News Technology

ಹೈ ಬ್ಲಡ್ ಪ್ರೆಶರ್ ಕುರಿತು ಮುನ್ನೆಚ್ಚರಿಕೆ ನೀಡುವ “ಆಪಲ್ ವಾಚ್” ಲಾಂಚ್ ಮಾಡಿದ Apple ಕಂಪೆನಿ !

ಭಾರತದಲ್ಲಿ ಈಗ Apple Watch ಬಳಕೆದಾರರಿಗೆ ಒಂದು ಮಹತ್ವದ ಹೊಸ ವೈಶಿಷ್ಟ್ಯ ಲಭ್ಯವಾಗಿದೆ. ಹೈ ಬ್ಲಡ್‌ಪ್ರೆಶರ್‌ ಕುರಿತು ಮುನ್ನೆಚ್ಚರಿಕೆ ನೀಡುವ ಈ ವ್ಯವಸ್ಥೆಯನ್ನು ಅಧಿಕೃತವಾಗಿ ಭಾರತದಲ್ಲಿ ಸಕ್ರಿಯಗೊಳಿಸಲಾಗಿದೆ. ಸಾಮಾನ್ಯವಾಗಿ ರಕ್ತದ ಒತ್ತಡ ಹೆಚ್ಚಾದಾಗ ತಕ್ಷಣ ಲಕ್ಷಣಗಳು ಕಾಣಿಸಿಕೊಳ್ಳುವಂತಿಲ್ಲ. ಆದರೆ ದೀರ್ಘಕಾಲದಲ್ಲಿ ಇದು ಹೃದಯಾಘಾತ, ಸ್ಟ್ರೋಕ್, ಕಿಡ್ನಿ ಸಮಸ್ಯೆಗಳು ಸೇರಿದಂತೆ ಹಲವು ಗಂಭೀರ ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ Apple ಕಂಪನಿಯು ತನ್ನ ವಾಚ್ ಮೂಲಕ ಸಾಧ್ಯವಾಗುವ ಮಟ್ಟಿಗೆ ಮೊದಲ ಹಂತದಲ್ಲಿಯೇ ಬಳಕೆದಾರರನ್ನು ಎಚ್ಚರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. Apple […]

Sports

“ನನ್ನನ್ನು ನೀವು ಅನುಮಾನಿಸಿದಿರಾ?” ವಿರಾಟ್ ಕೊಹ್ಲಿಯ ಆವೇಶ ಭರಿತ “ಸೆಂಚುರಿ ಸೆಲೆಬ್ರೇಷನ್” ಕುರಿತು ವಿವರಿಸಿದ ಆರ್ ಅಶ್ವಿನ್!

:ನವದೆಹಲಿ, 29 ನವೆಂಬರ್ 2025:ಭಾರತದ ಮಾಜಿ ಸ್ಪಿನ್‌ ಬೌಲರ್‌ ರವಿಚಂದ್ರನ್ ಅಶ್ವಿನ್, ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತೋರಿದ ಭಾವನಾತ್ಮಕ ಸಂಭ್ರಮದ ಹಿಂದೆ ಇರುವ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ಕೊಹ್ಲಿ ನಿರಂತರವಾಗಿ ಶತಕ ಬಾರಿಸಿದ ಬಳಿಕ ತೋರಿದ ಉತ್ಸಾಹಮಯ ಸಂಭ್ರಮ, cricket ಪ್ರೇಮಿಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅಶ್ವಿನ್ ಹೇಳುವುದರಲ್ಲಿ, “ಕೊಹ್ಲಿ ಈಗ ತುಂಬಾ ಶಾಂತ, ದೃಢನಿಶ್ಚಯದ ಮನಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಅವರ ಮೇಲೆ ಕೇಳಿಬಂದ ಕೆಲವು ಟೀಕೆಗಳಿಗೆ ಅವರು ಮೈದಾನದಲ್ಲೇ ಉತ್ತರ ಕೊಡುತ್ತಿರುವುದು ಸ್ಪಷ್ಟವಾಗಿ […]

GULF

ಇಂಡಿಗೋ ಏರ್ಲೈನ್ಸ್‌ನ 500 ವಿಮಾನಗಳು ರದ್ದು!! ಇನ್ನೂ ಹಲವು ಗಲ್ಫ್ -ಇಂಡಿಯಾ ನಡುವಿನ ವಿಮಾನಗಳು ರದ್ದಾಗುವ ಸಾಧ್ಯತೆ !!

ಭಾರತದ ಅತಿ ದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಶುಕ್ರವಾರ ಮತ್ತೊಮ್ಮೆ ದೊಡ್ಡ ಮಟ್ಟದ ಗೊಂದಲ ಸೃಷ್ಟಿಯಾಯಿತು. ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಒಂದೇ ದಿನದಲ್ಲಿ 500ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡು, ಅನೇಕ ವಿಮಾನಗಳು ತಡವಾಗಿಯೂ ಹೊರಡಿದೆ. ಪ್ರಯಾಣಿಕರು ಗಂಟೆಗಳ ಕಾಲ ವಿಮಾನ ನಿಲ್ದಾಣಗಳಲ್ಲಿ ಕಟ್ಟಿಹಾಕಲ್ಪಟ್ಟು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಅನಿರೀಕ್ಷಿತ ಅಡಚಣೆಗೆ ಕಾರಣವಾಗಿ ಇತ್ತೀಚೆಗೆ ಜಾರಿಗೆ ಬಂದಿರುವ ಹೊಸ ಪೈಲಟ್ ಕಾರ್ಯವಾರ ನಿಯಮಗಳು (FDTL) ಹೇಳಲಾಗಿದೆ. ಪೈಲಟ್‌ಗಳ ವಿಶ್ರಾಂತಿ ಸಮಯ, ರಾತ್ರಿ ಕರ್ತವ್ಯ ಮಿತಿಗಳಂತಹ […]

News

ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯನ ಕೈ ಹಿಡಿಯಲು ಈಗ ಯಾರೂ ಇಲ್ಲ !

ಜಾಮೀನು ಮಂಜೂರಾದರೂ ಚಿನ್ನಯ್ಯ ಜೈಲಿನಲ್ಲೇ ಬಾಕಿ!ಒಂದೊಮ್ಮೆ ಲಕ್ಷಾಂತರ ಹಿಂಬಾಲಕರಿದ್ದ ಚಿನ್ನಯ್ಯಗೆ , ಈಗ ಜಾಮೀನು ನಿಲ್ಲಲೂ ಯಾರೂ ಇಲ್ಲ!ಜಾಮೀನು ಮಂಜೂರಿಗಾಗಿ ನ್ಯಾಯಾಲಯ ನಿಬಂಧನೆ ಮಾಡಿರುವ “ಇಬ್ಬರು ಜಾಮೀನುದಾರರು ಮತ್ತು 1 ಲಕ್ಷ ಭದ್ರತೆ ಬಾಂಡ್ ನೀಡಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಚಿನ್ನಯ್ಯ ಇನ್ನೂ ಶಿವಮೊಗ್ಗದ ಜೈಲಿನಲ್ಲಿಯೇ ಇರುವಂತಾಗಿದೆ.

ಸಿನಿಮಾ

“ದೃಶ್ಯಂ 3” ಸಿನಿಮಾ ಚಿತ್ರೀಕರಣ ಮುಕ್ತಾಯ!ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಥ್ರಿಲ್ಲರ್ ಸಿನಿಮಾ!

ಭಾರತೀಯ ಸಿನಿಮಾ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ, ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ,ಮೋಹನ್ ಲಾಲ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ “ದೃಶ್ಯಂ” ಸರಣಿಯ ದೃಶ್ಯಂ 3 ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ತೆರೆಯಲ್ಲಿ ಕಾಣುವ ನಿರೀಕ್ಷೆಯಲ್ಲಿದೆ.

News

ಮುಸ್ಲಿಂ ವಿವಾಹ ವಿಚ್ಛೇದನ ಸಂದರ್ಭ ಪತ್ನಿಯ ಪೋಷಕರು ನೀಡಿದ ಉಡುಗೊರೆ ವಾಪಾಸು ಕಡ್ಡಾಯ: ಸುಪ್ರೀಂಕೋರ್ಟ್ !!

ಪಿತೃಪ್ರಧಾನ ತಾರತಮ್ಯ ಅಂತರ್ಗತವಾಗಿ ಸಮಾಜದಲ್ಲಿ ಉಳಿದುಕೊಂಡಿರುವುದನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, ಮುಸ್ಲಿಂ ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ, ವಿವಾಹದ ವೇಳೆ ಮಹಿಳೆಗೆ ಆಕೆಯ ತವರು ಮನೆಯವರು ನೀಡಿದ ಉಡುಗೊರೆಯ ಜತೆ ವರನಿಗೆ ನೀಡಿದ ಉಡುಗೊರೆಗಳನ್ನೂ ವಾಪಾಸು ನೀಡಬೇಕು ಎಂದು ತೀರ್ಪು ನೀಡಿದೆ.

Entertainment ಸಿನಿಮಾ

Devil Trailer: ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ; ಇದು ‘ಡೆವಿಲ್’ ನಿಜರೂಪ

ಡೆವಿಲ್​ ಸಿನಿಮಾ ಟ್ರೇಲರ್​: ‘ಡೆವಿಲ್’ ಸಿನಿಮಾಗೆ ಪ್ರಕಾಶ್ ನಿರ್ದೇಶನ ಮಾಡುವುದರಿಂದ ನಿರೀಕ್ಷೆ ಹೆಚ್ಚಿದೆ. ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿದ್ದಾರೆ. ಅವರು ಇಲ್ಲದೆ ಅಭಿಮಾನಿಗಳು ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ರಿಲೀಸ್ ಆದ ಹಾಡುಗಳು ಗಮನ ಸೆಳೆದಿವೆ. ಈಗ ಟ್ರೇಲರ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿದೆ. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ. ಇದಕ್ಕೂ ಒಂದು ವಾರ ಮೊದಲು ಚಿತ್ರದ ಟ್ರೇಲರ್ ಬಿಡುಗಡೆ ಕಂಡಿದೆ. ‘ಡೆವಿಲ್’ ಸಿನಿಮಾ ಯಾವ ರೀತಿ […]

News

ಮತ್ತೆ ರಾಜ್ಯದಲ್ಲಿ ತಲೆಯೆತ್ತಿದ ಹಿಜಾಬ್ vs ಕೇಸರಿ ಶಾಲು ವಿವಾದ !

ಹಿಜಾಬ್ ಧರಿಸಿದ್ದಕ್ಕೆ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು!!ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ ಎಂದು ಆರೋಪಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಿ ಜಿ ಬೆಲ್ಲದ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

Health +

ಚಳಿಗಾಲದಲ್ಲಿ ಲೆಕ್ಕವಿಲ್ಲದಷ್ಟು ಚಹಾ ಅಥವಾ ಕಾಫಿ ಕುಡಿಯುವವರು ಈ ಸ್ಟೋರಿ ಮಿಸ್ ಮಾಡ್ದೆ ಓದಿ

ಹವಾಮಾನ ತಂಪಾಗಿರುವಾಗ, ಒಂದು ಕಪ್ ಬಿಸಿ ಬಿಸಿ ಕಾಫಿ ಅಥವಾ ಚಹಾ ಕುಡಿಯಬೇಕೆಂದು ಅನಿಸುವುದು ಸುಳ್ಳಲ್ಲ. ಚಳಿಯಲ್ಲಿ ಬಿಸಿ ಕಾಫಿ ಅಥವಾ ಚಹಾ ಹೀರುವುದು ಒಂದು ಅವರ್ಣನೀಯ ಅನುಭವ. ಆದರೆ ಚಳಿಯನ್ನು ತಡೆಯಲು ಮತ್ತು ಸೋಮಾರಿತನವನ್ನು ಹೋಗಲಾಡಿಸಲು ಅತಿಯಾಗಿ ಕಾಫಿ ಮತ್ತು ಚಹಾವನ್ನು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಹೆಚ್ಚು ಚಹಾ ಮತ್ತು ಕಾಫಿ ಕುಡಿಯುವ ಅಭ್ಯಾಸದಿಂದ ಯಾವ ರೀತಿ ಸಮಸ್ಯೆಗಳಾಗುತ್ತದೆ, ಯಾಕೆ […]

Health + News

ಮೊಟ್ಟೆ ಅಥವಾ ಪನ್ನೀರ್ , ಪ್ರೋಟೀನ್‌ಗೆ ಯಾವುದು ಉತ್ತಮ? ಫಿಟ್ನೆಸ್ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೆಂಗಳೂರು: ದೇಹದ ಬಲವರ್ಧನೆ, ಮಸಲ್‌ ಬಿಲ್ಡಿಂಗ್ ಹಾಗೂ ದಿನನಿತ್ಯದ ಪ್ರೋಟೀನ್ ಅವಶ್ಯಕತೆಯ ಬಗ್ಗೆ ಮಾತನಾಡುವಾಗ ಮೊಟ್ಟೆ ಮತ್ತು ಪನ್ನೀರ್ ಇಬ್ಬರೂ ಆಹಾರ ಜಗತ್ತಿನ ಪ್ರಮುಖ ಆಯ್ಕೆಗಳು. ಆರೋಗ್ಯ ತಜ್ಞರ ಪ್ರಕಾರ ಎರಡಕ್ಕೂ ತಮ್ಮದೇ ಆದ ಪ್ರಯೋಜನಗಳಿದ್ದರೂ, ಯಾವುದು ‘ಉತ್ತಮ’ ಎಂದು ನಿರ್ಧರಿಸುವುದು ವ್ಯಕ್ತಿಯ ಗುರಿ ಹಾಗೂ ದೇಹದ ಅವಶ್ಯಕತೆಯ ಮೇಲೆ ಅವಲಂಬಿತವಾಗಿದೆ. ಒಂದು ಮೊಟ್ಟೆಯಲ್ಲಿ ಸರಾಸರಿ ಆರು ಗ್ರಾಂ ಪ್ರೋಟೀನ್ ಇರುತ್ತದೆ ಮತ್ತು ಇದನ್ನು ‘ಪೂರ್ಣ ಪ್ರೋಟೀನ್’ ಎಂದು ಕರೆಯಲಾಗುತ್ತದೆ. ಅಂದರೆ ದೇಹಕ್ಕೆ ಅಗತ್ಯವಾದ ಎಲ್ಲಾ ಅಮೀನೋ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft