Sports

IPL 2026: ಇಬ್ಬರನ್ನು ನೀಡಿ ಸಂಜು ಸ್ಯಾಮ್ಸನ್​ನ ಪಡೆಯಲಿರುವ CSK

IPL 2026 Sanju Samson: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಅವರನ್ನು ಟ್ರೇಡ್ ಮಾಡಲು ಮುಂದಾಗಿದೆ. ಅದು ಸಹ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮನ್ಸ್​ಗಾಗಿ. ಅಂದರೆ ಜಡೇಜಾ ಅವರನ್ನು ಆರ್​ಆರ್ ತಂಡಕ್ಕೆ ನೀಡಿ ಸ್ಯಾಮ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿಎಸ್​ಕೆ ಮುಂದಾಗಿದೆ. PL 2026: ಇಂಡಿಯನ್ ಪ್ರೀಮಿಯರ್ ಲೀಗ್​ 2026ರ ಮಿನಿ ಹರಾಜಿಗೂ ಮುನ್ನ ಸ್ವಾಪ್ ಡೀಲ್ ಕುದುರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ […]

Health +

ಬಾಳೆಹಣ್ಣು, ಪಪ್ಪಾಯಿಯನ್ನು ಒಟ್ಟಿಗೆ ಸೇವನೆ ಮಾಡಬಾರದು ಎಂಬುದಕ್ಕೆ ಈ ಅಂಶಗಳೇ ಕಾರಣ

Side Effects of Eating Banana and Papaya Together: ಬಾಳೆಹಣ್ಣು ಮತ್ತು ಪಪ್ಪಾಯಿ ಇವೆರಡು ಹಣ್ಣುಗಳು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅದರಲ್ಲಿಯೂ ಇವೆರಡು ನಮ್ಮ ದೇಸಿ ಹಣ್ಣುಗಳಾಗಿರುವುದರಿಂದ ಇದರ ಗುಣಮಟ್ಟವೂ ಚೆನ್ನಾಗಿರುತ್ತದೆ. ಹಾಗಾಗಿ ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ನಮ್ಮ ದೇಹಕ್ಕೆ ಒಳ್ಳೆಯದು. ಆದರೆ ಇವೆರಡನ್ನೂ ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಬಾಳೆಹಣ್ಣು ಮತ್ತು ಪಪ್ಪಾಯಿ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣುಗಳು ಹಾಗಾಗಿ ಒಟ್ಟಿಗೆ ತಿನ್ನುವುದಕ್ಕಿಂತ ಪ್ರತ್ಯೇಕವಾಗಿ ಸೇವನೆ […]

News

ದೆಹಲಿಯ ಬಾಂಬ್ ಸ್ಫೋಟ ಆತ್ಮಾಹುತಿ ದಾಳಿಯಲ್ಲ , ಆಕಸ್ಮಿಕ ಸ್ಪೋಟ…!!

ಪ್ಲಾನ್ ಮಾಡಿದ್ದ ಆತ್ಮಾಹುತಿ ದಾಳಿ ನಡೆದಿದ್ದರೆ ಇನ್ನೂ ವಿನಾಶಕಾರಿ ಅಪಾಯದ ಸಂಭವವಿತ್ತು !! “ಸ್ಪೋಟಿಸಲೆಂದೇ ತಂದ ಐಇಡಿಯನ್ನು ಶಂಕಿತ ಉಗ್ರ, ವಿವಿಧ ಕಡೆಯ ಭದ್ರತಾ ಸಿಬ್ಬಂದಿಗಳ ತನಿಖೆಗೆ ಭಯಭೀತನಾಗಿ ತನ್ನ ಐ20 ಕಾರಿನಲ್ಲಿದ್ದ ಸ್ಫೋಟಕವನ್ನು ಆಕಸ್ಮಿಕವಾಗಿ ಸ್ಫೋಟಿಸಿದ್ದಾನೆ’ಎಂದು ಶೋಧದಿಂದ ತಿಳಿದು ಬಂದಿದೆ.” ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Business

ಭಾರತೀಯ ಖನಿಜ ಸಂಪನ್ಮೂಲದಲ್ಲಿ ಹೊಸ ಹೆಜ್ಜೆ: ದೇಶದ ಮೂರು ರಾಜ್ಯಗಳಲ್ಲಿ ಚಿನ್ನದ ಗಣಿಗಳು ಪತ್ತೆ!!

ನವದೆಹಲಿ:ಭಾರತದ ಚಿನ್ನದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ, ದೇಶದ ಮೂರು ರಾಜ್ಯಗಳಲ್ಲಿ — ಒಡಿಶಾ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಹೊಸ ಚಿನ್ನದ ಗಣಿಗಳ ಪತ್ತೆಯಾಗಿದೆ. ಇದು ದೇಶದ ಚಿನ್ನದ ಸಂಗ್ರಹಕ್ಕೆ ಹೊಸ ಆಶಾಕಿರಣ ನೀಡಿದರೂ, ತಜ್ಞರು “ಈ ಪತ್ತೆಗಳು ಭಾರತದ ಅಪಾರ ಸ್ವರ್ಣದಾಹವನ್ನು ತಣಿಸಲು ಸಾಕಾಗುವುದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.—🔸 ಒಡಿಶಾದಲ್ಲಿ ಭಾರೀ ಚಿನ್ನದ ನಿಕ್ಷೇಪಒಡಿಶಾ ರಾಜ್ಯದ ದೇವಗಢ್, ಕೇಂದುಝರ್ ಮತ್ತು ಮಯೂರಭಂಜ್ ಜಿಲ್ಲೆಗಳಲ್ಲಿ ಭೂವಿಜ್ಞಾನ ಅಧ್ಯಯನದ ವೇಳೆ ಸಣ್ಣ ಪ್ರಮಾಣದ ಚಿನ್ನದ ಶಿಲಾರೇಖೆಗಳು […]

News

ಬಿಹಾರ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲೋರ್ಯಾರು ಸೊಲೊರ್ಯಾರು?

ಬಿಹಾರ ವಿಧಾನಸಭಾ ಚುನಾವಣೆ- 2025.ಇಂದಿನ ಎರಡನೇಯ ಹಾಗೂ ಕೊನೆಯ ಹಂತದ ಚುನಾವಣೆಗೆ ಬಿಹಾರ ಸಜ್ಜು.NDA,INDIA ಬಣಗಳ ನಡುವಿನ ಪೈಪೋಟಿ !1302 ಅಭ್ಯರ್ಥಿಗಳು,122 ಕ್ಷೇತ್ರಗಳು, 3.7 ಕೋಟಿ ಮತದಾರರು.ನಾಲ್ಕು ಲಕ್ಷಕ್ಕೂ ಹೆಚ್ಚಿನ ಭದ್ರತಾ ಸಿಬ್ಬಂದಿಗಳ ನೇಮಕ !

News

”ಚುನಾವಣೆಯ ಸಮಯದಲ್ಲೇ ಸ್ಫೋಟಗಳು ಏಕೆ ಸಂಭವಿಸುತ್ತವೆ..?ಎಂಬುದಕ್ಕೆ ಕೇಂದ್ರ ಸರ್ಕಾರ ಉತ್ತರಿಸಬೇಕು. ನಾವಲ್ಲ” : ಸಿಎಂ ಸಿದ್ದರಾಮಯ್ಯ !!

ಬೆಂಗಳೂರು , ನವೆಂಬರ್ 11 :ಚುನಾವಣೆಯ ಸಮಯದಲ್ಲಿ ದೆಹಲಿ ಸ್ಫೋಟದಂತಹ ಘಟನೆಗಳು ಏಕೆ ಸಂಭವಿಸುತ್ತವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆಯ ಸಮಯದಲ್ಲಿ ಇಂತಹ ಸ್ಫೋಟಗಳು ಏಕೆ ಸಂಭವಿಸುತ್ತವೆ ಎಂಬುದಕ್ಕೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಸಮರ್ಥಿಸಿಕೊಂಡರು. ನವೆಂಬರ್ 11, ಮಂಗಳವಾರ ತಮ್ಮ ಹುಟ್ಟೂರು ಮೈಸೂರಿನಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಚುನಾವಣಾ ಸಮಯದಲ್ಲಿ ಬಾಂಬ್ ಸ್ಫೋಟಗಳು ಏಕೆ ಸಂಭವಿಸುತ್ತವೆ ಮತ್ತು ಅದು […]

GULF

ದುಬೈ: ಹೆಚ್ಚುತ್ತಿರುವ “ಡಿಜಿಟಲ್ ಅರ್ರೆಸ್ಟ್” ಮೋಸದ ಜಾಲ!! ಗಲ್ಫ್ ಭಾರತೀಯರಿಗೆ ಸರ್ಕಾರ ಎಚ್ಚರಿಕೆ!

ನವದೆಹಲಿ/ದುಬೈ: ಇತ್ತೀಚೆಗೆ ಭಾರತದಲ್ಲಿ “ಡಿಜಿಟಲ್ ಅರ್ರೆಸ್ಟ್” ಎಂದು ಕರೆಯಲ್ಪಡುವ ಹೊಸ ರೀತಿಯ ಆನ್‌ಲೈನ್ ಮೋಸ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಬೆಳೆಯುತ್ತಿವೆ. ಈ ಮೋಸದ ತಂತ್ರಗಳು ಈಗ ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯ ವಲಸಿಗರಿಗೂ ತಲುಪಿವೆ ಎಂಬ ಆತಂಕ ವ್ಯಕ್ತವಾಗಿದೆ. ಈ ಹೊಸ ರೀತಿಯ ಮೋಸದಲ್ಲಿ ಅಪರಾಧಿಗಳು ಪೊಲೀಸ್ ಅಧಿಕಾರಿ, ಸರ್ಕಾರಿ ಅಧಿಕಾರಿಗಳು ಅಥವಾ ನ್ಯಾಯಾಂಗ ಪ್ರತಿನಿಧಿಗಳಂತೆ ನಟಿಸುತ್ತಾರೆ. ಅವರು ನಕಲಿ ಗುರುತು ಪತ್ರಗಳು, ಸರ್ಕಾರಿ ಚಿಹ್ನೆ ಅಥವಾ ಕೋರ್ಟ್ ಆದೇಶಗಳಂತಹ ದಾಖಲೆಗಳನ್ನು ತೋರಿಸಿ, ಬಲೆಗೆ ಬೀಳುವವರನ್ನು “ಡಿಜಿಟಲ್ ಕಸ್ಟಡಿಯಲ್ಲಿ” […]

Sports

ಭಾರತೀಯ ಫುಟ್‌ಬಾಲ್‌ ಅನ್ನು ‘ಕತ್ತಲೆ ಸುರಂಗ’ದಿಂದ ಹೊರತನ್ನಿ!! : ಸುನಿಲ್ ಛೆಟ್ರಿ, ಗುರುಪ್ರೀತ್ ಸಿಂಗ್ ಸಂಧು ಮನವಿ !!

ಇಂಡಿಯನ್ ಸೂಪರ್ ಲೀಗ್ ಸುತ್ತಲಿನ ಬಿಕ್ಕಟ್ಟು ಮುಂದುವರೆದಿದ್ದು, ಭಾರತದ ಅಗ್ರ ಫುಟ್ಬಾಲ್ ಲೀಗ್ ಅನ್ನು ಅಮಾನತುಗೊಳಿಸಲಾಗುತ್ತಿರುವಾಗ, ಭಾರತದ ಅಗ್ರ ಫುಟ್ಬಾಲ್ ಆಟಗಾರರಾದ ಸುನಿಲ್ ಛೆಟ್ರಿ, ಸಂದೇಶ್ ಜಿಂಗನ್ ಮತ್ತು ಗುರುಪ್ರೀತ್ ಸಿಂಗ್ ಸಂಧು ಅವರು ಸಾಮಾಜಿಕ ಮಾಧ್ಯಮದಲ್ಲಿ “ದೇಶದಲ್ಲಿ ನಮ್ಮ ಕ್ರೀಡೆಯನ್ನು ನಡೆಸುವಲ್ಲಿ ತೊಡಗಿರುವವರು, ಫುಟ್ಬಾಲ್ ಋತುವನ್ನು ಪ್ರಾರಂಭಿಸಲು ಏನು ಬೇಕಾದರೂ ಮಾಡಿ” ಎಂದು ಒತ್ತಾಯಿಸಿ ಉತ್ಸಾಹಭರಿತ ಮನವಿಯನ್ನು ಪೋಸ್ಟ್ ಮಾಡಿದ್ದಾರೆ. ನಮ್ಮ ಕೋಪ ಮತ್ತು ಯಾತನೆ ಈಗ ಹತಾಶೆಯಾಗಿ ಬದಲಾಯಿಸಲ್ಪಟ್ಟಿದೆ. ನಮಗೆ, ನಮ್ಮ ಕುಟುಂಬಗಳ, ನಮ್ಮ […]

ಸಿನಿಮಾ

ನಾಲ್ಕನೇ ದಿನವೂ ಸಂಚಲನ ಮೂಡಿಸುವತ್ತ “ಮಾರ್ಕ್”!! : ಟಾಕೀಸ್ ‌ಗೆ ದೌಡಾಯಿಸುತ್ತಿರುವ ಸುದೀಪ್ ಅಭಿಮಾನಿಗಳ ದಂಡು!!

ಬೆಂಗಳೂರು ನವೆಂ11 :ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ “ಮಾರ್ಕ್” ಬಿಡುಗಡೆಯಾಗಿ ನಾಲ್ಕನೇ ದಿನಕ್ಕೂ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ರಾಜ್ಯದಾದ್ಯಂತ ಅಭಿಮಾನಿಗಳ ಸಂಭ್ರಮ, ಟಿಕೆಟ್ ಕೌಂಟರ್‌ಗಳ ಮುಂದೆ ಉದ್ದ ಸಾಲುಗಳು, ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಕ್ಕೆ ಸಿಕ್ಕಿರುವ ಅಸಾಧಾರಣ ಪ್ರತಿಕ್ರಿಯೆ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಚಿತ್ರ ಬಿಡುಗಡೆಯಾದ ಕ್ಷಣದಿಂದಲೇ ಸುದೀಪ್ ಅಭಿಮಾನಿಗಳು ಟಾಕೀಸ್‌ಗಳ ಮುಂದೆ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ತಮ್ಮ ನೆಚ್ಚಿನ ನಟನ ಪೋಸ್ಟರ್‌ಗಳಿಗೆ ಹಾಲು ಹಾಯಿಸುತ್ತಿದ್ದಾರೆ. ಬೆಂಗಳೂರಿನಿಂದ ಹಿಡಿದು […]

Sports

ದೆಹಲಿ ಕೆಂಪುಕೋಟೆಯ ಬಳಿ ಕಾರು ಸ್ಪೋಟ !! ಸಾವಿನ ಸಂಖ್ಯೆ ಹನ್ನೆರಡಕ್ಕೆ ಏರಿಕೆ!!

ಸುಮಾರು ಇಪ್ಪತ್ತು ಮಂದಿಗೆ ಗಂಭೀರ ಗಾಯ.ಸಂಜೆ 6:55 ರ ಹೊತ್ತಿಗೆ, ಮೆಟ್ರೋ ಸಮೀಪ ಹ್ಯುಂಡೈ I20ಕಾರ್ ಸ್ಪೋಟ.ದೇಶದ ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಣೆ !

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft