ಬೆಂಗಳೂರು : “ಕೋಗಿಲು ಬಡಾವಣೆಯ ಕೇರಳ ಸಿಎಂ ಹೇಳಿಕೆ” ಮುಂಬರುವ ಚುನಾವಣೆಯ ಅಸ್ತ್ರ: ಡಿಕೆಶಿ!
ಮುಂಬರುವ ಕೇರಳ ವಿಧಾನಸಭಾ ಚುನಾವನಣೆಯಲ್ಲಿ ಸೋಲುವ ಭೀತಿಯಿಂದ ಕೇರಳ ಸಿಎಂ ಅವರು ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿ ತೆರವು ವಿಚಾರದಲ್ಲಿ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ ” ಎಂದು ಡಿಸಿಎಂ ತಿರುಗೇಟು ನೀಡಿದ್ದಾರೆ.




