Sports

Match Fixing: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಫಿಕ್ಸಿಂಗ್: 4 ಆಟಗಾರರ ಅಮಾನತು

Syed Mushtaq Ali Trophy: ಭ್ರಷ್ಟಾಚಾರ ಆರೋಪದ ಮೇಲೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ನಾಲ್ವರು ಆಟಗಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ಎಸಿಎಸ್‌ಯು) ಈ ಬಗ್ಗೆ ತನಿಖೆ ಆರಂಭಿಸಿದೆ. ಈ ಘಟನೆ ಡಿಸೆಂಬರ್ 12, 2025 ರಂದು ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ (ACA) ಈ ಕಠಿಣ ಕ್ರಮ ಕೈಗೊಂಡಾಗ ಬೆಳಕಿಗೆ ಬಂದಿತು. ಬೆಂಗಳೂರು (ಡಿ. 13): ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್, ಅಮಿತ್ ಸಿನ್ಹಾ, ಇಶಾನ್ […]

Health +

ವಿಟಮಿನ್ ಬಿ12 ಕೊರತೆ ಇದ್ದು ನೀವು ಸಸ್ಯಾಹಾರಿಗಳಾಗಿದ್ದರೆ ಈ 4 ಸೊಪ್ಪುಗಳನ್ನು ತಪ್ಪದೆ ತಿನ್ನಿ!

ನೀವು ಕೂಡ ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ನಿಮಗೆ ಸಹಾಯ ಮಾಡುವ ಕೆಲವು ಆಹಾರಗಳು ಇಲ್ಲಿವೆ. ಅದರಲ್ಲಿಯೂ ನೀವು ಸಸ್ಯಹಾರಿಗಳಾಗಿದ್ದರೆ ಈ ನಾಲ್ಕು ಸೊಪ್ಪುಗಳನ್ನು ಸೇವನೆ ಮಾಡಲೇಬೇಕು. ಇವು ನಿಮ್ಮ ದೇಹದಲ್ಲಿ ಉಂಟಾದ ಬಿ 12 ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಹಾಗಾದರೆ ಆ ಸೊಪ್ಪುಗಳು ಯಾವವು? ಅವುಗಳಿಂದ ಸಿಗುವ ಮತ್ತಷ್ಟು ಪ್ರಯೋಜನಗಳ ಬಗೆಗಿನ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ. ದೇಹಕ್ಕೆ ಪ್ರತಿಯೊಂದು ಪೋಷಕಾಂಶ ಕೂಡ ಬಹಳ ಮುಖ್ಯವಾಗುತ್ತದೆ. ಅವುಗಳಲ್ಲಿ ಸ್ವಲ್ಪ ಕೊರತೆಯಾದರೆ ವಿವಿಧ […]

News

ಹಾಸ್ಯಾಸ್ಪದ ; ಆದರೂ ಕರಾಳ ಸತ್ಯ‌!

ಕುನಾಲ್ ಕಾಮ್ರಾ : 2023ರಲ್ಲಿ ರೈಲ್ವೇ ಅವಘಡದಲ್ಲಿ 22000 ಮಂದಿ ಮೃತಪಟ್ಟಿದ್ದಾರೆ!! ಇನ್ಹೇಗೆ ಜನರು ಸುರಕ್ಷತೆಯನ್ನು ನಿರೀಕ್ಷಿಸುವುದು!? ರೈಲ್ವೇ ಇಲಾಖೆ : ಇಲ್ಲ. ಕುನಾಲ್ ಕಾಮ್ರಾ ಹೇಳಿದ್ದು ಸುಳ್ಳು , 2023 ರಲ್ಲಿ ರೈಲ್ವೇ ಅವಘಡದಲ್ಲಿ ಮೃತಪಟ್ಟಿದ್ದು 21803 ಮಂದಿ !!

Sports

U-19 ಏಷ್ಯಾ ಕಪ್: ವೈಭವ್ ಸೂರ್ಯವಂಶಿ ದಾಖಲೆಯ 171 ರನ್ !!

ದುಬೈನಲ್ಲಿ ನಡೆದ ಯು-19 ಏಷ್ಯಾ ಕಪ್ 2025 ರ ಆರಂಭಿಕ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ವೈಭವ ಸೂರ್ಯವಂಶಿ ಅವರು ಸಂಚಲನಕಾರಿ ಪ್ರದರ್ಶನ ನೀಡಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧದ ಈ ಪಂದ್ಯದಲ್ಲಿ, ಕೇವಲ 95 ಎಸೆತಗಳಲ್ಲಿ 171 ರನ್‌ಗಳ ಭರ್ಜರಿ ಇನ್ನಿಂಗ್ಸ್‌ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವೈಭವ ಅವರ ಈ ಸ್ಫೋಟಕ ಆಟದಲ್ಲಿ 9 ಅಮೋಘ ಬೌಂಡರಿಗಳು ಮತ್ತು ದಾಖಲೆಯ 14 ಸಿಕ್ಸರ್‌ಗಳು ಸೇರಿದ್ದವು. ಅವರ ಈ ಪ್ರದರ್ಶನದ ನೆರವಿನಿಂದ ಭಾರತ […]

News

ಸಾಮಾಜಿಕ ಬಹಿಷ್ಕಾರ ಇನ್ಮುಂದೆ ಅಪರಾಧ !ಬೆಳಗಾವಿಯ ಅಧಿವೇಶನದಲ್ಲಿ ಮಸೂದೆ ಮಂಡನೆ!

ಯಾವುದೇ ವ್ಯಕ್ತಿ ,ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ 1ಲಕ್ಷ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ಎಂಬ ಮಹತ್ವದ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲಾಗಿದೆ .

News

ಹಾಸನದಲ್ಲಿ ಕೆಂಪೇಗೌಡರ ಪ್ರತಿಮೆ ಬಳಿ ಅಂಬೇಡ್ಕರ್ ನಾಮಫಲಕ ಅಳವಡಿಕೆ; 2 ಗುಂಪುಗಳ ನಡುವೆ ಸಂಘರ್ಷ !

ಕೆಂಪೇಗೌಡರ ಪ್ರತಿಮೆ ಬಳಿ ಅಂಬೇಡ್ಕರ್ ನಾಮಫಲಕ ಅಳವಡಿಕೆ ಮಾಡಿರುವ ವಿಚಾರದಲ್ಲಿ ದಲಿತ ಮತ್ತು ಸವರ್ಣಿಯರ ನಡುವೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಂಡಿಶೆಟ್ಟಿಹಳ್ಳಿ ಗ್ರಾಮದಲ್ಲಿ ಜಟಾಪಟಿ ನಡೆದಿದೆ. ಇದೀಗ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

Technology

Redmi 15C 5G: 6000mAh ಬ್ಯಾಟರಿ, 50MP ಕ್ಯಾಮೆರಾದ ರೆಡ್ಮಿ 15C 5G ಮಾರಾಟ ಪ್ರಾರಂಭ: ಬೆಲೆ 12,499 ರೂ.

ಭಾರತದಲ್ಲಿ ರೆಡ್ಮಿ 15C 5G ಬೆಲೆ ರೂ. 12,499 ರಿಂದ ಪ್ರಾರಂಭವಾಗುತ್ತದೆ, ಇದು 4GB + 128GB RAM ಶೇಖರಣೆಯನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಡಸ್ಕ್ ಪರ್ಪಲ್, ಮಿಡ್‌ನೈಟ್ ಬ್ಲ್ಯಾಕ್, ಮೂನ್‌ಲೈಟ್ ಬ್ಲೂ ಬಣ್ಣಗಳಲ್ಲಿ ಖರೀದಿಸಲು ಲಭ್ಯವಿದೆ. ಬೆಂಗಳೂರು (ಡಿ. 11): ಭಾರತದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾದ ಒಂದು ವಾರದ ನಂತರ, ರೆಡ್ಮಿ 15C 5G (Redmi) ಈಗ ಖರೀದಿಸಲು ಲಭ್ಯವಿದೆ. ಶಿಯೋಮಿಯ ಉಪ-ಬ್ರಾಂಡ್‌ನ ಇತ್ತೀಚಿನ ಬಜೆಟ್ ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದ್ದು, […]

Entertainment ಸಿನಿಮಾ

ಬಿಗ್ ಬಾಸ್ ಮೇಲಿನ ಪ್ರೀತಿಗೆ ಶಾಶ್ವತವಾಗಿ ಹಚ್ಚೆ ಹಾಕಿಸಿಕೊಂಡ ರಜತ್

ಬಿಗ್ ಬಾಸ್ ಮನೆಯಲ್ಲಿ ಈಗ ವಿಲನ್ ಆಳ್ವಿಕೆ ನಡೆಯುತ್ತಿದೆ. ಹಾಗಾಗಿ ದೊಡ್ಮನೆಯ ಆಟದ ನಿಮಯಗಳು ಬದಲಾಗಿವೆ. ವಿಲನ್ ನೀಡಿದ ಸವಾಲನ್ನು ರಜತ್ ಅವರು ಸ್ವೀಕರಿಸಿದ್ದಾರೆ. ಶಾಶ್ವತ ಟ್ಯೂಟೂ ಹಾಕಿಸಿಕೊಳ್ಳಲು ಅವರು ಒಪ್ಪಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವ ಅವಕಾಶವನ್ನು ಅಶ್ವಿನಿ ಗೌಡ ಅವರು ಮಿಸ್ ಮಾಡಿಕೊಂಡರು. ಆ ಬಗ್ಗೆ ಇಲ್ಲಿದೆ ಮಾಹಿತಿ.. ನಟ ರಜತ್ ಕಿಶನ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿದ್ದರು. ಅಲ್ಲದೇ, ಸೀಸನ್ 12ರಲ್ಲಿ ಕೂಡ ಅವರು ವೈಲ್ಡ್ […]

ಸಿನಿಮಾ

ದರ್ಶನ್ ವಿಷಯದಲ್ಲಿ ಗೊತ್ತಿದ್ದೂ ಕಣ್ಮುಚ್ಚಿ ಕೂತಿದ್ದಾರಾ ಪೊಲೀಸರು? ನಡೆದಿದೆ ದೊಡ್ಡ ಎಡವಟ್ಟು

ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದು, ಅವರ ಪಿಸ್ತೂಲ್ ಲೈಸೆನ್ಸ್ ರದ್ದುಗೊಂಡಿದೆ. ಆದರೆ, .22 ಎಂಎಂ ರೈಫಲ್ ಹಾಗೂ ಬುಲೆಟ್‌ಗಳು ಇನ್ನೂ ವಶಕ್ಕೆ ಪಡೆದಿಲ್ಲ. ಕೊಲೆ ಆರೋಪಿ ಬಳಿ ಶಸ್ತ್ರಾಸ್ತ್ರ ಇರುವುದು ಕಾನೂನು ಉಲ್ಲಂಘನೆ. ಮೈಸೂರು ಗ್ರಾಮಾಂತರ ಪೊಲೀಸರ ಈ ನಿರ್ಲಕ್ಷ್ಯ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ (Darshan) ಜೈಲು ಪಾಲಾಗಿದ್ದಾರೆ. ಹಲವು ತಿಂಗಳಿಂದ ಅವರು ಜೈಲಿನಲ್ಲೇ ವಾಸವಿದ್ದಾರೆ. ಇತ್ತೀಚೆಗೆ ಅವರು ಸಹ ಕೈದಿಗಳ ಮೇಲೆ ಹಲ್ಲೆ ಮಾಡಿದ ಬಗ್ಗೆ ಟಿವಿ9 […]

News

ಸಂತ್ರಸ್ತ ಪ್ರಯಾಣಿಕರಿಗೆ 10,000 ರೂ. ಪ್ರಯಾಣ ವೋಚರ್: ಇಂಡಿಗೊ ಘೋಷಣೆ !

ಡಿಸೆಂಬರ್ 3 ಮತ್ತು 4ರ ನಡುವಿನ ಅವಧಿಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರಿಗೆ ಇಂಡಿಗೊ ಏರ್‌ಲೈನ್ಸ್ 10,000 ರೂ. ಮೌಲ್ಯದ ಪ್ರಯಾಣ ವೋಚರ್ ಗಳನ್ನು ನೀಡಲಿದೆ ಎಂದು ಹೇಳಿಕೆ ನೀಡಿದೆ.

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft