ಬಿಗ್ ಬಾಸ್ ಕನ್ನಡ ಮಹಾಸಮರ: ಕುತೂಹಲ ಕೆರಳಿಸಿದ ಫಿನಾಲೆ ಹಂತ – ಜಾತಿ ರಾಜಕಾರಣದ ಚರ್ಚೆಗಳ ನಡುವೆ ನಾಳೆ ವಿನ್ನರ್ ಘೋಷಣೆ
ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಈಗ ತನ್ನ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಕಳೆದ ಮೂರೂವರೆ ತಿಂಗಳಿನಿಂದ ಕನ್ನಡಿಗರ ಮನೆಮಾತಾಗಿದ್ದ ಈ ಶೋನಲ್ಲಿ ಈ ಬಾರಿ ಯಾರು ‘ವಿನ್ನರ್’ ಪಟ್ಟ ಅಲಂಕರಿಸಲಿದ್ದಾರೆ ಎಂಬ ಕುತೂಹಲ ಈಗ ಶಿಖರ ತಲುಪಿದೆ. ಇಂದು ‘ಪ್ರಿ-ಫಿನಾಲೆ’ಯ ರಂಗು: ಸಾರ್ವಜನಿಕರಲ್ಲಿ ಶನಿವಾರವೇ ಫಿನಾಲೆ ನಡೆಯಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಪ್ರಸಾರಕ ವಾಹಿನಿ ಕಲರ್ಸ್ ಕನ್ನಡವು ಇಂದು (ಶನಿವಾರ) ಸಂಜೆ ‘ಪ್ರಿ-ಫಿನಾಲೆ’ ವಿಶೇಷ ಸಂಚಿಕೆಯನ್ನು ಪ್ರಸಾರ […]



