ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಕೆರೆ, ಸ್ಮಶಾನದ ಜಮೀನು ಕಬಳಿಕೆ: ಕೃಷ್ಣಭೈರೇಗೌಡ ವಿರುದ್ಧ ಬಿಜೆಪಿ ಗಂಭೀರ ಆರೋಪ!
ಆರೋಪಗಳನ್ನು ತಳ್ಳಿ ಹಾಕಿ “ತಾನು ತನಿಖೆಗೆ ಸಿದ್ದ ” ಎಂದ ಸಚಿವ ಕೃಷ್ಣಭೈರೇಗೌಡ
ನಕಲಿ ದಾಖಲೆ ಸೃಷ್ಟಿಸಿ ಕೆರೆ, ಸ್ಮಶಾನದ ಜಮೀನು ಕಬಳಿಕೆ: ಕೃಷ್ಣಭೈರೇಗೌಡ ವಿರುದ್ಧ ಬಿಜೆಪಿ ಗಂಭೀರ ಆರೋಪ!




