News Sports

ICC Awards: ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಶಫಾಲಿ ವರ್ಮಾಗೆ ನವೆಂಬರ್ ತಿಂಗಳ ಐಸಿಸಿ ಪ್ರಶಸ್ತಿ !

ಬೆಂಗಳೂರು : ICC Awards: ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಶಫಾಲಿ ವರ್ಮಾಗೆ ನವೆಂಬರ್ ತಿಂಗಳ ಐಸಿಸಿ ಪ್ರಶಸ್ತಿ ! ಶಫಾಲಿ ವರ್ಮಾ ಫೈನಲ್‌ನಲ್ಲಿ 87 ರನ್ ಗಳಿಸಿ ಭಾರತ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರ ವಹಿಸಿದ್ದರು.

News

ಗುರುದಕ್ಷಿಣೆ ಹೆಸರಿನಲ್ಲಿ 2,500ಕ್ಕೂ ಹೆಚ್ಚು ಅಂಗಸಂಸ್ಥೆಗಳ ಮೂಲಕ ನಿಧಿ ಸಂಗ್ರಹ: ಆರೆಸ್ಸೆಸ್‌ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ !

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಅವರು, “ಇದು ಭಾರತೀಯ ಮಾಧ್ಯಮಗಳು ಇದುವರೆಗೆ ಸಮರ್ಪಕವಾಗಿ ಸ್ಪರ್ಶಿಸದ ನಿರ್ಣಾಯಕ ವಿಚಾರ” ಎಂದು ಟ್ವೀಟಿಸಿದ್ದಾರೆ.

Sports

“ನಿಮ್ಮ ಹರಿಕಥೆ ಕೇಳಲು ಇಲ್ಲಿ ಸಮಯವಿಲ್ಲ”

ಬೆಂಗಳೂರು : “ನಿಮ್ಮ ಹರಿಕಥೆ ಕೇಳಲು ಇಲ್ಲಿ ಸಮಯವಿಲ್ಲ” ಎಂಬ ಹೇಳಿಕೆ ಮೂಲಕ ಯುಟಿ ಖಾದರ್ “ಹರಿಕಥೆ” ಕುರಿತು ಹಗುರವಾಗಿ ಮಾತನಾಡಿದ್ದಾರೆ, ಸ್ಪೀಕರ್ ಕ್ಷಮೆಯಾಚಿಸಬೇಕು!! ; ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ !

News

ಶ್ರೀಲಂಕಾಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕನ ಬಂಧನ ಸಾಧ್ಯತೆ!

ಬೆಂಗಳೂರು : ಶ್ರೀಲಂಕಾಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕನ ಬಂಧನ ಸಾಧ್ಯತೆ! ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದೇಶಕ್ಕೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಅರ್ಜುನ ರಣತುಂಗ ಅವರು ದೇಶದ ಪೆಟ್ರೋಲಿಯಂ ಸಚಿವರಾಗಿದ್ದ ವೇಳೆ ಭಾರೀ ಲಂಚ ಪಡೆದ ಆರೋಪ !

News

ನಾನೂ ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವುದು ಇದೇ ಇವಿಎಂ ವ್ಯವಸ್ಥೆ ಮೂಲಕ !

ನಾನು ಇವಿಎಂ ವಿರುದ್ಧ ಸುಳ್ಳು ಆರೋಪ ಮಾಡುವುದಿಲ್ಲ ; ಇವಿಎಂ ವಿರುದ್ಧದ ಆರೋಪ ತಳ್ಳಿ ಹಾಕಿ ತನ್ನದೇ ಮೈತ್ರಿ ಪಕ್ಷಕ್ಕೆ ಶಾಕ್ ನೀಡಿದ ಸಂಸದೆ ಸುಪ್ರಿಯಾ ಸುಳೆ!!

Sports

IPL 2026: ಕೊನೆ ಕ್ಷಣದ ಬದಲಾವಣೆ… ಕನ್ನಡಿಗ ಸೇರಿದಂತೆ 19 ಆಟಗಾರರ ಹೆಸರು ಸೇರ್ಪಡೆ

IPL Auction 2026:ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜು ಪ್ರಕ್ರಿಯೆ ಡಿಸೆಂಬರ್ 16 ರಂದು ನಡೆಯಲಿದೆ. ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯಲಿರುವ ಈ ಮಿನಿ ಆಕ್ಷನ್​ನಲ್ಲಿ ಒಟ್ಟು 369 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ ಆಟಗಾರರ ಸಂಪೂರ್ಣ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಆಕ್ಷನ್ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಪ್ರಕಟಿಸಿದ್ದ 350 ಆಟಗಾರರ ಪಟ್ಟಿಗೆ 19 ಮಂದಿಯನ್ನು ಮತ್ತೆ ಸೇರ್ಪಡೆಗೊಳಿಸಲಾಗಿದೆ. ಹೀಗೆ ಸೇರ್ಪಡೆಗೊಂಡ […]

Health +

ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ಮಾಡಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು ಎಚ್ಚರ!

ಕೆಲವೊಮ್ಮೆ ಸಣ್ಣ ಆರೋಗ್ಯ ಸಮಸ್ಯೆಗಳು ದೊಡ್ಡದಾಗಿಬಿಡುತ್ತವೆ. ತಲೆನೋವು ನೋಡಲು ಸಣ್ಣ ಸಂಗತಿ. ಆದರೆ, ಆ ತಲೆನೋವಿನಿಂದ ಕೆಲವೊಮ್ಮೆ ಸಹಿಸಲಾಗದಂತಾಗುತ್ತದೆ. ತಲೆನೋವು, ಶೀತ ಮುಂತಾದ ಆರೋಗ್ಯ ಸಮಸ್ಯೆಗಳು ಆಗಾಗ ಬರುತ್ತಲೇ ಇರುವುದರಿಂದ ಬಹುತೇಕ ಜನರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ತಲೆನೋವು ಕೂಡ ಕೆಲವೊಮ್ಮೆ ಬಹಳ ಗಂಭೀರ ಆರೋಗ್ಯ ಸಮಸ್ಯೆಯಾಗಬಹುದು ಎಚ್ಚರ! ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ. ಬೆಂಗಳೂರು, ಡಿಸೆಂಬರ್ 15: ಸಣ್ಣ ತಲೆನೋವು (Headache) ಎಂದು ನಿರ್ಲಕ್ಷ್ಯ ತೋರಿದರೆ ಅಪಾಯಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಸಾಕ್ಷಿಯಾಗಿ […]

GULF News

ನಕಲಿ ಉದ್ಯೋಗದ ಆಮಿಷಕ್ಕೆ ಒಳಗಾಗಬೇಡಿ: ಗಲ್ಫ್ ರಾಷ್ಟ್ರಗಳಿಗೆ ತೆರಳುವ ಭಾರತೀಯರಿಗೆ ಯುಎಇ-ಭಾರತ ಸರ್ಕಾರದಿಂದ ತೀವ್ರ ಎಚ್ಚರಿಕೆ!

ಗಲ್ಫ್ – ಇಂಡಿಯಾ, ಡಿಸೆಂಬರ್ 15 :ಭಾರತ ಸರ್ಕಾರವು ಇತ್ತೀಚೆಗೆ ಸಂಸತ್ತಿನಲ್ಲಿ ನೀಡಿದ ತೀವ್ರ ಎಚ್ಚರಿಕೆಯ ಹೇಳಿಕೆಯಲ್ಲಿ, ಗಲ್ಫ್ ರಾಷ್ಟ್ರಗಳಲ್ಲಿನ ನಕಲಿ ಉದ್ಯೋಗದ ಆಮಿಷಗಳ ಮೂಲಕ ಭಾರತೀಯ ಯುವಕರನ್ನು ಮಾನವ ಕಳ್ಳಸಾಗಣೆ (Human Trafficking) ಜಾಲಕ್ಕೆ ಸಿಲುಕಿಸುವ ಜಾಲವು ಹೆಚ್ಚಾಗಿರುವುದು ದೃಢಪಟ್ಟಿದೆ. ಸುಲಭ ಹಣ ಮತ್ತು ಹೆಚ್ಚು ವೇತನದ ಆಕರ್ಷಕ ಆನ್‌ಲೈನ್ ಜಾಹೀರಾತುಗಳನ್ನು ನಂಬಿ ಸಾವಿರಾರು ಯುವಕರು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ ಮೂಲಕ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಈ ನಕಲಿ ನೇಮಕಾತಿ […]

Technology

ChatGPT ಬಳಕೆಯಿಂದ ಮೆದುಳಿನ ಸಾಮರ್ಥ್ಯ ಕುಸಿತ: ಖ್ಯಾತ ಯೂಟ್ಯೂಬರ್ ರಾಥೀ ವಿಶ್ಲೇಷಣೆ !

ದೆಹಲಿ, ಡಿಸೆಂಬರ್ 15 : ಕೃತಕ ಬುದ್ಧಿಮತ್ತೆ (AI) ಮತ್ತು ಚಾಟ್‌ಜಿಪಿಟಿ (ChatGPT) ಯಂತಹ ಸಾಧನಗಳ ಹೆಚ್ಚಿದ ಬಳಕೆಯು ಮಾನವನ ಅರಿವಿನ ಸಾಮರ್ಥ್ಯಗಳ (Cognitive Capabilities) ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಯೂಟ್ಯೂಬರ್ ಧ್ರುವ್ ರಾಥೀ ಅವರು ಇತ್ತೀಚಿನ ವೀಡಿಯೊದಲ್ಲಿ ವಿಶ್ಲೇಷಿಸಿದ್ದಾರೆ. AI ನಮ್ಮ ದೈನಂದಿನ ಕಾರ್ಯಗಳನ್ನು ಸುಲಭಗೊಳಿಸಿದರೂ, ಅತಿಯಾದ ಅವಲಂಬನೆಯು ಜನರನ್ನು ‘ಮಾನಸಿಕವಾಗಿ ಮೊಂಡು’ (Cognitively Offload) ಮಾಡುತ್ತಿದೆ ಎಂದು ಹೊಸ ಸಂಶೋಧನಾ ವರದಿಗಳು ಎಚ್ಚರಿಸಿವೆ. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ನಡೆಸಿದ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft