ಟೆಸ್ಟ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಟೆಂಬಾ ಬವುಮಾ
- BY Irshad
- November 18, 2025
- 0 Comments
Temba Bavuma World Records: ಸೌತ್ ಆಫ್ರಿಕಾ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದು ಕೊಟ್ಟ ನಾಯಕ ಟೆಂಬಾ ಬವುಮಾ ಇದೀಗ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾರೂ ಸಹ ನಿರ್ಮಿಸದ ವಿಶ್ವ ದಾಖಲೆ ಬರೆಯುವ ಮೂಲಕ ಎಂಬುದು ವಿಶೇಷ. ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ 148 ವರ್ಷಗಳಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯೊಂದನ್ನು ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ (Temba […]
ಬಿಗ್ಬಾಸ್ ಮನೆಯಲ್ಲಿ ಉಸ್ತುವಾರಿ ವಿಷ್ಯಕ್ಕೆ ಅಶ್ವಿನಿ-ಗಿಲ್ಲಿ ಬಿಗ್ ಫೈಟಿಂಗ್
- BY Irshad
- November 18, 2025
- 0 Comments
‘ನನ್ನತ್ರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು’; ಗಿಲ್ಲಿಗೆ ಅಶ್ವಿನಿ ಆವಾಜ್ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಜಗಳಗಳು ನಡೆಯುತ್ತಲೇ ಇರುತ್ತವೆ. ಈವಾರವೂ ಅದು ಮುಂದುವರಿದಿದೆ. ಟಾಸ್ಕ್ ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಈ ಕಿರಿಕ್ನಿಂದ ಮನೆಯಲ್ಲಿ ಅಶಾಂತಿ ಮೂಡಿದೆ. ವೀಕ್ಷಕರು ಕೂಡ ಗೇಮ್ಗಿಂತ ಹೆಚ್ಚಾಗಿ ಫೈಟ್ನೇ ನೋಡುವಂತೆ ಆಗಿದೆ.
ಪ್ರಧಾನಿ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ: ಮೋದಿ ಜೊತೆ ಏನೆಲ್ಲಾ ಚರ್ಚೆ?
- BY Irshad
- November 17, 2025
- 0 Comments
ಪ್ರಧಾನಿ ಮೋದಿ ಅವರನ್ನು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದು, ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಬೆಳೆ ಹಾನಿ, ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಮಹದಾಯಿ, ಮೇಕೆದಾಟು ಯೋಜನೆಗಳ ಸಂಬಂಧವೂ ಪ್ರಧಾನಿ ಅವರ ಗಮನ ಸೆಳೆಯಲಾಗಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೂ ಸಿಎಂ ಮನವಿ ಮಾಡಿದ್ದಾರೆ. ದೆಹಲಿ, ನವೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಭೇಟಿ ಮಾಡಿದ್ದು, ರಾಜ್ಯಕ್ಕೆ ಸಂಬಂಧಿಸಿದಂತೆ ಹಲವು ವಿಷಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಬೆಳೆಹಾನಿ, ಕಬ್ಬು ಬೆಳೆಗಾರರ ಸಮಸ್ಯೆ, […]
BSNL ನ ಕರ್ನಾಟಕ ವಲಯಕ್ಕೆ ಹೊಸ 5G FWA ಆಗಿ ಎಂಪನೇಲ್ ಆದ ಐಟಿ ಕಂಪೆನಿ : “ಬ್ಲೂ ಕ್ಲೌಡ್ ಸಾಫ್ಟ್ಟೆಕ್ ಸೊಲ್ಯೂಷನ್ಸ್ ಲಿಮಿಟೆಡ್”.
- BY admin
- November 17, 2025
- 0 Comments
ಮುಂಬೈ ನವೆಂಬರ್ 17 :₹1,164 ಕೋಟಿ ಮಾರುಕಟ್ಟೆ ಬಂಡವಾಳ ಹೊಂದಿರುವ ಐಟಿ ಕಂಪನಿಯಾದ ಬ್ಲೂ ಕ್ಲೌಡ್ ಸಾಫ್ಟ್ಟೆಕ್ ಸೊಲ್ಯೂಷನ್ಸ್ ಲಿಮಿಟೆಡ್, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕರ್ನಾಟಕ ಟೆಲಿಕಾಂ ವಲಯಕ್ಕೆ 5G ಸ್ಥಿರ ವೈರ್ಲೆಸ್ ಪ್ರವೇಶ (FWA) ಪಾಲುದಾರನಾಗಿ ಸೇರ್ಪಡೆಗೊಂಡಿದೆ. ಕಂಪನಿಯ ಪ್ರಕಾರ, ಈ ಪಾಲುದಾರಿಕೆಯು ರಾಜ್ಯದಾದ್ಯಂತ ಉದ್ಯಮಗಳು ಮತ್ತು ಇತರ ಘಟಕಗಳಿಗೆ ಹೈ-ಸ್ಪೀಡ್ 5G ಇಂಟರ್ನೆಟ್ ಲೀಸ್ಡ್ ಲೈನ್ (ILL) ಸೇವೆಗಳನ್ನು ವಿಸ್ತರಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. ಹಂಚಿಕೊಂಡ ಮಾಹಿತಿಯ ಪ್ರಕಾರ, ಕಂಪನಿಯು BSNL […]
ಭಾರತ-ಅಮೆರಿಕ ನಡುವೆ ಮೊತ್ತಮೊದಲ ಎಲ್ಪಿಜಿ ಒಪ್ಪಂದ; ಭಾರತಕ್ಕೆ ಪ್ರಯೋಜನಗಳೇನು?
- BY Irshad
- November 17, 2025
- 0 Comments
India signs LPG structured deal with US: ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವುದು, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಕ್ಕೆ ಮುಳ್ಳಿನಂತಿದೆ. ಇಂಧನ ಸುರಕ್ಷತೆಯೇ ತನಗೆ ಮುಖ್ಯ ಎಂಬುದು ಭಾರತದ ಸ್ಪಷ್ಟ ನಿಲುವು. ಈ ಮಧ್ಯೆ ಅಮೆರಿಕದೊಂದಿಗೆ ಆಮದು ಹೆಚ್ಚಿಸಲು ಹೊರಟಿರುವ ಭಾರತವು ಈಗ 2.2 ಮಿಲಿಯನ್ ಟನ್ ಎಲ್ಪಿಜಿ ಒಪ್ಪಂದ ಮಾಡಿಕೊಂಡಿದೆ. ಇದು ಈ ಎರಡು ದೇಶಗಳ ನಡುವಿನ ಮೊದಲ ಸ್ಟ್ರಾಟಿಜಿಕ್ ಎಲ್ಪಿಜಿ ಡೀಲ್ ಎನಿಸಿದೆ. ಭಾರತ ಮತ್ತು ಅಮೆರಿಕ ನಡುವಿನ […]
ಕೆಡಿ : “ರಾಜ್ಗುರು ಬಿ” ಅವರ ಮುಂದಿನ ಚಿತ್ರಕ್ಕಾಗಿ ಎಂಟು ವರ್ಷಗಳ ನಂತರ ಮತ್ತೆ ಒಂದಾಗುತ್ತಿರುವ ಧ್ರುವ ಸರ್ಜಾ ಮತ್ತು ರಚಿತಾ ರಾಮ್ !
- BY admin
- November 17, 2025
- 0 Comments
ಸಿನಿಮಾಲಯ , ನವೆಂಬರ್ 17 : ಧ್ರುವ ಸರ್ಜಾ ಕೊನೆಯ ಬಾರಿಗೆ 2024 ರಲ್ಲಿ ‘ಮಾರ್ಟಿನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಧ್ರುವ ಸರ್ಜಾ ‘ಕೇಡಿ’: ದಿ ಡೆವಿಲ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ, ಅವರು ನಿರ್ದೇಶಕ ಸೂರಿ ಅವರೊಂದಿಗೆ ಮತ್ತೊಂದು ಸಹಯೋಗಕ್ಕೆ ತಯಾರಿ ನಡೆಸುತ್ತಿದ್ದಾರೆ. ಪ್ರತಿ ವರ್ಷ ಹೆಚ್ಚಿನ ಯೋಜನೆಗಳಲ್ಲಿ ಕಾಣಿಸಿಕೊಳ್ಳುವ ಗುರಿಯನ್ನು ಹೊಂದಿರುವ ತಮ್ಮ ಚಲನಚಿತ್ರ ಉತ್ಪಾದನೆಯನ್ನು ವೇಗಗೊಳಿಸುವ ಗುರಿಯ ಬಗ್ಗೆ ನಟ ಈ ಹಿಂದೆ ಮಾತನಾಡಿದ್ದರು. ಏತನ್ಮಧ್ಯೆ, ರಚಿತಾ ರಾಮ್ ಅವರು ವಿಜಯ್ ಕುಮಾರ್ […]
20 ಕೋಟಿ ರೂ.ಗೆ ಖರೀದಿಸಬಹುದಾದ ಯಂತ್ರವನ್ನು 613 ಕೋಟಿಗೆ ಬಾಡಿಗೆ ಪಡೆದುಕೊಂಡು ಕಾಂಗ್ರೆಸ್ ಯಾರ ಜೇಬು ತುಂಬಿಸುತ್ತಿದೆ..!? : ಬಿಜೆಪಿ ತರಾಟೆ !!
- BY admin
- November 17, 2025
- 0 Comments
ಬೆಂಗಳೂರು: ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಲು 46 ಸ್ವೀಪಿಂಗ್ ಯಂತ್ರಗಳನ್ನು ಖರೀದಿಸುವ ಬದಲು ಬಾಡಿಗೆಗೆ ಪಡೆಯುವ ಸರ್ಕಾರದ ನಿರ್ಧಾರ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸುಮಾರು ₹20 ಕೋಟಿಗೆ ಖರೀದಿಸಬಹುದಾದ ಯಂತ್ರಗಳ ಬದಲಿಗೆ ₹613 ಕೋಟಿ ಬಾಡಿಗೆ ಪಾವತಿಸಲು ಒಪ್ಪಿಕೊಂಡಿರುವುದನ್ನು ವಿರೋಧ ಪಕ್ಷ ಮತ್ತು ನಾಗರಿಕರು ತೀವ್ರವಾಗಿ ಪ್ರಶ್ನಿಸಿದ್ದಾರೆ. ಈ ಯೋಜನೆ ಆರು ವರ್ಷಗಳ ಅವಧಿಗೆ ಮಾಡಲಾಗಿದ್ದು, ಪ್ರತಿ ಯಂತ್ರಕ್ಕೂ ಅತಿಯಾಗಿ ಹೆಚ್ಚಿನ ಮೊತ್ತ ನಿಗದಿಪಡಿಸಿರುವುದರಿಂದ “ಗಣಿತವೇ ಸರಿಯಿಲ್ಲ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹರಿದಾಡುತ್ತಿವೆ. ಕೆಲವು ತಾಂತ್ರಿಕ ಸಮಿತಿಗಳು […]
ಡಿಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಭೇಟಿ : ನಾಯಕತ್ವ ಬದಲಾವಣೆಯ ಕುರಿತು ಪ್ರಸ್ತಾಪ!
- BY admin
- November 17, 2025
- 0 Comments
ನವದೆಹಲಿ ನವೆಂಬರ್ 17: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾನುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಶಿವಕುಮಾರ್ ಅವರು ತಮ್ಮ ಸಹೋದರ ಡಿಕೆ ಸುರೇಶ್ ಅವರೊಂದಿಗೆ ಹಿರಿಯ ನಾಯಕನನ್ನು ಅವರ ನಿವಾಸದಲ್ಲಿ ಭೇಟಿಯಾದರು. ಸಭೆಯ ನಂತರ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರೂ, ಒಕ್ಕಲಿಗ ನಾಯಕ ನಾಯಕತ್ವ ಬದಲಾವಣೆಯ ವಿಷಯವನ್ನು ಎತ್ತಿದ್ದಾರೆ ಎಂದು ಮೂಲಗಳು ಡಿಎಚ್ಗೆ ತಿಳಿಸಿವೆ. ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, […]
42 ಭಾರತೀಯರನ್ನು ಹೊತ್ತು ಮದೀನಾಗೆ ತೆರಳುತ್ತಿದ್ದ ಬಸ್ಗೆ ಟ್ಯಾಂಕರ್ ಡಿಕ್ಕಿ !!ಡಿಕ್ಕಿಯ ಭೀಕರತೆಗೆ ,ಹೊತ್ತಿ ಉರಿದ ಬಸ್!!
- BY Irshad
- November 17, 2025
- 0 Comments
ಹೈದರಾಬಾದ್ ಮೂಲದ ಹಜ್ ಯಾತ್ರಿಗಳು ಮಕ್ಕಾದಿಂದ ಮದೀನಾದ ಕಡೆಗೆ ಹೋಗುತ್ತಿದಂತಹ ಸಂದರ್ಭದಲ್ಲಿ ಡಿಸೇಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದು 42 ಭಾರತೀಯರು ಮೃತ ಪಟ್ಟಿದ್ದಾರೆ. ದುರಂತದಲ್ಲಿ 20 ಮಹಿಳೆಯರು ಹಾಗೂ 11 ಮಕ್ಕಳು ಇದ್ದರೆಂದು ಮೂಲಗಳಿಂದ ಮಾಹಿತಿ ದೊರೆತಿದೆ ಕೇಂದ್ರ ಸರ್ಕಾರದಿಂದ ಸೌದಿಅರೇಬಿಯಾದ ಜಿದ್ದಾದಲ್ಲಿ ಕಂಟ್ರೋಲ್ ರೂಮ್ ಓಪನ್ ಮಾಡುವ ಮೂಲಕ ಮೃತರ ಕುಟುಂಬಕ್ಕೆ ಮಾಹಿತಿ ನೀಡಲು ಪ್ರಯತ್ನ.







