಶೋಕ್‌ಗೆ ಸುಪ್ರೀಂನಲ್ಲಿ ಬಿಗ್‌ ರಿಲೀಫ್‌! ಎಫ್‌ಐಆರ್‌ ರದ್ದು! ಬಗರ್ ಹುಕುಂ ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್‌ ಅಶೋಕ್‌ ಅವರಿಗೆ ಸುಪ್ರೀಂ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರ್ ಅಶೋಕ್ “ಇದು ರಾಜಕೀಯ ಪ್ರೇರಿತ” ಎಂದು ದೂರಿದ್ದಾರೆ!

Health +

ರಾತ್ರಿ ಮಲಗುವ ಮುನ್ನ ಒಂದು ಲವಂಗ ಸೇವನೆ ಮಾಡಿದ್ರೆ ಏನಾಗುತ್ತೆ ನೋಡಿ!

ಲವಂಗವು ಕೇವಲ ಮಸಾಲೆ ಪದಾರ್ಥವಲ್ಲ. ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಔಷಧೀಯ ಗುಣಗಳ ನಿಧಿಯಾಗಿದೆ. ಮಲಗುವ ಮುನ್ನ ಲವಂಗ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಶೀತ, ಕೆಮ್ಮು ಮತ್ತು ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಹಾಗಾಗಿ ಮಲಗುವ ಮುನ್ನ ಒಂದು ಲವಂಗವನ್ನು ಸೇವಿಸುವುದರಿಂದ ಅಥವಾ ಲವಂಗದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಉಂಟಾಗಬಹುದು. ಈ ಬಗೆಗಿನ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ. ಲವಂಗ (Cloves) ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅದರ ಔಷಧೀಯ […]

News

US ಕೇಂದ್ರಬಿಂದುವಾಗಿಸಿ, ಡಿ.19ರಂದು ಪ್ರಬಲ ’ರಾಜಕೀಯ ಭೂಕಂಪ’, ಮೋದಿ ಸರ್ಕಾರದ ಪತನ : ಸಂಜಯ್ ರಾವತ್!

ಬೆಂಗಳೂರು : US ಕೇಂದ್ರಬಿಂದುವಾಗಿಸಿ, ಡಿ.19ರಂದು ಪ್ರಬಲ ’ರಾಜಕೀಯ ಭೂಕಂಪ’, ಮೋದಿ ಸರ್ಕಾರದ ಪತನ : ಸಂಜಯ್ ರಾವತ್! ಇನ್ನೆರಡು ದಿನಗಳಲ್ಲಿ ಪ್ರಬಲ ರಾಜಕೀಯ ಸಂಭವಿಸಲಿದ್ದು, ನರೇಂದ್ರ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದು ಶಿವಸೇನೆಯ್ ಉದ್ದವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಇದೇ ರೀತಿಯ ಹೇಳಿಕೆಯನ್ನು ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ನೀಡಿದ್ದರು.

Business

ಕುಸಿತದ ಹಾದಿಯಲ್ಲಿದ್ದ ಭಾರತೀಯ ರೂಪಾಯಿ ಮೌಲ್ಯದಲ್ಲಿ ಅಲ್ಪ ಚೇತರಿಕೆ: ಆರ್‌ಬಿಐ ಮಧ್ಯಪ್ರವೇಶಕ್ಕೆ ಸಿಕ್ಕ ಯಶಸ್ಸು!

ನವದೆಹಲಿ: ಕಳೆದ ಕೆಲವು ದಿನಗಳಿಂದ ಸತತ ಕುಸಿತವನ್ನು ಅನುಭವಿಸುತ್ತಿದ್ದ ಭಾರತೀಯ ರೂಪಾಯಿ ಮೌಲ್ಯವು ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದೆ. ಮಂಗಳವಾರದ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹91.14 ಕ್ಕೆ ಕುಸಿಯುವ ಮೂಲಕ ಆತಂಕ ಮೂಡಿಸಿತ್ತು. ಆದರೆ, ಇಂದಿನ ವಹಿವಾಟಿನ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರುಕಟ್ಟೆಯಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶಿಸಿ ಡಾಲರ್ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದೆ. ಪರಿಣಾಮವಾಗಿ, ರೂಪಾಯಿ ಮೌಲ್ಯವು ದಿಢೀರ್ ಚೇತರಿಕೆ ಕಂಡು ₹90.25 ಮಟ್ಟಕ್ಕೆ […]

GULF

ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವೆ ಜಿಟಿ ಲೈನ್ಸ್‌ನಿಂದ ಹೊಸ ಹಡಗು, ಮಾರ್ಗ ಸೇವೆ ಆರಂಭ: ವ್ಯಾಪಾರ ವಹಿವಾಟಿಗೆ ಬಲ!

ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ವಾಣಿಜ್ಯ ಮತ್ತು ಆರ್ಥಿಕ ಸಂಬಂಧದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗಿದೆ. ಜಿಟಿ ಲೈನ್ಸ್ ಸಂಸ್ಥೆಯು ಪಶ್ಚಿಮ ಭಾರತದ ಪ್ರಮುಖ ಬಂದರುಗಳನ್ನು ಮತ್ತು ಗಲ್ಫ್ ದೇಶಗಳನ್ನು ನೇರವಾಗಿ ಸಂಪರ್ಕಿಸುವ ‘ಇಂಡಿಯಾ-ಗಲ್ಫ್ ಎಕ್ಸ್‌ಪ್ರೆಸ್’ ಎಂಬ ನೂತನ ಸಮುದ್ರ ಮಾರ್ಗ ಸೇವೆಯನ್ನು ಇಂದಿನಿಂದ ಅಧಿಕೃತವಾಗಿ ಜಾರಿಗೆ ತಂದಿದೆ. ಈ ಮಹತ್ವದ ಸೇವೆಯು ವಾರಕ್ಕೊಮ್ಮೆ ಕಾರ್ಯನಿರ್ವಹಿಸಲಿದ್ದು, ಭಾರತದ ಕೈಗಾರಿಕಾ ವಲಯ ಮತ್ತು ಗಲ್ಫ್ ಸಹಕಾರ ಮಂಡಳಿಯ ಮಾರುಕಟ್ಟೆಗಳ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. ​ಈ ಹೊಸ […]

News

ಸ್ಪೆಷಲ್‌ ಪವರ್‌ ಪಡೆದು ʻಬಿಗ್‌ ಬಾಸ್‌ʼ ಸ್ಪರ್ಧಿಗಳ ಆಟದ ದಿಕ್ಕನ್ನೇ ಬದಲಾಯಿಸಿದ ಧ್ರುವಂತ್-ರಕ್ಷಿತಾ ಶೆಟ್ಟಿ!

ಬೆಂಗಳೂರು : ಸ್ಪೆಷಲ್‌ ಪವರ್‌ ಪಡೆದು ʻಬಿಗ್‌ ಬಾಸ್‌ʼ ಸ್ಪರ್ಧಿಗಳ ಆಟದ ದಿಕ್ಕನ್ನೇ ಬದಲಾಯಿಸಿದ ಧ್ರುವಂತ್-ರಕ್ಷಿತಾ ಶೆಟ್ಟಿ!ನಾಯಕರ ಜೊತೆಗೆ ಅಗತ್ಯ ಸದಸ್ಯರನ್ನ ಆಯ್ಕೆ ಮಾಡಿ ಟಾಸ್ಕ್‌ ಆಡುವ ಮೂಲಕ ನಾಮಿನೇಷನ್‌ನ ದಿಕ್ಕನ್ನೇ ಬದಲಾಯಿಸುವ ಅವಕಾಶ ನೀಡಲಾಗಿದೆ. ಈ ಟಾಸ್ಕ್‌ಗಳಲ್ಲಿ ಯಾವ ಟೀಮ್‌ನಲ್ಲಿ ಯಾರು ಆಡಬೇಕು ಅನ್ನೋದನ್ನ ಡಿಸೈಡ್‌ ಮಾಡೋದು ಮಾತ್ರ ಧ್ರುವಂತ್‌ ಮತ್ತು ರಕ್ಷಿತಾ ಶೆಟ್ಟಿ!

Sports

125 ಎಸೆತಗಳಲ್ಲಿ 209 ರನ್‌..! ಏಷ್ಯಾಕಪ್‌ನಲ್ಲಿ ಅಜೇಯ ಶತಕ ಸಿಡಿಸಿದ ಅಭಿಗ್ಯಾನ್ ಕುಂಡು !

ಬೆಂಗಳೂರು : 125 ಎಸೆತಗಳಲ್ಲಿ 209 ರನ್‌..! ಏಷ್ಯಾಕಪ್‌ನಲ್ಲಿ ಅಜೇಯ ಶತಕ ಸಿಡಿಸಿದ ಅಭಿಗ್ಯಾನ್ ಕುಂಡು ! ದುಬೈನಲ್ಲಿ ನಡೆಯುತ್ತಿರುವ U19 ಏಷ್ಯಾಕಪ್‌ನಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ 408 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಭಿಗ್ಯಾನ್ ಕುಂಡು ಅಜೇಯ 209 ರನ್‌ಗಳ ಅದ್ಭುತ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

News

ಡಿ.20 ರಿಂದ ಕರಾವಳಿ ಉತ್ಸವ; ಆರು ಬೀಚ್‌ಗಳಲ್ಲಿ ಕಾರ್ಯಕ್ರಮ: ದ.ಕ. ಜಿಲ್ಲಾಧಿಕಾರಿ ದರ್ಶನ್.

ಬೆಂಗಳೂರು : ಡಿ.20 ರಿಂದ ಕರಾವಳಿ ಉತ್ಸವ; ಆರು ಬೀಚ್‌ಗಳಲ್ಲಿ ಕಾರ್ಯಕ್ರಮ: ದ.ಕ. ಜಿಲ್ಲಾಧಿಕಾರಿ ದರ್ಶನ್. ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಕಡಲ ತೀರಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು 6 ಬೀಚ್‌ಗಳಲ್ಲಿ ಕರಾವಳಿ ಉತ್ಸವದ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

News

ಬೆಳಗಾವಿಯ ಕ್ರೈಸ್ತ ಚರ್ಚ್ ಕಾರ್ಯಕ್ರಮದಲ್ಲಿ ಸಾಮರಸ್ಯದ ಮಹತ್ವ ಸಾರಿದ ಮುಖ್ಯಮಂತ್ರಿಗಳು.

ಬೆಂಗಳೂರು : ಬೆಳಗಾವಿಯ ಕ್ರೈಸ್ತ ಚರ್ಚ್ ಕಾರ್ಯಕ್ರಮದಲ್ಲಿ ಸಾಮರಸ್ಯದ ಮಹತ್ವ ಸಾರಿದ ಮುಖ್ಯಮಂತ್ರಿಗಳು. ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಇಲ್ಲಿ ಹಲವು ಜಾತಿಧರ್ಮಗಳ ಜನರಿದ್ದರೂ, ಎಲ್ಲರೂ ಐಕ್ಯತೆ ಹಾಗೂ ಸಾಮರಸ್ಯದಿಂದ ಬಾಳುವ ಅವಶ್ಯಕತೆಯಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮಾನವೀಯ ಸಮಾಜವನ್ನು ನಿರ್ಮಿಸಬೇಕು.

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft