ಅಂಧ ಮಹಿಳಾ ವಿಶ್ವಕಪ್ ವಿಜೇತ ಭಾರತದ ಆಟಗಾರ್ತಿಯರನ್ನು ಸಿದ್ದರಾಮಯ್ಯರವರು ಕಾವೇರಿ ನಿವಾಸದಲ್ಲಿ ಅಭಿನಂದಿಸಿ ಗೌರವಿಸಿದ್ದಾರೆ.
ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ಹಾಗೂ ಇತರೆ 13 ಆಟಗಾರ್ತಿಯರಿಗೆ ತಲಾ 2 ಲಕ್ಷ ರೂ ಸನ್ಮಾನಿಸಿದರು .ತಂಡದ ನಾಯಕಿಯಾಗಿರುವ ತುಮಕೂರಿನ ದೀಪಿಕಾ ಅವರ ನಾಯಕತ್ವ ಮತ್ತು ಆಟದ ವೈಖರಿಯನ್ನು ಪ್ರತ್ಯೇಕವಾಗಿ ಅಭಿನಂದಿಸಿದ್ದಾರೆ.
ಅಂಧ ಮಹಿಳಾ ವಿಶ್ವಕಪ್ ಗೆದ್ದ ಭಾರತ ತಂಡದ ಕರ್ನಾಟಕದ ಆಟಗಾರ್ತಿಯರಿಗೆ ಹತ್ತು ಲಕ್ಷ ರೂ ಸನ್ಮಾನಿಸಿದ ಸಿದ್ದರಾಮಯ್ಯ !!




