ಸಿನಿಮಾ

“ದೃಶ್ಯಂ 3” ಸಿನಿಮಾ ಚಿತ್ರೀಕರಣ ಮುಕ್ತಾಯ!ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಥ್ರಿಲ್ಲರ್ ಸಿನಿಮಾ!

ಭಾರತೀಯ ಸಿನಿಮಾ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ, ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ,ಮೋಹನ್ ಲಾಲ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ “ದೃಶ್ಯಂ” ಸರಣಿಯ ದೃಶ್ಯಂ 3 ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ತೆರೆಯಲ್ಲಿ ಕಾಣುವ ನಿರೀಕ್ಷೆಯಲ್ಲಿದೆ.

News

ಮುಸ್ಲಿಂ ವಿವಾಹ ವಿಚ್ಛೇದನ ಸಂದರ್ಭ ಪತ್ನಿಯ ಪೋಷಕರು ನೀಡಿದ ಉಡುಗೊರೆ ವಾಪಾಸು ಕಡ್ಡಾಯ: ಸುಪ್ರೀಂಕೋರ್ಟ್ !!

ಪಿತೃಪ್ರಧಾನ ತಾರತಮ್ಯ ಅಂತರ್ಗತವಾಗಿ ಸಮಾಜದಲ್ಲಿ ಉಳಿದುಕೊಂಡಿರುವುದನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, ಮುಸ್ಲಿಂ ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ, ವಿವಾಹದ ವೇಳೆ ಮಹಿಳೆಗೆ ಆಕೆಯ ತವರು ಮನೆಯವರು ನೀಡಿದ ಉಡುಗೊರೆಯ ಜತೆ ವರನಿಗೆ ನೀಡಿದ ಉಡುಗೊರೆಗಳನ್ನೂ ವಾಪಾಸು ನೀಡಬೇಕು ಎಂದು ತೀರ್ಪು ನೀಡಿದೆ.

Entertainment ಸಿನಿಮಾ

Devil Trailer: ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ; ಇದು ‘ಡೆವಿಲ್’ ನಿಜರೂಪ

ಡೆವಿಲ್​ ಸಿನಿಮಾ ಟ್ರೇಲರ್​: ‘ಡೆವಿಲ್’ ಸಿನಿಮಾಗೆ ಪ್ರಕಾಶ್ ನಿರ್ದೇಶನ ಮಾಡುವುದರಿಂದ ನಿರೀಕ್ಷೆ ಹೆಚ್ಚಿದೆ. ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿದ್ದಾರೆ. ಅವರು ಇಲ್ಲದೆ ಅಭಿಮಾನಿಗಳು ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ರಿಲೀಸ್ ಆದ ಹಾಡುಗಳು ಗಮನ ಸೆಳೆದಿವೆ. ಈಗ ಟ್ರೇಲರ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿದೆ. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ. ಇದಕ್ಕೂ ಒಂದು ವಾರ ಮೊದಲು ಚಿತ್ರದ ಟ್ರೇಲರ್ ಬಿಡುಗಡೆ ಕಂಡಿದೆ. ‘ಡೆವಿಲ್’ ಸಿನಿಮಾ ಯಾವ ರೀತಿ […]

News

ಮತ್ತೆ ರಾಜ್ಯದಲ್ಲಿ ತಲೆಯೆತ್ತಿದ ಹಿಜಾಬ್ vs ಕೇಸರಿ ಶಾಲು ವಿವಾದ !

ಹಿಜಾಬ್ ಧರಿಸಿದ್ದಕ್ಕೆ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು!!ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ ಎಂದು ಆರೋಪಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಿ ಜಿ ಬೆಲ್ಲದ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

Health +

ಚಳಿಗಾಲದಲ್ಲಿ ಲೆಕ್ಕವಿಲ್ಲದಷ್ಟು ಚಹಾ ಅಥವಾ ಕಾಫಿ ಕುಡಿಯುವವರು ಈ ಸ್ಟೋರಿ ಮಿಸ್ ಮಾಡ್ದೆ ಓದಿ

ಹವಾಮಾನ ತಂಪಾಗಿರುವಾಗ, ಒಂದು ಕಪ್ ಬಿಸಿ ಬಿಸಿ ಕಾಫಿ ಅಥವಾ ಚಹಾ ಕುಡಿಯಬೇಕೆಂದು ಅನಿಸುವುದು ಸುಳ್ಳಲ್ಲ. ಚಳಿಯಲ್ಲಿ ಬಿಸಿ ಕಾಫಿ ಅಥವಾ ಚಹಾ ಹೀರುವುದು ಒಂದು ಅವರ್ಣನೀಯ ಅನುಭವ. ಆದರೆ ಚಳಿಯನ್ನು ತಡೆಯಲು ಮತ್ತು ಸೋಮಾರಿತನವನ್ನು ಹೋಗಲಾಡಿಸಲು ಅತಿಯಾಗಿ ಕಾಫಿ ಮತ್ತು ಚಹಾವನ್ನು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಹೆಚ್ಚು ಚಹಾ ಮತ್ತು ಕಾಫಿ ಕುಡಿಯುವ ಅಭ್ಯಾಸದಿಂದ ಯಾವ ರೀತಿ ಸಮಸ್ಯೆಗಳಾಗುತ್ತದೆ, ಯಾಕೆ […]

Health + News

ಮೊಟ್ಟೆ ಅಥವಾ ಪನ್ನೀರ್ , ಪ್ರೋಟೀನ್‌ಗೆ ಯಾವುದು ಉತ್ತಮ? ಫಿಟ್ನೆಸ್ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೆಂಗಳೂರು: ದೇಹದ ಬಲವರ್ಧನೆ, ಮಸಲ್‌ ಬಿಲ್ಡಿಂಗ್ ಹಾಗೂ ದಿನನಿತ್ಯದ ಪ್ರೋಟೀನ್ ಅವಶ್ಯಕತೆಯ ಬಗ್ಗೆ ಮಾತನಾಡುವಾಗ ಮೊಟ್ಟೆ ಮತ್ತು ಪನ್ನೀರ್ ಇಬ್ಬರೂ ಆಹಾರ ಜಗತ್ತಿನ ಪ್ರಮುಖ ಆಯ್ಕೆಗಳು. ಆರೋಗ್ಯ ತಜ್ಞರ ಪ್ರಕಾರ ಎರಡಕ್ಕೂ ತಮ್ಮದೇ ಆದ ಪ್ರಯೋಜನಗಳಿದ್ದರೂ, ಯಾವುದು ‘ಉತ್ತಮ’ ಎಂದು ನಿರ್ಧರಿಸುವುದು ವ್ಯಕ್ತಿಯ ಗುರಿ ಹಾಗೂ ದೇಹದ ಅವಶ್ಯಕತೆಯ ಮೇಲೆ ಅವಲಂಬಿತವಾಗಿದೆ. ಒಂದು ಮೊಟ್ಟೆಯಲ್ಲಿ ಸರಾಸರಿ ಆರು ಗ್ರಾಂ ಪ್ರೋಟೀನ್ ಇರುತ್ತದೆ ಮತ್ತು ಇದನ್ನು ‘ಪೂರ್ಣ ಪ್ರೋಟೀನ್’ ಎಂದು ಕರೆಯಲಾಗುತ್ತದೆ. ಅಂದರೆ ದೇಹಕ್ಕೆ ಅಗತ್ಯವಾದ ಎಲ್ಲಾ ಅಮೀನೋ […]

News

ಸಿ ಪಿ ಯೋಗೇಶ್ವರ ಕಾಂಗ್ರೆಸ್ ತೊರೆಯುವ ಸೂಚನೆ ? ಶಾಸಕರ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಚರ್ಚೆ!

ಬೆಂಗಳೂರು: ಕಾಂಗ್ರೆಸ್ ನಾಯಕ ಸಿ.ಪಿ. ಯೋಗೇಶ್ವರ ಅವರು ನೀಡಿದ ಇತ್ತೀಚಿನ ಹೇಳಿಕೆ ರಾಜ್ಯ ರಾಜಕೀಯಕ್ಕೆ ಹೊಸ ತಿರುವನ್ನು ನೀಡಿದ್ದು, ಅವರು ಪಕ್ಷ ತೊರೆಯುವ ಸಾಧ್ಯತೆಯನ್ನು ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ. ಪಕ್ಷದೊಳಗಿನ ಅಸಮಾಧಾನ ಹಾಗೂ ಅವಕಾಶಗಳ ಕೊರತೆಯನ್ನು ಸೂಚಿಸುವ ರೀತಿಯ ಮಾತುಗಳನ್ನು ಯೋಗೇಶ್ವರ ಪ್ರಕಟಿಸಿದ್ದು, ಇದರ ಪರಿಣಾಮವಾಗಿ ಕಾಂಗ್ರೆಸ್‌ನ ಒಳವಲಯದಲ್ಲೂ ಚರ್ಚೆಗಳು ಗಟ್ಟಿಯಾಗಿದೆ. ಚನ್ನಪಟ್ಟಣದಿಂದ ಐದು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಯೋಗೇಶ್ವರ, ಕಳೆದ ವರ್ಷ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಆದರೆ ಪಕ್ಷದಲ್ಲಿ ತಮ್ಮನ್ನೇನೂ ಗಮನಿಸಲಿಲ್ಲ ಎಂಬ […]

News

ತನ್ನ ಮನೆಮಂದಿಯ ಜೀವ ಕಾಪಾಡಿದ 10ನೇ ತರಗತಿ ವಿದ್ಯಾರ್ಥಿ! ಸಮಯಪ್ರಜ್ಞೆ, ಧೈರ್ಯಶಾಲಿಗೆ ಒಲಿದುಬಂತು ಹೊಯ್ಸಳ ಶೌರ್ಯ ಪ್ರಶಸ್ತಿ

ಉಡುಪಿಯ 10ನೇ ತರಗತಿ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಅವರ ಮನೆಗೆ ದೈತ್ಯ ಹಾವೊಂದು ಹಠಾತ್ ನುಗ್ಗಿದ್ದು, ಸಹಾಯವಾಣಿಗೆ ಕರೆ ಮಾಡಿದರೂ ಸಿಗದೇ ಹೋದಾಗ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತರಬೇತಿಯ ಬಲದಿಂದ, ಹಾವನ್ನು ಸುರಕ್ಷಿತವಾಗಿ ಹಿಡಿದ ಚಾತುರ್ಯದ ಕಾರ್ಯಕ್ಕಾಗಿ ರಾಜ್ಯ ಮಟ್ಟದ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Sports

IND vs SA 2ನೇ ODI: ದಕ್ಷಿಣ ಆಫ್ರಿಕಾಕ್ಕೆ ರೋಚಕ ಜಯ !!

ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ಅವರ ಶತಕಗಳ ಹೊರತಾಗಿಯೂ, ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಸೋಲನುಭವಿಸಿದೆ .ಟಾಸ್ ಸೋಲು ,ಕೊನೆಯ ಹತ್ತು ಓವರ್‌ಗಳಲ್ಲಿ ಭಾರತದ ಕಳಪೆ ಬ್ಯಾಟಿಂಗ್ ಮತ್ತು ಅತಿಯಾದ ಇಬ್ಬನಿಯ ಕಾರಣ ಭಾರತದ ಬೌಲಿಂಗ್‌ಗೆ ಅಡ್ಡಿ ಮುಂತಾದವುಗಳು ಸೋಲಿಗೆ ಕಾರಣವಾಗಿವೆ.

Business

ಡ್ರೀಮ್ ಡೀಲ್ ಗ್ರೂಪ್ ; ರಾಣಿಬೆನ್ನೂರು ವಲಯದ ಕಛೇರಿ ಉದ್ಘಾಟನಾ ಸಮಾರಂಭ.

ರಾಣಿಬೆನ್ನೂರು, ಡಿಸೆಂಬರ್ 3 : ಡ್ರೀಮ್ ಡೀಲ್‌ನ ರಾಣಿಬೆನ್ನೂರು ವಲಯದ ಕಚೇರಿ ಭವ್ಯವಾಗಿ ಉದ್ಘಾಟನೆಗೊಂಡಿದೆ . ಈ ಕಾರ್ಯಕ್ರಮದಲ್ಲಿ , ರಾಣಿಬೆನ್ನೂರು ಶಾಸಕರಾದ ಪ್ರಕಾಶ ಕೆ. ಕೋಳಿವಾಡ, ರಾಣಿಬೆನ್ನೂರು ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಜೆಡಿಎಸ್ ಮುಖಂಡರಾದ ಮಂಜುನಾಥ ಗೌಡ ಶಿವಣ್ಣನವರ, ನಿವೃತ್ತ ಆರ್ಮಿ ಸಿಬ್ಬಂದಿ; ಎಂ.ಡಿ. ಚಿಕ್ಕಣ್ಣನವರ, ಅಕ್ಕಿಮಠ ಅಗಡಿ ಮತ್ತು ವಿರಕ್ತಮಠ ಚಿಕ್ಕೇರೂರು ಮಹಾಸ್ವಾಮಿಗಳಾಗಿರುವ ಶ್ರೀ ಮ.ನಿ.ಪ್ರ ಗುರುಲಿಂಗ , ಜೊತೆಗೆ ಹಲವು ಗಣ್ಯರು ಹಾಗೂ ಸಾಮಾಜಿಕ-ರಾಜಕೀಯ ಮುಖಂಡರು ವಿಶೇಷವಾಗಿ ಹಾಜರಿದ್ದರು. ಹಲವಾರು ಗಣ್ಯರ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft