ಸಂಘ ಪರಿವಾರ, ಬಿಜೆಪಿ ಶಾಸಕ ಸೇರಿ ಕಟು ಟೀಕೆ,ಖಂಡನೆ ನಡೆಸಿದ್ದ ಗೋಹತ್ಯೆ ಪ್ರಕರಣದಲ್ಲಿ,ಸಂಘ ಪರಿವಾರದ ಕಾರ್ಯಕರ್ತನೇ ಪ್ರಮುಖ ಆರೋಪಿ ! ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಹತ್ಯೆ ಪ್ರಕರಣದಲ್ಲಿ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತನನ್ನು ಪೊಲೀಸ್ ಬಂಧಿಸಿದ್ದಾರೆ.
ಕಾರ್ಕಳದ ಗೋಹತ್ಯೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!




