Health +

ಹೃದಯಾಘಾತವನ್ನು ತಡೆಯಲು ಒಬ್ಬ ವ್ಯಕ್ತಿ ಪ್ರತಿನಿತ್ಯ ಎಷ್ಟು ಹೊತ್ತು ನಡೆಯಬೇಕು ತಿಳಿದುಕೊಳ್ಳಿ

ಚುರುಕಾದ ನಡಿಗೆ, ಏರೋಬಿಕ್ಸ್, ಈಜು, ಸೈಕ್ಲಿಂಗ್ ಮತ್ತು ಓಟ ಎಲ್ಲವೂ ನಿಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಮಾಡಲೇಬೇಕಾದಂತಹ ವ್ಯಾಯಾಮಗಳಾಗಿವೆ. ಇವೆಲ್ಲಾ ಸಾಧ್ಯವಾಗದಿದ್ದಲ್ಲಿ ಪ್ರತಿದಿನ ವಾಕಿಂಗ್ ಮಾಡುವ ಮೂಲಕವೂ ಹೃದಯಾಘಾತವನ್ನು ತಡೆಗಟ್ಟಬಹುದು. ಹೌದು. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಪ್ರತಿದಿನ ವಾಕಿಂಗ್ ಮಾಡುವುದು ಬಹಳ ಉಪಯೋಗಕಾರಿ. ಈ ಒಂದು ಅಭ್ಯಾಸ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಒಬ್ಬ ವ್ಯಕ್ತಿ ತನ್ನ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು ಎಂಬುದನ್ನು ಈ […]

News

ದೆಹಲಿ, ಕೆಂಪುಕೋಟೆಯ ಬಳಿಯ ಸ್ಪೋಟ :ಸಾವಿನ ಸಂಖ್ಯೆ ಹತ್ತಕ್ಕೆ ಏರಿಕೆ..!!

ನವದೆಹಲಿ : ನವದೆಹಲಿಯ ಕೆಂಪುಕೋಟೆ ಬಳಿ ಸಂಜೆ 6.52ರ ಸುಮಾರಿಗೆ ಮಾರುತಿ ಇಕೋ ಕಾರು ಸ್ಫೋಟಗೊಂಡು, ಅದರ ಹಿಂದೆಯಿದ್ದ ವಾಹನಗಳು ಹಾಗೂ ಪಕ್ಕದ ಅಂಗಡಿಗಳಿಗೂ ಬೆಂಕಿ ಹರಡಿತು. ಈ ಭೀಕರ ಸ್ಫೋಟದಲ್ಲಿ ದೇಹದ ಭಾಗಗಳು 150-160 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಸುಮಾರು 10 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ನವದೆಹಲಿ: ನವೆಂಬರ್ 10ರಂದು ಸಂಜೆ 6.52ರ ಸಮಯ. ಎಂದಿನಂತೆ ದೆಹಲಿ ಜನರು ಗಡಿಬಿಡಿಯಲ್ಲಿ ರಸ್ತೆಗಳಲ್ಲಿ ಓಡಾಡುತ್ತಿದ್ದರು. ಐತಿಹಾಸಿಕ ಕೆಂಪುಕೋಟೆ ಬಳಿಯಲ್ಲಿರುವ ದೆಹಲಿ ಮೆಟ್ರೋ ಸಂಸ್ಥೆಯ ರೆಡ್ ಫೋರ್ಟ್ […]

ಸಿನಿಮಾ

ಕಾಂತಾರ : ಎ ಲೆಜೆಂಡ್ ಚಾಪ್ಟರ್ 1’ — ಓಟಿಟಿ ಬಿಡುಗಡೆ ಬಳಿಕವೂ ಬಾಕ್ಸ್ ಆಫೀಸ್‌ನಲ್ಲಿ ಹೊಸ ರೆಕಾರ್ಡ್..!!

ಕನ್ನಡ ಬಾಕ್ಸಾಫೀಸ್ ,ಬೆಂಗಳೂರು, ನವೆಂಬರ್ 10:ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕಾಂತಾರ : ಎ ಲೆಜೆಂಡ್ ಚಾಪ್ಟರ್ 1’ ಓಟಿಟಿ (OTT) ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದರೂ, ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರಭಾವ ಕಳೆದುಕೊಳ್ಳದೆ ಮುಂದುವರಿದಿದೆ. ಚಿತ್ರವು ತನ್ನ 6ನೇ ವಾರಾಂತ್ಯದಲ್ಲಿಯೇ ರೂ 3.73 ಕೋಟಿ ಗಳಿಸುವ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಇನ್ನೂ ಆಕರ್ಷಣೆ ಉಳಿಸಿಕೊಂಡಿದೆ. ಚಿತ್ರದ ನಿರ್ಮಾಪಕರ ಮಾಹಿತಿಯ ಪ್ರಕಾರ, ಕನ್ನಡ ಆವೃತ್ತಿಯ ಒಟ್ಟು ಕಲೆಕ್ಷನ್ ರೂ 198.53 ಕೋಟಿಗೆ ತಲುಪಿದ್ದು, ಹಿಂದಿ […]

News

ಕಬ್ಬಿನ ಕಾರ್ಖಾನೆಗಳು 1500 ಕೋಟಿ ರೂ.ಗಿಂತ ಹೆಚ್ಚು ಮೊತ್ತ ರೈತರಿಗೆ ನೀಡಲು ಬಾಕಿ !! ಸರ್ಕಾರಿ ಮೂಲಗಳಿಂದ ವರದಿ !!

ಬೆಳಗಾವಿ : 2024-25ನೇ ಕಬ್ಬು ಅರೆಯುವ ಹಂಗಾಮಿನಲ್ಲಿ ಕಬ್ಬಿನ ಕಾರ್ಖಾನೆಗಳು ಸುಮಾರು 1500 ಕೋಟಿ ರೂ.ಗಿಂತ ಹೆಚ್ಚು ಮೊತ್ತವನ್ನು ರೈತರಿಗೆ ನೀಡದೆ ಬಾಕಿ ಉಳಿಸಿಕೊಂಡಿವೆ. ಬೆಳಗಾವಿ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 377.98 ಕೋಟಿ ರೂ. ಬಾಕಿ ಇದ್ದು, ಬಾಗಲಕೋಟೆ ಜಿಲ್ಲೆಯಲ್ಲಿ 1040.54 ಕೋಟಿ ರೂ. ಬಾಕಿ ಇದೆ. ಇದರ ಜೊತೆಗೆ, ಕೆಲವು ನಿರ್ದಿಷ್ಟ ಕಾರ್ಖಾನೆಗಳು (ಭಾಲ್ಕೇಶ್ವರ, ಸೋಮೇಶ್ವರ, ಬಸವೇಶ್ವರ, ನಂದಿ, ಜಮಖಂಡಿ) ಒಟ್ಟು 38 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ. 2024-25 […]

Health +

ವಯಸ್ಕರಲ್ಲಿ 11.4% ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ !! -ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ:

ನವದೆಹಲಿ: ಭಾರತದ ಆರೋಗ್ಯ ಕ್ಷೇತ್ರಕ್ಕೆ ಆತಂಕ ಹುಟ್ಟಿಸುವ ರೀತಿಯಲ್ಲಿ, ದೇಶದ ವಯಸ್ಕ ಜನಸಂಖ್ಯೆಯ 11.4 ಶೇಕಡಾ ಜನರು ಮಧುಮೇಹ (ಡಯಾಬಿಟಿಸ್) ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.ಈ ವರದಿ ಪ್ರಕಾರ, ನಗರ ಪ್ರದೇಶಗಳಲ್ಲಿ ಮಧುಮೇಹದ ಪ್ರಮಾಣ ಗ್ರಾಮೀಣ ಪ್ರದೇಶಕ್ಕಿಂತ ದ್ವಿಗುಣವಾಗಿದೆ. ಜೀವನ ಶೈಲಿಯ ಬದಲಾವಣೆ, ಅಹಾರ ಪದ್ಧತಿಯ ಅಸಮತೋಲನ, ವ್ಯಾಯಾಮದ ಕೊರತೆ ಹಾಗೂ ಮಾನಸಿಕ ಒತ್ತಡಗಳು ಈ ಏರಿಕೆಗೆ ಪ್ರಮುಖ ಕಾರಣಗಳಾಗಿ ವರದಿ ಉಲ್ಲೇಖಿಸಿದೆ. ಭಾರತ ಮಧುಮೇಹ […]

Sports

ಟಿ -ಟ್ವೆಂಟಿ ವರ್ಲ್ಡ್ ಕಪ್ 2026 ದಿನಾಂಕ ನಿಗದಿ.

ಟಿ – ಟ್ವೆಂಟಿ ವರ್ಲ್ಡ್ ಕಪ್ 2026 ದಿನಾಂಕ ನಿಗದಿ!ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಮೊದಲ ಟಿ- ಟ್ವೆಂಟಿ ವರ್ಲ್ಡ್ ಕಪ್!!2026 ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಮಧ್ಯೆ ನಡೆಯಲಿದೆ ಎಂದು ಅಂದಾಜು.ವಿಶ್ವದ ಸುಮಾರು 20 ದೇಶಗಳ ನಡುವೆ ಜರುಗಲಿದೆ ಕ್ರಿಕೆಟ್ ಕದನ..!ಶೀಘ್ರದಲ್ಲೇ ಐಸಿಸಿಯಿಂದ ವೇಳಾಪಟ್ಟಿ ಬಿಡುಗಡೆ!!

GULF

ಹಜ್ – 2026 ಒಪ್ಪಂದ: ಭಾರತ-ಸೌದಿ ಅರೇಬಿಯಾ ಹೊಸ ಹಂತಕ್ಕೆ!

ನವೆಂಬರ್ 10, 2025 – ನವದೆಹಲಿ/ಜಿದ್ದಾ :ಭಾರತ ಹಾಗೂ ಸೌದಿ ಅರೇಬಿಯಾ ಸರ್ಕಾರಗಳ ನಡುವೆ 2026ನೇ ಸಾಲಿನ ಹಜ್ ಯಾತ್ರೆ ಕುರಿತು ಮಹತ್ವದ ದ್ವಿಪಕ್ಷೀಯ ಒಪ್ಪಂದದ ಮೇಲೆ ಸಹಿ ಮಾಡಲಾಗಿದೆ. ಈ ಹೊಸ ಒಪ್ಪಂದದಡಿ, ಭಾರತಕ್ಕೆ 1,75,025 ಯಾತ್ರಿಕರ ಹಜ್ ಕೋಟಾ ಅಧಿಕೃತವಾಗಿ ನಿಗದಿಯಾಗಿದೆ.ಹೊಸ ಒಪ್ಪಂದಕ್ಕೆ ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಎಸ್‌.ಪಿ. ಸಿಂಗ್ ಬಗೇಲ್ ಮತ್ತು ಸೌದಿ ಹಜ್ ಹಾಗೂ ಉಮ್ರಾ ಸಚಿವ ತೌಫೀಕ್ ಅಲ್ ರಬಿಯಾ ಸಹಿ ಹಾಕಿದ್ದಾರೆ. ಈ ಸಭೆ […]

Sports

ಭಾರತದ ಪೌರತ್ವ ಪಡೆದ ಆಸ್ಟ್ರೇಲಿಯಾದ ಸಂಜಾತ ಫುಟ್ಬಾಲ್ ಆಟಗಾರ ರಯಾನ್ ವಿಲಿಯಮ್ಸ್ ! ಭಾರತೀಯ ಫುಟ್ಬಾಲ್‌ಗೆ ಹೊಸ ಉತ್ಸಾಹ

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಜನಿಸಿದ, ಆದರೆ ಭಾರತೀಯ ಮೂಲ ಹೊಂದಿರುವ ಫುಟ್ಬಾಲ್ ಆಟಗಾರ ರಯಾನ್ ಡೇಲ್ ವಿಲಿಯಮ್ಸ್ ಇದೀಗ ಭಾರತ ದೇಶದ ಪೌರತ್ವವನ್ನು ಸ್ವೀಕರಿಸಿ, ಭಾರತೀಯ ಫುಟ್ಬಾಲ್ ತಂಡದ ಪರ ಆಡಲು ತಯಾರಿ ನಡೆಸಿದ್ದಾರೆ. ಈ ಬೆಳವಣಿಗೆ ಭಾರತೀಯ ಕ್ರೀಡಾ ಲೋಕದಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದೆ. ರಯಾನ್ ವಿಲಿಯಮ್ಸ್‌ ಅವರು 1993ರ ಅಕ್ಟೋಬರ್ 28ರಂದು ಆಸ್ಟ್ರೇಲಿಯಾದ ಪರ್ಥ್ ನಗರದಲ್ಲಿ ಜನಿಸಿದ್ದು, ಇಂಗ್ಲಿಷ್ ಮೂಲದ ತಂದೆ ಮತ್ತು ಭಾರತೀಯ ಮೂಲದ ತಾಯಿ ಅವರಿಗೆ. ಅವರ ತಾಯಿಯ ಕುಟುಂಬ ಮುಂಬೈ ಮೂಲದ್ದಾಗಿದ್ದು, […]

News

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್..! ಆಕ್ರೋಶ ವ್ಯಕ್ತಪಡಿಸಿ, ಸ್ಪಷ್ಟನೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ ಬಿಜೆಪಿ..!

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಒಳಾಂಗಣದಲ್ಲಿ ಕೆಲವರು ಸಮೂಹವಾಗಿ ನಮಾಜ್ ಸಲ್ಲಿಸಿರುವ ಘಟನೆ ಇದೀಗ ರಾಜಕೀಯ ಚರ್ಚೆಗೆ ತುತ್ತಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹ ಇಲಾಖೆಯಿಂದ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾದ ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಮತ್ತು ತೇಜಸ್ವಿ ಸೂರ್ಯ ಅವರು ಟ್ವಿಟ್ಟರ್ (X) ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ವಿಮಾನ ನಿಲ್ದಾಣವು ಸಾರ್ವಜನಿಕ […]

Business

ದೈತ್ಯ ಬೆಲೆಗಳಿರುವ AI ಮಾಡೆಲ್ ಗಳನ್ನು ಭಾರತಕ್ಕೆ ಉಚಿತವಾಗಿ ನೀಡುತ್ತಿರುವುದೇಕೆ ? ಎಲ್ಲಿದೆ ಅದರ ಮರ್ಮ..!!

ನವದೆಹಲಿ : ಸಾವಿರಾರು ರೂ ಮೌಲ್ಯದ ಎಐ ಮಾಡಲ್ಗಳನ್ನು ಭಾರತೀಯರಿಗೆ ಉಚಿತವಾಗಿ ಕೊಡುತ್ತಿರುವುದು ಯಾಕೆ? ಚಾಟ್ ಜಿಪಿಟಿ ಗಳಂತಹ ಸುಧಾರಿತ ಎಐ ಮಾಡಲ್ಗಳನ್ನು ಭಾರತೀಯರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇವುಗಳ ಸಬ್ಸ್ಕ್ರಿಪ್ಷನ್ಗೆ ಹಲವು ಸಾವಿರ ರೂ ಆಗುತ್ತದೆ. ಈ ಉಚಿತ ಎಐ ಹಂಚಿಕೆಯ ತಂತ್ರದ ಹಿಂದೆ ಬೇರೆ ಉದ್ದೇಶ ಇದೆ. ಭಾರತದಲ್ಲಿ ನಿರ್ಮಾಣವಾಗುವ ಅಗಣಿತ ದತ್ತಾಂಶವು ಎಐ ಮಾಡಲ್ಗಳನ್ನು ಮತ್ತಷ್ಟು ಟ್ರೈನ್ ಮಾಡಲು ಬಳಕೆಯಾಗುತ್ತದೆ. ಚ್ಯಾಟ್ಜಿಪಿಟಿ, ಪರ್ಪ್ಲೆಕ್ಸಿಟಿ, ಗೂಗಲ್ ಜೆಮಿನಿ ಇತ್ಯಾದಿ ಎಐ ಚ್ಯಾಟ್ಬೋಟ್ಗಳನ್ನು (AI Models) ಭಾರತೀಯರು […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft