ಬಾಬಾ ಬುಡನ್ಗಿರಿ | ಕೇರಳದ ಶ್ರೀನಂದಾ ಮಿಸ್ಸಿಂಗ್ ಕೇಸ್ಗೆ ಶಾಕಿಂಗ್ ದುಃಖಾತ್ಯ !
- BY Irshad
- April 10, 2026
- 0 Comments
1500 ಅಡಿ ಆಳದಲ್ಲಿ ಶ್ರೀನಂದಾ ಹೆಣವಾಗಿ ಪತ್ತೆ !!
ಚಿತ್ರದುರ್ಗ | ಅಮಾನವೀಯ ಶಿಕ್ಷೆ: ಪೊಲೀಸರನ್ನು 4 ಗಂಟೆ ಕಾಲ ಸುಡು ಬಿಸಿಲಲ್ಲಿ ನಿಲ್ಲಿಸಿದ ಎಸ್ಐ ! ಹಲವು ಪೋಲೀಸರು ಅಸ್ವಸ್ಥ !
- BY Irshad
- April 10, 2026
- 0 Comments
ಸಮಗ್ರ ತನಿಖೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ
2nd PUC Result-2026 |
- BY Irshad
- April 9, 2026
- 0 Comments
ದಕ್ಷಿಣ ಕನ್ನಡದ ದಿಶಾ /ರಾಜ್ಯಕ್ಕೆ ಪ್ರಥಮ;| ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ
ಈಗ ಬಿಸಿ ಬಿಸಿ ಬೇಸಿಗೆ ಕಾಲ ; ಫ್ರಿಜ್ನಲ್ಲಿಟ್ಟ ಕಲ್ಲಂಗಡಿ ತಿನ್ತೀರಾ..?. ಫ್ರಿಡ್ಜ್ನಲ್ಲಿಟ್ಟ ಕಲ್ಲಂಗಡಿ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು!
- BY admin
- April 8, 2026
- 0 Comments
ಬೆಂಗಳೂರು, ಏಪ್ರಿಲ್ 08, 2026 ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಜನರು ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ಅವಲಂಬಿಸುತ್ತಾರೆ. ಆದರೆ, ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಫ್ರಿಡ್ಜ್ನಲ್ಲಿ ಇಟ್ಟು ನಂತರ ಸೇವಿಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಹಣ್ಣನ್ನು ಕತ್ತರಿಸಿದ ನಂತರ ದೀರ್ಘಕಾಲ ಶೈತ್ಯೀಕರಣಗೊಳಿಸುವುದರಿಂದ ಅದರಲ್ಲಿರುವ ಪೌಷ್ಟಿಕಾಂಶಗಳು ಕಡಿಮೆಯಾಗುವುದಲ್ಲದೆ, ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ದಾರಿಯಾಗಬಹುದು ಎಂದು ಈ ಪ್ರಕಟಣೆಯು ತಿಳಿಸುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ ‘ಲೈಕೋಪೀನ್’ ಎಂಬ ಪ್ರಬಲ ಆಂಟಿ-ಆಕ್ಸಿಡೆಂಟ್ ಅಂಶವು ಹಣ್ಣನ್ನು ಅತಿಯಾಗಿ […]
ಕೇರಳದ ಶರಣ್ಯಾ ಕಾಣೆಯಾಗಿ ಪತ್ತೆಯಾದ ಬೆನ್ನಲ್ಲೇ ‘ಕೇರಳದ ವಿದ್ಯಾರ್ಥಿನಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಾಪತ್ತೆ’ : ತೀವ್ರ ಶೋಧ ಕಾರ್ಯ
- BY admin
- April 8, 2026
- 0 Comments
ಚಿಕ್ಕಮಗಳೂರು, 08 ಏಪ್ರಿಲ್ 2026: ಕೇರಳದಿಂದ ಪ್ರವಾಸಕ್ಕೆಂದು ಬಂದಿದ್ದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ನಡೆದಿದೆ. ಕೇರಳದ ಶರಣ್ಯಾ ಕಾಣೆಯಾಗಿ ಪತ್ತೆಯಾದ ಬೆನ್ನಲ್ಲೇ ಈ ಘಟನೆ ಸಂಭವಿಸಿರುವುದು ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ಹೆಚ್ಚಿನ ಆತಂಕವನ್ನು ಮೂಡಿಸಿದೆ. ಶಾಲಾ ಪ್ರವಾಸದ ಅಂಗವಾಗಿ ತನ್ನ ಸಹಪಾಠಿಗಳೊಂದಿಗೆ ಕಾಫಿ ನಾಡಿಗೆ ಆಗಮಿಸಿದ್ದ ಈ ವಿದ್ಯಾರ್ಥಿನಿ, ಗಿರಿ ಶ್ರೇಣಿಯ ವೀಕ್ಷಣೆಯ ವೇಳೆ ತಂಡದಿಂದ ಬೇರ್ಪಟ್ಟು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ […]









