ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ (6 ಬಾರಿ) ಹಾಲಿ ಶಾಸಕರೂ,ಮಾಜಿ ಸಂಸದರೂ, ಕೆಪಿಸಿಸಿಯ ಮಾಜಿ ಕೋಶಾಧಿಕಾರಿ , ಕರ್ನಾಟಕ ಸರ್ಕಾರದ ವಿವಿಧ ಖಾತೆಗಳನ್ನು ಅಲಂಕರಿಸಿದ್ದ ಸಚಿವ ಮೇಧಾವಿ ಶಾಮನೂರು ಶಿವಶಂಕರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ಕರ್ನಾಟಕ ಕಂಡ ಹಿರಿಯ ಶಾಸಕ, ವಿವಿಧ ಸರ್ಕಾರಗಳ ಹಲವು ಖಾತೆಗಳನ್ನು ನಿಭಾಯಿಸಿದ ಸಚಿವ ಮೇಧಾವಿ ಶಾಮನೂರು ಶಿವಶಂಕರಪ್ಪ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿ.




