News

Karnataka Weather : ಕರ್ನಾಟಕ ಕರಾವಳಿಯಲ್ಲಿ ಶೀತಗಾಳಿಯ ಜೊತೆಗೆ 3 ದಿನ ಮಳೆಯ ಸಾಧ್ಯತೆ

ಬೆಂಗಳೂರು : Karnataka Weather : ಕರ್ನಾಟಕ ಕರಾವಳಿಯಲ್ಲಿ ಶೀತಗಾಳಿಯ ಜೊತೆಗೆ 3 ದಿನ ಮಳೆಯ ಸಾಧ್ಯತೆ ಕರ್ನಾಟಕ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

News

ಸರ್ಕಾರಿ ಸೇವೆಯ ವಿಳಂಬ ; ಅಪರಾಧಕ್ಕೆ ಸಮ: ಮುಖ್ಯಮಂತ್ರಿ ಸಿದ್ದರಾಮಯ್ಯ!

ಬೆಂಗಳೂರು : ಸರ್ಕಾರಿ ಸೇವೆಯ ವಿಳಂಬ ; ಅಪರಾಧಕ್ಕೆ ಸಮ: ಮುಖ್ಯಮಂತ್ರಿ ಸಿದ್ದರಾಮಯ್ಯ! “ಸರ್ಕಾರಿ ಸೇವೆಗಳನ್ನು ಜನರಿಗೆ ಯಾವುದೇ ವಿಳಂಬವಿಲ್ಲದೆ ತಲುಪಿಸುವ ಜೊತೆಗೆ ಜಾತ್ಯಾತೀತವಾಗಿ ಮಾನವೀಯ ನೆಲೆಯಲ್ಲಿ ಸಹಕರಿಸುವ ಪ್ರಯತ್ನ ಮಾಡಿ” ಎಂದು ಸರ್ಕಾರಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಅವರು ಕಿವಿಮಾತಿನ ಜೊತೆಗೆ ಎಚ್ಚರಿಕೆ ನೀಡಿದ್ದಾರೆ.

News

ಸಿಂಗಾರಗೊಂಡ ಸಿಲಿಕಾನ್ ಸಿಟಿ: ಬೆಂಗಳೂರಿನಲ್ಲಿ ಹೊಸ ವರುಷದ ಅದ್ಧೂರಿ ಸ್ವಾಗತ

ಬೆಂಗಳೂರು: ನಕ್ಷತ್ರಲೋಕದಂತೆ ಕಂಗೊಳಿಸುತ್ತಿದ್ದ ರಸ್ತೆಗಳು, ಮುಗಿಲು ಮುಟ್ಟಿದ ಯುವ ಸಮೂಹದ ಹರ್ಷೋದ್ಗಾರ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ರಾಜಧಾನಿ ಬೆಂಗಳೂರು 2026ನೇ ಹೊಸ ವರ್ಷವನ್ನು ಅತ್ಯಂತ ಸಡಗರದಿಂದ ಬರಮಾಡಿಕೊಂಡಿದೆ. ಬ್ರಿಗೇಡ್ ರಸ್ತೆಯಲ್ಲಿ ಜನಸಾಗರನಗರದ ಹೃದಯಭಾಗವಾದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳು ಸಂಭ್ರಮದ ಕೇಂದ್ರಬಿಂದುವಾಗಿದ್ದವು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ‘ಹ್ಯಾಪಿ ನ್ಯೂ ಇಯರ್’ ಘೋಷಣೆಗಳು ಮೊಳಗಿದವು. ಕೋರಮಂಗಲ, ಇಂದಿರಾನಗರ ಮತ್ತು ವೈಟ್‌ಫೀಲ್ಡ್‌ಗಳಲ್ಲೂ ಜನಜಂಗುಳಿ ಕಿಕ್ಕಿರಿದು ತುಂಬಿತ್ತು. ಮಳೆಬಿಲ್ಲು ಚೆಲ್ಲಿದಂತೆ ಕಾಣುತ್ತಿದ್ದ ವಿದ್ಯುತ್ ದೀಪಾಲಂಕಾರಗಳು […]

Technology

ಬಂಗಾಳ ಕೊಲ್ಲಿಯಲ್ಲಿ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ: ಭಾರತದ ರಕ್ಷಣಾ ಬಲ ವೃದ್ಧಿ

ಭಾರತವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಇಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಅಣುಶಕ್ತಿ ಚಾಲಿತ ಸಬ್‌ಮರಿನ್‌ನಿಂದ ಉಡಾವಣೆ ಮಾಡಬಲ್ಲ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಬಂಗಾಳ ಕೊಲ್ಲಿಯಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಈ ಅತ್ಯಾಧುನಿಕ ಕ್ಷಿಪಣಿಯು ಸುಮಾರು 3,500 ಕಿಲೋಮೀಟರ್ ದೂರದಲ್ಲಿರುವ ಗುರಿಯನ್ನು ಅತ್ಯಂತ ನಿಖರವಾಗಿ ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜಲಗರ್ಭದ ಆಳದಿಂದ ನಡೆಸಲಾದ ಈ ಉಡಾವಣೆಯು ಕ್ಷಿಪಣಿಯ ತಾಂತ್ರಿಕ ಸಾಮರ್ಥ್ಯ ಮತ್ತು ನಿಖರತೆಯನ್ನು ಸಾಬೀತುಪಡಿಸಿದ್ದು, ಭಾರತದ ಸಮರ ಸನ್ನದ್ಧತೆಗೆ ಹೊಸ ಆಯಾಮವನ್ನು ನೀಡಿದೆ. […]

News

ದೇಶದಲ್ಲಿ ಹೆಚ್ಚಿದ ಟೈಗರ್ ಡೆತ್: 2025ರಲ್ಲಿ 166 ಹುಲಿಗಳ ಸಾವು!

​ನವದೆಹಲಿ: ಭಾರತದ ಹೆಮ್ಮೆಯ ಸಂಕೇತವಾದ ಹುಲಿಗಳ ಸಂರಕ್ಷಣೆಯಲ್ಲಿ ಹಿನ್ನಡೆಯಾಗಿದೆಯೇ ಎಂಬ ಪ್ರಶ್ನೆ ಈಗ ಕಾಡತೊಡಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 2025ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟು 166 ಹುಲಿಗಳು ಸಾವನ್ನಪ್ಪಿವೆ. ಇದು ಪರಿಸರ ಪ್ರೇಮಿಗಳು ಮತ್ತು ವನ್ಯಜೀವಿ ತಜ್ಞರಲ್ಲಿ ತೀವ್ರ ಆತಂಕ ಮೂಡಿಸಿದೆ. ​ಸಾವಿಗೆ ಪ್ರಮುಖ ಕಾರಣಗಳೇನು? ​ವರದಿಯ ಪ್ರಕಾರ, ಹುಲಿಗಳ ಸಾವಿಗೆ ಕೇವಲ ವಯೋಸಹಜ ಕಾರಣಗಳಲ್ಲದೆ, ವಿವಿಧ ಮಾನವ ನಿರ್ಮಿತ ಮತ್ತು ನೈಸರ್ಗಿಕ ಸವಾಲುಗಳು ಕಾರಣವಾಗಿವೆ: […]

News

ಕೇರಳ :ಕೆಎಸ್ಆರ್ಟಿಸಿ ಬಸ್ ಕೆ ಬೆಂಕಿ ಸಂಪೂರ್ಣವಾಗಿ ಸುಟ್ಟು ಭಸ್ಮ! ಪ್ರಯಾಣಿಕರು ಪಾರು!

ಬೆಂಗಳೂರು : ಕೇರಳ :ಕೆಎಸ್ಆರ್ಟಿಸಿ ಬಸ್ ಕೆ ಬೆಂಕಿ ಸಂಪೂರ್ಣವಾಗಿ ಸುಟ್ಟು ಭಸ್ಮ! ಪ್ರಯಾಣಿಕರು ಪಾರು! ಕೇರಳದ ಕೊಟ್ಟಾಯಂನಲ್ಲಿ ಪ್ರವಾಸಿಗರೊಂದಿಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬೆಂಕಿ ಹತ್ತಿಕೊಂಡು ಕ್ಷಣಗಳಲ್ಲಿ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಸಂಭವಿಸಿ ಪ್ರಯಾಣಿಕರು ಸಮಯಕ್ಕೆ ಇಳಿದು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ

News

ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್:‌ ಟಿಕೆಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದ ಇಲಾಖೆ!

ಬೆಂಗಳೂರು : ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್:‌ ಟಿಕೆಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದ ಇಲಾಖೆ! ಸಾಮಾನ್ಯ ಟಿಕೆಟ್ ಖರೀದಿಸಿ ಡಿಜಿಟಲ್ ಪಾವತಿ ಮಾಡಿದರೆ ಭರ್ಜರಿ ಡಿಸ್ಕೌಂಟ್‌ ಸಿಗಲಿದೆ. ರೈಲ್‌ಒನ್ ಅಪ್ಲಿಕೇಶನ್ ಮೂಲಕ ಕಾಯ್ದಿರಿಸದ ಟಿಕೆಟ್‌ಗಳ ಖರೀದಿಗೆ ಶೇ.3ರಷ್ಟು ನೇರ ರಿಯಾಯಿತಿ ನೀಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಈ ವಿಶೇಷ ಕೊಡುಗೆ ಜನವರಿ 14, 2026ರಿಂದ ಜುಲೈ 14, 2026ರವರೆಗೆ ಮಾನ್ಯವಾಗಿರುತ್ತದೆ.

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft