ನಿನ್ನೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ‘ಲಕ್ಷಕಂಠ ಗೀತಾ ಪಠಣ’ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿಯವರ ಅದಮ್ಯ ನಾಯಕತ್ವ ಮತ್ತು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಪುಟ್ಟಿಂಗೇ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಪ್ರಧಾನಿ ಮೋದಿ ಅವರಿಗೆ ಬೆಳ್ಳಿ ‘ಕಡೆಗೋಲು’ ಮತ್ತು ವಿಶೇಷ ಪೇಟ ತೊಡಿಸಿ “ಭಾರತ ಭಾಗ್ಯ ವಿಧಾತಾ” ಎಂಬ ಬಿರುದು ನೀಡಿ ಗೌರವಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರಿಗೆ “ಭಾರತ ಭಾಗ್ಯ ವಿಧಾತಾ” ಬಿರುದು ಪ್ರಧಾನ!




